ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ರವೀಂದ್ರ ಸಿ ಎಂ. .

ಹೌದು ಮುಂಬರುವ ವಿಧಾನಸಭಾ ಚುನಾವಣೆಯಹಿನ್ನಲೆ ಯಲ್ಲಿ ಚುನಾವಣಾ ಆಯೋಗದ ಸೂಚನೆಯನ್ವಯ ಅಧಿಕಾರಿಗಳ ವರ್ಗಾವಣೆಯಾಗುತ್ತಿದ್ದು ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರಿಗೂ ವರ್ಗಾವಣೆ ಆದೇಶವಾಗಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯತರಿಕೆರೆ ಗ್ರಾಮಾಂತರ ವೃತ್ತಕ್ಕೆವರ್ಗಾವಣೆ ಮಾಡಲಾಗಿತ್ತು , ಅವರ ಸ್ಥಾನಕ್ಕೆ ಅಂಕೋಲದಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿರುವ ಸಂತೋಷ್ ಶೆಟ್ಟಿ…

ಮಂಗಳೂರು ನೂತನ ಎಸ್.ಪಿ.ಯಾಗಿ ಅಮಥೆ ವಿಕ್ರಮ್ : ಹೃಷಿಕೇಶ್ ಭಗವಾನ್  ಸೋನಾವಣೆ ವರ್ಗಾವಣೆ
ರಾಜ್ಯ

ಮಂಗಳೂರು ನೂತನ ಎಸ್.ಪಿ.ಯಾಗಿ ಅಮಥೆ ವಿಕ್ರಮ್ : ಹೃಷಿಕೇಶ್ ಭಗವಾನ್ ಸೋನಾವಣೆ ವರ್ಗಾವಣೆ

ಅಮತೆ ವಿಕ್ರಮ್, IPS ಅವರನ್ನು ಮಂಗಳೂರು ಜಿಲ್ಲಾ ಪೋಲೀಸ್ ಕರ್ತವ್ಯಕ್ಕೆ ತಕ್ಷಣದಿಂದಲೇ ನೇಮಕಗೊಳಿಸಿ ಸರಕಾರ ಅದೇಶ ಹೊರಡಿಸಿದೆ. 2021 ರ ಬ್ಯಾಚ್ ನ ಅಧಿಕಾರಿಯಾಗಿರುವ ಇವರು ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಮಂಗಳೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಸೋನಾವಾನೆ ರಿಷಿಕೇಶ್ ಭಗವಾನ್, ಐಪಿಎಸ್ಅವರನ್ನು ತಕ್ಷಣದಿಂದಲೇ ಗುಪ್ತಚರ ಇಲಾಖೆಗೆ ವರ್ಗಾವಣೆಗೊಳಿಸಿ…

ವೈಭವದಿಂದ ನಡೆದ    ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ
ರಾಜ್ಯ

ವೈಭವದಿಂದ ನಡೆದ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ

ಜ.29.ರಿಂದ ಜ.31 ರ ವರೆಗೆ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ವಾರ್ಷಿಕ ಉತ್ಸವ ನಡೆಯಿತು ಜ.29 ರವಿವಾರ ಸಂಜೆ ಗೂದೂಳಿ ಲಗ್ನದಲ್ಲಿ ಶ್ರೀ ಕ್ಷೇತ್ರ ಗುತ್ಯಮ್ಮ ದೇವಿ ಮತ್ತು ಸಹ ಪರಿವಾರ ದೈವಗಳ ಕವಾಟ ಉದ್ಘಾಟನೆ, ದೇವರ ಪ್ರಾರ್ಥನೆ,ವಾಸು ಪೂಜೆ, ಕ್ಷೇತ್ರ ಶುದ್ದೀಕರಣ ನಡೆದು…

ಆಟೋ ರಿಕ್ಷಾ ಪಲ್ಟಿ – ಒಂದು ವರ್ಷದ ಮಗು ಸಾವು.
ರಾಜ್ಯ

ಆಟೋ ರಿಕ್ಷಾ ಪಲ್ಟಿ – ಒಂದು ವರ್ಷದ ಮಗು ಸಾವು.

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿಯಾಗಿ ಮಗುವೊಂದು ಮೃತಪಟ್ಟ ಘಟನೆ ಮಾಲಾಡಿಯಲ್ಲಿ ಸಂಭವಿಸಿದೆ.ಅಪಘಾತದಲ್ಲಿ ಕಾರ್ಕಳ ನಿಟ್ಟೆ ನಿವಾಸಿಗಳಾಗಿರುವ ಸಂತೋಷ್ ಹಾಗೂ ಗೀತಾ ದಂಪತಿಯ ಒಂದು ವರ್ಷದ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.ಇವರು ಸಂಬಂಧಿಕರ ಮನೆಗೆಂದು ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ…

ಪಾಲಡ್ಕದಲ್ಲಿ ಅಂಬ್ಯುಲೆನ್ಸ್ ಹಾಗೂ ರಾಜ ಹಂಸ ಬಸ್ ಮುಖಾಮುಖಿ ಡಿಕ್ಕಿ : ಅಂಬ್ಯುಲೆನ್ಸ್ ನಲ್ಲಿ ಕುಳಿತ್ತಿದ್ದ ಯುವಕನಿಗೆ ಗಾಯ.
ರಾಜ್ಯ

ಪಾಲಡ್ಕದಲ್ಲಿ ಅಂಬ್ಯುಲೆನ್ಸ್ ಹಾಗೂ ರಾಜ ಹಂಸ ಬಸ್ ಮುಖಾಮುಖಿ ಡಿಕ್ಕಿ : ಅಂಬ್ಯುಲೆನ್ಸ್ ನಲ್ಲಿ ಕುಳಿತ್ತಿದ್ದ ಯುವಕನಿಗೆ ಗಾಯ.

ಸುಳ್ಯದಿಂದ ರೋಗಿಯೊಬ್ಬರನ್ನು ಬೆಂಗಳೂರು ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ಯುತ್ತಿದ್ದ ಕೆ.ವಿ.ಜಿ. ಆಸ್ಪತ್ರೆ ಅಂಬ್ಯುಲೆನ್ಸ್ ಹಾಗೂ ಸುಳ್ಯಕ್ಕೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ರಾಜಹಂಸ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಜ.31 ಸಂಜೆ ಪೆರಾಜೆ ಸಮೀಪದ ಪಾಲಡ್ಕದಲ್ಲಿ ವರದಿಯಾಗಿದೆ. ಘಟನೆಯಲ್ಲಿ ಅಂಬ್ಯುಲೆನ್ಸ್ ನಲ್ಲಿ ಎದುರು ಕುಳಿತಿದ್ದ ಸ್ವಸ್ತಿಕ್ ಎಂಬ ಯುವಕ…

ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ವರ್ಗಾವಣೆ.
ರಾಜ್ಯ

ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ವರ್ಗಾವಣೆ.

ಮುಂಬರುವ ವಿಧಾನಸಭಾ ಚುನಾವಣೆಯಹಿನ್ನಲೆ ಯಲ್ಲಿ ಚುನಾವಣಾ ಆಯೋಗದ ಸೂಚನೆಯನ್ವಯ ಅಧಿಕಾರಿಗಳ ವರ್ಗಾವಣೆಯಾಗುತ್ತಿದ್ದು ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರಿಗೂ ವರ್ಗಾವಣೆ ಆದೇಶವಾಗಿದೆ ಚಿಕ್ಕಮಗಳೂರು ಜಿಲ್ಲೆಯತರಿಕೆರೆ ಗ್ರಾಮಾಂತರ ವೃತ್ತಕ್ಕೆ ನವೀನ್ ಚಂದ್ರರುವರ್ಗಾವಣೆಯಾಗಿದ್ದು, ಸುಳ್ಯಕ್ಕೆ ಅಂಕೋಲದಲ್ಲಿ ಸರ್ಕಲ್ಇನ್ ಸ್ಪೆಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಎಂಬವರುಬರಲಿದ್ದಾರೆ.ಕ್ರೈಂ ಎಸ್.ಐ. ರತ್ನ ಕುಮಾರ್…

ಸುಳ್ಯ ತಾಹಶೀಲ್ದಾರ್ ಕು. ಅನೀತಾಲಕ್ಷ್ಮೀ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ವರ್ಗಾವಣೆ.
ರಾಜ್ಯ

ಸುಳ್ಯ ತಾಹಶೀಲ್ದಾರ್ ಕು. ಅನೀತಾಲಕ್ಷ್ಮೀ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ವರ್ಗಾವಣೆ.

ಸುಳ್ಯ: ಸುಳ್ಯ ತಾಲೂಕು ಧಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಾಹಶೀಲ್ದಾರ್ ಕು. ಅನೀತಾಲಕ್ಷ್ಮೀ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ವರ್ಗಾವಣೆ ಗೊಂಡಿದ್ದು ಸುಳ್ಯಕ್ಕೆ ನೂತನ ತಾಹಶೀಲ್ದಾರ್ ಆಗಮನವಾಗಬೇಕಿದ್ದು ಇಲ್ಲಿಗೆ ಯಾರು ಎಂಬುವುದು ಇನ್ನು ಖಚಿತವಾಗಿಲ್ಲಾ ಎಂದು ತಿಳಿದುಬಂದಿದೆ.ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಾಅನ್ವಯ…

ಆಲೆಟ್ಟಿಯಲ್ಲಿ ಕಳಪೆ ಕಾಮಗಾರಿ ಆರೋಪ ಗ್ರಾಮಸ್ಥರಿಂದ ಜ.31 ರಂದು ಪ್ರತಿಭಟನೆಗೆ ಸಿದ್ಧತೆ.
ರಾಜ್ಯ

ಆಲೆಟ್ಟಿಯಲ್ಲಿ ಕಳಪೆ ಕಾಮಗಾರಿ ಆರೋಪ ಗ್ರಾಮಸ್ಥರಿಂದ ಜ.31 ರಂದು ಪ್ರತಿಭಟನೆಗೆ ಸಿದ್ಧತೆ.

ಸುಳ್ಯ ತಾಲೋಕಿ ಆಲೆಟ್ಟಿ ಗ್ರಾಮದ. 4 ವರ್ಷದ ಹಿಂದೆ ಸುಳ್ಯ ಕೊಲ್ಚರ್ ರಸ್ತೆಯ ಕಲ್ಲೆಂಬಿ ಯಿಂದ ಕರ್ನಾಟಕ ಗಡಿ ಕನ್ನಡಿತೋಡು ತನಕ ಸುಮಾರು 11 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಆಗಿದೆ .ಭಾಗದಲ್ಲಿ ರಸ್ಥೆ ಡಾಮರಿಕರಣ ವಾಗುತ್ತಿದ್ದು ಸಂಪೂರ್ಣ ಕಳಪೆ ಕಾಮಗಾರಿ ಆಗುತ್ತಿದೆ…

ಕಂಬಳಗದ್ದೆಯಲ್ಲಿ ಪ್ರೇಯಸಿಯೊಂದಿಗಿದ್ದ
ಮಂಗಳೂರಿನ ಯುವಕನಿಗೆ ಯುವತಿಯ ಮಾಜಿ ಪ್ರೇಮಿ,ಸ್ನೇಹಿತರಿಂದ ಹಲ್ಲೆ – ದೂರು.

ಪುತ್ತೂರು:ಪ್ರೇಯಸಿಯೊಂದಿಗೆ ಕಂಬಳ ಗದ್ದೆಯಲ್ಲಿಮಾತನಾಡಿಕೊಂಡಿದ್ದ ಮಂಗಳೂರಿನ ಯುವಕನನ್ನುಯುವತಿಯ ಮಾಜಿ ಪ್ರೇಮಿ, ಆತನ ಸ್ನೇಹಿತರೊಂದಿಗೆಸೇರಿ ಬಲ್ನಾಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆನಡೆಸಿರುವುದಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಕೋಡಿಕಲ್ ಕೋಡಿಕಲ್ ರಸ್ತೆ 17ನೇ ವಾರ್ಡ್ಬಾಪೂಜಿನಗರ ದಿ.ಶಂಕರ್‌ರವರ ಮಗಮನೆ ಸಾಗರ್(23ವ.)ಹಲ್ಲೆಗೊಳಗಾದವರು.ಕೌಶಿಕ್, ಯಜೇಶ್,ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್…

ನಾನು ಅಪಘಾತಕ್ಕೆ ಒಳಗಾಗಿದ್ದು ನಿಜ: ಆದರೆ ಆರೋಗ್ಯವಾಗಿದ್ದೇನೆ: ಅರವಿಂದ ಬೋಳಾರ್ ಸ್ಪಷ್ಟನೆ.
ರಾಜ್ಯ

ನಾನು ಅಪಘಾತಕ್ಕೆ ಒಳಗಾಗಿದ್ದು ನಿಜ: ಆದರೆ ಆರೋಗ್ಯವಾಗಿದ್ದೇನೆ: ಅರವಿಂದ ಬೋಳಾರ್ ಸ್ಪಷ್ಟನೆ.

ನಾನು ಸ್ಕೂಟರ್ ಸ್ಕಿಡ್ ಆಗಿ ಬಿದ್ದದ್ದು ನಿಜ ಅದರೆ ಸಾಮಾಜಿಕ ಜಾಲತಾಣದಲ್ಲಿ ಬಂದಂತೆ ಏನೂ ಇಲ್ಲ ಆರೋಗ್ಯವಾಗಿದ್ದೆನೆ , ಅಪಘಾತ ಸಂಭವಿಸುವ ಸಂದರ್ಭದಲ್ಲಿ ತಲೆಗೆ ಹೆಲ್ಮೆಟ್ ಹಾಕಿದ್ದ ಕಾರಣ ಅಷ್ಟೇನು ಗಾಯಗಳಾಗಿಲ್ಲ, ಯಾರು ಆತಂಕ ಪಡಬೇಕಾಗಿಲ್ಲ , ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರುವುದರಿಂದ ನನಗೇನು ಆಗದು ಎಂದು ಅರಂವಿಂದ…

error: Content is protected !!