

ಪ್ರಾರ್ಥನೆಗೆ ಹಾಗೂ ನಮಾಝಿಗೆ ನೇತೃತ್ವ ನೀಡಿದ ಬಳಿಕ ಖತೀಬರಾದ ಅಬ್ಬಾಸ್ ಮದನಿರವರು ಯವರು ತಮ್ಮ ಭಾಷಣದಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವಿಸಲು ಕರೆಕೊಟ್ಟರು. ನಾಡಿನಾದ್ಯಂತ ಸೌಹಾರ್ದ ಕಾಪಾಡಲು ಕರೆ ನೀಡಿದರು.
ನಂತರ ಸೇರಿದವರೆಲ್ಲರೂ ಪರಸ್ಪರ ಸ್ನೇಹ ಸಮ್ಮಿಲನೊಂದಿಗೆ ಆಲಿಂಗನ ನಡೆಸಿದರು.

add a comment
ಪ್ರಾರ್ಥನೆಗೆ ಹಾಗೂ ನಮಾಝಿಗೆ ನೇತೃತ್ವ ನೀಡಿದ ಬಳಿಕ ಖತೀಬರಾದ ಅಬ್ಬಾಸ್ ಮದನಿರವರು ಯವರು ತಮ್ಮ ಭಾಷಣದಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವಿಸಲು ಕರೆಕೊಟ್ಟರು. ನಾಡಿನಾದ್ಯಂತ ಸೌಹಾರ್ದ ಕಾಪಾಡಲು ಕರೆ ನೀಡಿದರು.
ನಂತರ ಸೇರಿದವರೆಲ್ಲರೂ ಪರಸ್ಪರ ಸ್ನೇಹ ಸಮ್ಮಿಲನೊಂದಿಗೆ ಆಲಿಂಗನ ನಡೆಸಿದರು.