ಜೀವನ ಹೇಗೆ ಬದಲಾಗುತ್ತದೆ ಎಂದು ಯಾರೂ ಹೂಹಿಸಲು ಸಾದ್ಯವಿಲ್ಲ. ಅರೋಗ್ಯವಂತ ವ್ಯಕ್ತಿ ಕೂಡ ಕೆಲವೊಮ್ಮೆ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚನ್ನು ಭರಿಸಲು ಕುಟುಂಬದ ಸದಸ್ಯರು ಕಷ್ಟಪಡುವ ಸಂದರ್ಭಗಳೇ ಹೆಚ್ಚು. ಆಸ್ಪತ್ರೆಯ ಸಿಬ್ಬಂದಿ ಮೊದಲು ಕೇಳುವ ಪ್ರಶ್ನೆಯೇ ಯಾವುದಾದರು ವಿಮೆ (ಇನ್ಸೂರೆನ್ಸ್) ಇದೆಯಾ ಎಂದು.


ಈ ನಿಟ್ಟಿನಲ್ಲಿ ಅರೋಗ್ಯ ವಿಮೆ ವ್ಯಕ್ತಿಯ ಜೀವನದಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯ ವಿಮೆ ಮಾಡಿಸುವಾಗ ಉತ್ತಮ ಸಲಹೆಗಾರರ ಬಳಿ ಮಾಹಿತಿ ತಿಳಿದರೆ ಉತ್ತಮ ಪಾಲಿಸಿಯನ್ನು ಪಡೆಯಬಹುದು.
ಅಂಥಹ ಉತ್ತಮ ಸಲಹೆಗಾರರಲ್ಲಿ ಒಬ್ಬರಾದ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿರುವ ಶಿವರಾಂ ಕರುವಜೆ
ಅವರು ಹಲವು ವರ್ಷದಿಂದ ಎಲ್ ಐ ಸಿ ಹಾಗು ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಮೂಲಕ ವಿಮೆ ಮಾಡಿಸುದರೊಂದಿಗೆ ಗುತ್ತಿಗಾರಿನಲ್ಲಿ ತಮ್ಮ ಸ್ವಂತ ಕಛೇರಿಯ ನ್ನು ಹೊಂದಿದ್ದು ಇವರು ಮತ್ತು ಇವರ ಸಿಬ್ಬಂದಿಗಳುಗಳು ಕಾರ್ಯನಿರ್ವಹಿಸುತ್ತಾರೆ.

ಶಿವರಾಂ ಕರುವಜೆ ಅವರು ಜೀವ ವಿಮೆ,ವಾಹನ ವಿಮೆ ಆರೋಗ್ಯ ವಿಮೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಉತ್ತಮ ಸಲಹೆ ನೀಡುತ್ತಾರೆ. ನಿಮ್ಮ ಹಣಕಾಸಿಗೆ ಸರಿಯಾದ ವಿಮೆಯ ಬಗ್ಗೆ ಮಾಹಿತಿ ನೀಡುತ್ತಾರೆ.ಉತ್ತಮ ಸೇವೆಯನ್ನೂ ನೀಡುತ್ತಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.
ಶಿವರಾಂ ಕರುವಜೆ.
9448428830,8618463530