ಜೆಸಿಐ ಸುಳ್ಯ ಪಯಸ್ವಿನಿ  ಎಲ್ ಓ ಜಿ ಬಿ  ಸಭೆಯಲ್ಲಿ ಯುವ ಕೊಳಲು ವಾದಕ   ವೀಕ್ಷೀತ್ ಗೌಡ ಕುತ್ಯಾಳ ಇವರಿಗೆ ಸನ್ಮಾನ.

ಜೆಸಿಐ ಸುಳ್ಯ ಪಯಸ್ವಿನಿ ಎಲ್ ಓ ಜಿ ಬಿ ಸಭೆಯಲ್ಲಿ ಯುವ ಕೊಳಲು ವಾದಕ ವೀಕ್ಷೀತ್ ಗೌಡ ಕುತ್ಯಾಳ ಇವರಿಗೆ ಸನ್ಮಾನ.

ಜೆಸಿಐ ಸುಳ್ಯ ಪಯಸ್ವಿನಿ ಎಲ್ ಓ ಜಿ ಬಿ ಸಭೆಯಲ್ಲಿ ಯುವ ಕೊಳಲು ವಾದಕ ವೀಕ್ಷೀತ್ ಗೌಡ ಎಲ್ರೂ ಕುತ್ಯಾಳ ಇವರಿಗೆ ಯುವ ಸಾಧಕ ಪ್ರಶಸ್ತಿ ಯಾನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನವನ್ನು ವಲಯ 15ರ ವಲಯ ಉಪಾಧ್ಯಕ್ಷ ಜೆ ಎಫ್ ಎಂ ಅಭಿಷೇಕ್ ಜಿ ಎಂ ನೆರವೇರಿಸಿದರು. ಸಭಾಧ್ಯಕ್ಷತೆಯಾನ್ನು ಜೇಸಿ ಗುರುಪ್ರಸಾದ್ ನಾಯಕ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವಲಯ 15 ರ ಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರು, ನಿಕಟ ಪೂರ್ವಾಧ್ಯಕ್ಷ ನವೀನ್ ಕುಮಾರ್, ಪೂರ್ವಾಧ್ಯಕ್ಷರಾದ ದೇವರಾಜ್ ಕುದ್ಪಾಜೆ , ರಂಜಿತ್ ಕುಕ್ಕೆಟ್ಟಿ , ಗುರುರಾಜ್ ಅಜ್ಜಾವರ ಕಾರ್ಯದರ್ಶಿ, ಪ್ರಕಾಶ್ ಪಿ ಎಸ್ , ಜೆಜೆಸಿ ಅಂಕಿತ್, ಶಸ್ಮೀ ಭಟ್ ಅಜ್ಜಾವರ, ಅಭಿಷೇಕ್ ಗುತ್ತಿಗಾರು, ಚರಿಶ್ಮ, ರಮ್ಯ ರಂಜಿತ್, ಗೀತಾಂಜಲಿ ಗುರುರಾಜ್, ಉಷಾ ನವೀನ್, ಮಂಜುನಾಥ್, ಧನುಷ್ ಕುಕ್ಕೆಟ್ಟಿ , ಶೋಭ ಚೂಂತಾರು, ತಾರ ಮಾಧವ ಗೌಡ ಚೂಂತಾರ್, ವೀಕ್ಷೀತ್ ಗೌಡ ಕುತ್ಯಲಾರ ಮಾತಾ ಪಿತ್ರರು ಸಂಬಂಧಿಗಳು ಸ್ನೇಹಿತರು ಮತ್ತು ಜೆಸಿಐ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತಿದ್ದರು. ಜೇಸಿ ತಾರ ಮಾಧವ ಗೌಡ ಎಲ್ಲರನ್ನೂ ವೇದಿಕೆಗೆ ಆಹ್ವಾನಿಸಿ ಕಾರ್ಯದರ್ಶಿ ವಂದನಾರ್ಪಣೆ ಗೈದರು

ರಾಜ್ಯ