
ಮಾರ್ಚ್ 3ರಿಂದ 5 ರ ವರೆಗೆ ಕುಂಬಳಚೇರಿಯಲ್ಲಿ ನಡೆಯಲಿರುವ ವಯನಾಟ್ ಕುಲವನ್ ಮಹೋತ್ಸವದ ಸಲುವಾಗಿ ಪೆರಾಜೆ ಬಂಟೋಡಿ ಅಗ್ನಿ ಯುವಕ ಮಂಡಲದ ಸದಸ್ಯರು ಪೆರಾಜೆಯಿಂದ ಕುಂಬಳಚೇರಿ ಸಂಪರ್ಕಿಸುವ ರಸ್ಥೆಬದಿಗಳ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ .



ಈ ಸಂದರ್ಭದಲ್ಲಿ ಯುವಕ ಮಂಡಲದ ಸದಸ್ಯರುಭಾಗವಹಿಸಿದ್ದರು.
ಮಾರ್ಚ್ 3ರಿಂದ 5 ರ ವರೆಗೆ ಕುಂಬಳಚೇರಿಯಲ್ಲಿ ನಡೆಯಲಿರುವ ವಯನಾಟ್ ಕುಲವನ್ ಮಹೋತ್ಸವದ ಸಲುವಾಗಿ ಪೆರಾಜೆ ಬಂಟೋಡಿ ಅಗ್ನಿ ಯುವಕ ಮಂಡಲದ ಸದಸ್ಯರು ಪೆರಾಜೆಯಿಂದ ಕುಂಬಳಚೇರಿ ಸಂಪರ್ಕಿಸುವ ರಸ್ಥೆಬದಿಗಳ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ .
ಈ ಸಂದರ್ಭದಲ್ಲಿ ಯುವಕ ಮಂಡಲದ ಸದಸ್ಯರುಭಾಗವಹಿಸಿದ್ದರು.
Copyright © 2025 Newsroom First All Rights Reserved. Owned By & Developed By SANTHOSH NAIR| NIRAALINI | Design & develop by AmpleThemes