ಅಂತರಾಷ್ಟ್ರೀಯ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಮೆಜಾನ್ ಅರಣ್ಯದಲ್ಲಿ ಭೂ ಖರೀದಿ!
ಅಂತರಾಷ್ಟ್ರೀಯ ಅಪರಾಧ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಮೆಜಾನ್ ಅರಣ್ಯದಲ್ಲಿ ಭೂ ಖರೀದಿ!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, 2019ರಲ್ಲಿ ಭಾರತದಿಂದ ಪರಾರಿಯಾದ ನಂತರ, "ಕೈಲಾಸಾ" ಎಂಬ ತನ್ನದೇ ಆದ ರಾಷ್ಟ್ರವನ್ನು ಸ್ಥಾಪಿಸಿದ್ದಾಗಿ ಘೋಷಿಸಿದರು. ಪ್ರಾರಂಭದಲ್ಲಿ, ಅವರು ದಕ್ಷಿಣ ಅಮೆರಿಕದ ಇಕ್ವಡಾರ್ ಸಮೀಪದ ಒಂದು ದ್ವೀಪವನ್ನು ಖರೀದಿಸಿರುವುದಾಗಿ ವರದಿಯಾಯಿತು.ಆದರೆ, ಇಕ್ವಡಾರ್ ಸರ್ಕಾರವು ಈ ಆರೋಪವನ್ನು ತಳ್ಳಿ ಹಾಕಿ, ನಿತ್ಯಾನಂದನಿಗೆ ಯಾವುದೇ ರೀತಿಯ ಆಶ್ರಯ ಅಥವಾ ಭೂಮಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ನಿತ್ಯಾನಂದನ ಪ್ರತಿನಿಧಿಗಳು ಬೊಲಿವಿಯಾದ ಅಮೆಜಾನ್ ಅರಣ್ಯದಲ್ಲಿ ನೆಲೆಸಿರುವ ಸ್ಥಳೀಯ ಜನಾಂಗಗಳನ್ನು ಮೋಸಗೊಳಿಸಿದ್ದಾರೆ ಎಂಬ ಗಂಭೀರ ಆರೋಪ…

ಧಾರ್ಮಿಕ

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.

ಬೆಂಗಳೂರು: ಕರ್ನಾಟಕ ಸರ್ಕಾರ ಇ-ಪ್ರಸಾದ ಯೋಜನೆಯನ್ನು ಪ್ರಾರಂಭಿಸಿದ್ದು, ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಪ್ರಸಿದ್ಧ ದೇವಾಲಯಗಳಿಂದ ಭಕ್ತರು ಮನೆಯಲ್ಲಿದ್ದೇ ಪ್ರಸಾದವನ್ನು ಆರ್ಡರ್ ಮಾಡಿಕೊಳ್ಳಬಹುದು. ಪ್ರಾಯೋಗಿಕ ಹಂತದಲ್ಲಿ 14 ಪ್ರಮುಖ ದೇವಾಲಯಗಳು ಈ ಸೇವೆಯಲ್ಲಿ ಭಾಗಿಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಸವದತ್ತಿ, ಗಣಗಾಪುರ ಸೇರಿವೆ. ಈ ಸೇವೆಯನ್ನು ಸಾಮಾನ್ಯ ಸೇವಾ ಕೇಂದ್ರಗಳು (CSC) ಮತ್ತು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. *ಪ್ರಸಾದ ಆರ್ಡರ್ ಮಾಡುವುದು ಹೇಗೆ?*ವೆಬ್‌ಸೈಟ್‌ಗೆ ಭೇಟಿ ನೀಡಿ: csc.devalayas.com• ಲಾಗಿನ್ ಮಾಡಿ ಅಥವಾ ಹೊಸ ಖಾತೆ ತಯಾರಿಸಿ•…

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.
ಧಾರ್ಮಿಕ
ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮುಹೂರ್ತ
ಧಾರ್ಮಿಕ

ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮುಹೂರ್ತ

ಕುಕ್ಕನ್ನೂರು ಉಳ್ಳಾಕುಲ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ದಿನಾಂಕ ೨೨-೦೩-೨೦೨೫ ರ ಶನಿವಾರ ಬೆಳಿಗ್ಗೆ ಗಂಟೆ ೧೦.೦೦ ಕ್ಕೆ ಮುಹೂರ್ತ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ. ಎನ್.ಎಸ್. ನಡುಬೆಟ್ಟು, ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾಸಮಿತಿಯ ಅಧ್ಯಕ್ಷ ಗಿರೀಶ್ ನಾಯಕ್, ಕಾರ್ಯದರ್ಶಿ ಸುದೀರ್ ರೈ, ಖಜಾಂಚಿ ಗಣೇಶ್ ರೈ, ರಾಘವ ಗೌಡ ಹುಲಿಮನೆ, ಗಂಗಾಧರ ಗೌಡ ಹುಲಿಮನೆ, ಗಂಗಾಧರ ಗೌಡ ಮಾರಡ್ಕ, ಧನಂಜಯ ಗೌಡ ಕಾಯರ, ಚಿದಾನಂದ…

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾಂತಮಂಗಲ ಇದರ ಪ್ರತಿಷ್ಠಾ ಮಹೋತ್ಸವ.

ಸುಳ್ಯದ ಪಯಸ್ವಿನಿ ನದಿಯ ತಟದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾಂತಮಂಗಲ ಇದರ ಪ್ರತಿಷ್ಠಾ ಮಹೋತ್ಸವ ಇಂದು ನಡೆಯಿತು. ಮದ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು ಸಾವಿರಾರು ಭಕ್ತಾವಿಮಾನಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಸಂಜೆ ರಂಗಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದ್ದಾರೆ.

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾಂತಮಂಗಲ ಇದರ ಪ್ರತಿಷ್ಠಾ ಮಹೋತ್ಸವ.
ಧಾರ್ಮಿಕ

ಮಹಾಕುಂಭಮೇಳಕ್ಕೆ ಸಾಗರದಂತೆ ಹರಿದು ಬರುತ್ತಿರುವ ಭಕ್ತರು: ರೈಲ್ವೆ ನಿಲ್ದಾಣವನ್ನೇ ಬಂದ್ ಮಾಡಿದ ಜಿಲ್ಲಾಡಳಿತ

ಪ್ರಯಾಗ್ ರಾಜ್: ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇದೀಗ ಮಹಾ ಕುಂಭಮೇಳದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ, ಪ್ರಯಾಗ್‌ರಾಜ್ ಜಿಲ್ಲಾಡಳಿತವು ಸಂಗಮ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕರನ್ನು ನಿರ್ವಹಿಸಲು ಇದನ್ನು ಮಾಡಲಾಗಿದೆ.ಪ್ರಯಾಗ್‌ರಾಜ್ ಜಿಲ್ಲಾಡಳಿತದ ಆದೇಶದಂತೆ, ಉತ್ತರ ರೈಲ್ವೆ ಲಕ್ನೋ ವಿಭಾಗದ ಪ್ರಯಾಗ್‌ರಾಜ್ ರಾಜ್ ಸಂಗಮ್ ನಿಲ್ದಾಣವು ಫೆಬ್ರವರಿ 9 ರಂದು ಮಧ್ಯಾಹ್ನ 1:30 ರಿಂದ ಫೆಬ್ರವರಿ 14 ರ ಮಧ್ಯರಾತ್ರಿ 12:00 ರವರೆಗೆ ಪ್ರಯಾಣಿಕರ…

ಕ್ರೀಡೆ

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ –ಪ್ರಥಮ ಬಿ.ಎ.ಎಂ.ಎಸ್ ಒರಿಯೇಂಟೆಶನ್ ಕಾರ್ಯಕ್ರಮ
ರಾಜ್ಯ

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ –
ಪ್ರಥಮ ಬಿ.ಎ.ಎಂ.ಎಸ್ ಒರಿಯೇಂಟೆಶನ್ ಕಾರ್ಯಕ್ರಮ

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 08.11.2024 ರಂದು ಪ್ರಥಮ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳ ಒರಿಯೇಂಟೆಶನ್ ಕಾರ್ಯಕ್ರಮ ಮತ್ತು ಏಪ್ರನ್ ವಿತರಣಾ ಕಾರ್ಯಕ್ರಮ ನೆರವೇರಿತು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಸಮಾರಂಭವನ್ನು ಉದ್ಘಾಟಿಸಿ ವಿದ್ಯಾಭ್ಯಾಸದ ಪ್ರಾಮುಖ್ಯತೆ, ಆಯುರ್ವೇದದ ಜನಪ್ರಿಯತೆ,…

ಒಡಿಶಾದಲ್ಲಿ ರೈಲು ಅಪಘಾತ: ಸಾವಿನ ಸಂಖ್ಯೆ 233 ಕ್ಕೆ, 900 ಕ್ಕೂ ಹೆಚ್ಚು ಮಂದಿಗೆ ಗಾಯ.
ರಾಜ್ಯ

ಒಡಿಶಾದಲ್ಲಿ ರೈಲು ಅಪಘಾತ: ಸಾವಿನ ಸಂಖ್ಯೆ 233 ಕ್ಕೆ, 900 ಕ್ಕೂ ಹೆಚ್ಚು ಮಂದಿಗೆ ಗಾಯ.

ಭುವನೇಶ್ವರ: ಬಲಸೋರ್ ತ್ರಿವಳಿ ರೈಲು ದುರಂತದಲ್ಲಿಮೃತಪಟ್ಟವರ ಸಂಖ್ಯೆ 233ಕ್ಕೇರಿದೆ. ಈ ಭಯಾನಕಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿಗಾಯಗೊಂಡಿದ್ದಾರೆ. ಶಾಲಿಮರ್-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ 10 ರಿಂದ 12 ಬೋಗಗಳು ಹಳಿತಪ್ಪಿ, ಎದುರಿನ ಹಳಿಗೆ ಬಿದ್ದು ದುರಂತ ಸಂಭವಿಸಿದೆ. ಇದೇ ವೇಳೆ ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ…

ಆರ್‌ಸಿಬಿ ಬೌಲರ್‌ಗಳ ನಿಖರ ದಾಳಿಗೆ ಬೆದರಿದ ಸಿಎಸ್‌ಕೆ: 17 ವರುಷಗಳ ಬಳಿಕ ಚೆಪಾಕ್ ನಲ್ಲಿ ಚೆನ್ನೈ ವಿರುದ್ಧ ಭರ್ಜರಿ ಜಯ.
ಕ್ರೀಡೆ

ಆರ್‌ಸಿಬಿ ಬೌಲರ್‌ಗಳ ನಿಖರ ದಾಳಿಗೆ ಬೆದರಿದ ಸಿಎಸ್‌ಕೆ: 17 ವರುಷಗಳ ಬಳಿಕ ಚೆಪಾಕ್ ನಲ್ಲಿ ಚೆನ್ನೈ ವಿರುದ್ಧ ಭರ್ಜರಿ ಜಯ.

ಚೆನ್ನೈ: ಐಪಿಎಲ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇತಿಹಾಸವನ್ನು ಬರೆದಿದೆ! ಚೆಪಾಕ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಂಡ 50 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್ ಗೆ 197 ರನ್…

ಭಾರತದ ಕಾರ್ಬನ್ ಕ್ರೆಡಿಟ್ ಮಾರುಕಟ್ಟೆಯಲ್ಲಿ ಹೊಸ ಕ್ರಮಗಳು: ಹಸಿರು ಯೋಜನೆಗಳಿಗೆ ಉತ್ತೇಜನ
ರಾಷ್ಟ್ರೀಯ

ಭಾರತದ ಕಾರ್ಬನ್ ಕ್ರೆಡಿಟ್ ಮಾರುಕಟ್ಟೆಯಲ್ಲಿ ಹೊಸ ಕ್ರಮಗಳು: ಹಸಿರು ಯೋಜನೆಗಳಿಗೆ ಉತ್ತೇಜನ

ನವದೆಹಲಿ: ಭಾರತ ಸರ್ಕಾರವು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಹಸಿರು ಯೋಜನೆಗಳನ್ನು ಪ್ರೋತ್ಸಾಹಿಸಲು ಭಾರತೀಯ ಕಾರ್ಬನ್ ಮಾರುಕಟ್ಟೆ (ICM) ಯ ಅಡಿಯಲ್ಲಿ ಹೊಸ ನಿಯಮಗಳನ್ನು ಅನುಮೋದಿಸಿದೆ. ಈ ಕ್ರಮವು ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಮಾಲಿನ್ಯ ಕಡಿತಗೊಳಿಸಲು ಪ್ರೇರೇಪಿಸಲಿದೆ ಹಾಗೂ ಕಾರ್ಬನ್ ಕ್ರೆಡಿಟ್ ಗಳಿಸಿಕೊಳ್ಳಲು ಸಹಾಯ ಮಾಡಲಿದೆ. ಕಾರ್ಬನ್…

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.
ಧಾರ್ಮಿಕ

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.

ಬೆಂಗಳೂರು: ಕರ್ನಾಟಕ ಸರ್ಕಾರ ಇ-ಪ್ರಸಾದ ಯೋಜನೆಯನ್ನು ಪ್ರಾರಂಭಿಸಿದ್ದು, ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಪ್ರಸಿದ್ಧ ದೇವಾಲಯಗಳಿಂದ ಭಕ್ತರು ಮನೆಯಲ್ಲಿದ್ದೇ ಪ್ರಸಾದವನ್ನು ಆರ್ಡರ್ ಮಾಡಿಕೊಳ್ಳಬಹುದು. ಪ್ರಾಯೋಗಿಕ ಹಂತದಲ್ಲಿ 14 ಪ್ರಮುಖ ದೇವಾಲಯಗಳು ಈ ಸೇವೆಯಲ್ಲಿ ಭಾಗಿಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಸವದತ್ತಿ, ಗಣಗಾಪುರ ಸೇರಿವೆ. ಈ ಸೇವೆಯನ್ನು ಸಾಮಾನ್ಯ ಸೇವಾ…

ನಂದಿನಿ ಹಾಲಿನ ದರ ಹೆಚ್ಚಳ: ಲೀಟರ್‌ಗೆ ₹4 ಹೆಚ್ಚಳ
ರಾಜ್ಯ

ನಂದಿನಿ ಹಾಲಿನ ದರ ಹೆಚ್ಚಳ: ಲೀಟರ್‌ಗೆ ₹4 ಹೆಚ್ಚಳ

ಬೆಂಗಳೂರು, ಮಾರ್ಚ್ 27: ಕರ್ನಾಟಕ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹4 ಹೆಚ್ಚಿಸಲು ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದರೊಂದಿಗೆ, ನಂದಿನಿ ಹಾಲಿನ ನೀಲಿ ಪ್ಯಾಕೆಟ್ ದರ ₹44 ರಿಂದ ₹48ಕ್ಕೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯಿಂದ ಹೋಟೆಲ್‌ಗಳು, ಕಾಫಿ-ಚಹಾ ಮಾರಾಟಗಾರರು…

ಇಂದು ವಿಶ್ವ ನಾಟಕ ದಿನ – ರಂಗಭೂಮಿಯ ಮಹತ್ವ ಮತ್ತು ಆಚರಣಾ ವೈಶಿಷ್ಟ್ಯಗಳು
ಮನೋರಂಜನೆ

ಇಂದು ವಿಶ್ವ ನಾಟಕ ದಿನ – ರಂಗಭೂಮಿಯ ಮಹತ್ವ ಮತ್ತು ಆಚರಣಾ ವೈಶಿಷ್ಟ್ಯಗಳು

ರಂಗಭೂಮಿಯ ಪ್ರಭಾವ ಮತ್ತು ವಿಶ್ವ ನಾಟಕ ದಿನದ ಹಿನ್ನೆಲೆವಿಶ್ವ ನಾಟಕ ದಿನವನ್ನು ಪ್ರತಿ ವರ್ಷ ಮಾರ್ಚ್ 27 ರಂದು ಆಚರಿಸಲಾಗುತ್ತದೆ. 1961ರಲ್ಲಿ ಇಂಟರ್‌ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ (ITI) ಈ ದಿನವನ್ನು ಪ್ರಾರಂಭಿಸಿದಾಗಿನಿಂದ, ರಂಗಭೂಮಿ ಮತ್ತು ನಾಟಕ ಕಲೆಯ ಮಹತ್ವವನ್ನು ಒತ್ತಿಹೇಳಲು ಇದು ಪ್ರಮುಖ ವೇದಿಕೆಯಾಗುತ್ತಿದೆ. ರಂಗಭೂಮಿಯು ಸಂಸ್ಕೃತಿ ಮತ್ತು…

ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಪೊಲೀಸ್ ಕಸ್ಟಡಿಗೆ
ಅಪರಾಧ

ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನ್ಯಾಯಾಲಯದ ಆದೇಶ: ಬೆಂಗಳೂರು 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.…

ಪಂಬನ್ – ಭಾರತದ ಮೊತ್ತಮೊದಲ ಲಿಫ್ಟ್ ಸಮುದ್ರ ಸೇತುವೆ; ಪ್ರಧಾನಮಂತ್ರಿ ಮೋದಿಯಿಂದ ಉದ್ಘಾಟನೆ
ರಾಷ್ಟ್ರೀಯ

ಪಂಬನ್ – ಭಾರತದ ಮೊತ್ತಮೊದಲ ಲಿಫ್ಟ್ ಸಮುದ್ರ ಸೇತುವೆ; ಪ್ರಧಾನಮಂತ್ರಿ ಮೋದಿಯಿಂದ ಉದ್ಘಾಟನೆ

ರಾಮೇಶ್ವರಂ: ಪ್ರಧಾನಿ ನರೇಂದ್ರ ಮೋದಿ ಬಹಳ ನಿರೀಕ್ಷಿತ ಹೊಸ ಪಂಬನ್ ಸೇತುವೆ ಅನ್ನು ಏಪ್ರಿಲ್ 17, 2025, ರಾಮನವಮಿಯಂದು ಉದ್ಘಾಟಿಸಲು ಸಜ್ಜಾಗಿದ್ದಾರೆ. ಇದು ಭಾರತದ ಮೊದಲನೇ ಮೇಲಕ್ಕೆ ಎತ್ತಬಹುದಾದ ಸಮುದ್ರ ಸೇತುವೆ. ಇದು ರಾಮೇಶ್ವರಂ ಮತ್ತು ಭೂಖಂಡ ಭಾರತದ ನಡುವಿನ ಸಂಪರ್ಕವನ್ನು ಸುಗಮಗೊಳಿಸಲಿದೆ, ರೈಲ್ವೇ ಸಂಚಾರವನ್ನು ಹೆಚ್ಚು ಪರಿಣಾಮಕಾರಿಯಾಗಿ…

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಬಗ್ಗೆ ಗಾಸಿಪ್ ಅಪಪ್ರಚಾರ ಮಾಡಿದರೆ ಕಾನೂನು ಕ್ರಮ – ಬೆಂಗಳೂರು ಹೈಕೋರ್ಟ್
ಅಪರಾಧ

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಬಗ್ಗೆ ಗಾಸಿಪ್ ಅಪಪ್ರಚಾರ ಮಾಡಿದರೆ ಕಾನೂನು ಕ್ರಮ – ಬೆಂಗಳೂರು ಹೈಕೋರ್ಟ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಧರ್ಮಸ್ಥಳ ಮತ್ತು ಡಾ. ವೀರೇಂದ್ರ ಹೆಗ್ಗಡೆ ಬಗ್ಗೆ ವದಂತಿಗಳು ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅಸತ್ಯ ಮಾಹಿತಿಯ ಪ್ರಚಾರವನ್ನು ನಿಯಂತ್ರಿಸುವ ಹಾಗೂ ಸಾಮಾಜಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ನ್ಯಾಯಾಲಯದ ಆದೇಶದ ಪ್ರಮುಖ ಅಂಶಗಳು: ✅…

ಭಾರತದ ಮೊದಲನೇ ಸ್ವದೇಶಿ MRI ಯಂತ್ರ AIIMS ದೆಹಲಿಯಲ್ಲಿ ಸ್ಥಾಪನೆಗೆ ಸಿದ್ಧ
ರಾಷ್ಟ್ರೀಯ

ಭಾರತದ ಮೊದಲನೇ ಸ್ವದೇಶಿ MRI ಯಂತ್ರ AIIMS ದೆಹಲಿಯಲ್ಲಿ ಸ್ಥಾಪನೆಗೆ ಸಿದ್ಧ

ನವದೆಹಲಿ: ಭಾರತದ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ, ದೇಶದ ಮೊದಲ ಸ್ವದೇಶಿ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್ (MRI) ಯಂತ್ರವನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS), ದೆಹಲಿಯಲ್ಲಿ ಸ್ಥಾಪಿಸಲಾಗುತ್ತಿದೆ. ಈ ಅಭಿವೃದ್ಧಿಯು ದುಬಾರಿ ದರದ ಆಮದು ಮಾಡಿದ MRI ಯಂತ್ರಗಳ ಅವಲಂಬನೆಯನ್ನು ಕಡಿಮೆ ಮಾಡಲಿದೆ…

ವಿಜಯಪುರ ನಗರದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಪಕ್ಷದಿಂದ ಉಚ್ಚಾಟನೆ
ರಾಜ್ಯ

ವಿಜಯಪುರ ನಗರದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಪಕ್ಷದಿಂದ ಉಚ್ಚಾಟನೆ

ಬೆಂಗಳೂರು, ಮಾರ್ಚ್ 26: ಕರ್ನಾಟಕದ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷವು 6 ವರ್ಷಗಳ ಕಾಲ ವಜಾ ಮಾಡಿದೆ. ಪಕ್ಷದ ಶಿಸ್ತಾಚಾರ ಸಮಿತಿಯ ಆದೇಶದ ಮೇರೆಗೆ ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬಂದಿದೆ.ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ…

error: Content is protected !!