ಅಂತರಾಷ್ಟ್ರೀಯ

ನಾಸಾ ಅಧ್ಯಯನ: ಅಂತರಿಕ್ಷದಲ್ಲಿ ಎಲುಬು ಸಾಂದ್ರತೆ ಕಳೆದುಕೊಳ್ಳುವ ಕಾರಣ ಪತ್ತೆ
ಅಂತರಾಷ್ಟ್ರೀಯ

ನಾಸಾ ಅಧ್ಯಯನ: ಅಂತರಿಕ್ಷದಲ್ಲಿ ಎಲುಬು ಸಾಂದ್ರತೆ ಕಳೆದುಕೊಳ್ಳುವ ಕಾರಣ ಪತ್ತೆ

ನಾಸಾ ನಡೆಸಿದ ಅಧ್ಯಯನದ ಪ್ರಕಾರ, ಅಂತರಿಕ್ಷದಲ್ಲಿ ಎಲುಬುಗಳು ತಮ್ಮ ದುರ್ಬಲವಾಗುವುದಕ್ಕೆ ಪ್ರಮುಖ ಕಾರಣ ಗುರುತ್ವಾಕರ್ಷಣಾ ಬಲದ ಕೊರತೆಯಾಗಿರಬಹುದು. ಅಂತರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿ 37 ದಿನ ಕಳೆದ ಇಲಿ ಮಾದರಿಗಳನ್ನು ಅಧ್ಯಯನ ಮಾಡಿದಾಗ ಈ ಮಾಹಿತಿ ತಿಳಿದುಬಂದಿದೆ. ಬಾಹ್ಯಾಕಾಶಕ್ಕೆ ಹೋದವರಿಗೆ ಏನಾಗುತ್ತದೆ? ಬಾಹ್ಯಾಕಾಶದಲ್ಲಿ ತಿಂಗಳವರೆಗೆ ಇದ್ದಾಗ, ಗಗನಯಾತ್ರಿಗಳ ಎಲುಬಿನ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಬಹಳಷ್ಟು ಮಂದಿಗೆ ಅದು ಎಂದೂ ಸಹಜ ಸ್ಥಿತಿಗೆ ಬರದೇ ಇರಬಹುದು. ಅಧ್ಯಯನದಲ್ಲಿ, ಭೂಮಿಯಲ್ಲಿದ್ದ ಇಲಿ ಮತ್ತು ಅಂತರಿಕ್ಷಕ್ಕೆ ಕಳುಹಿಸಿದ್ದ ಇಲಿಯ ಎಲುಬುಗಳನ್ನು ಹೋಲಿಸಿ ನೋಡಿದಾಗ,…

ಧಾರ್ಮಿಕ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ರಾಶಿ ಚಿಂತನೆ ಹಾಗೂ ಸನ್ಮಾನ ಕಾರ್ಯಕ್ರಮ ಮಾ. 29 ರಂದು ನಡೆಯಿತು. ಕೇರಳದ ದೈವಜ್ಞರಾದ ಪಂಕಜಾಕ್ಷ ಅವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು.ಮಹೋತ್ಸವದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ ಮಹೋತ್ಸವ ಯಶಸ್ವಿಯಾಗಿ ನಡೆಯಲು ಎಲ್ಲರ ಶ್ರಮ ಸಾಕಷ್ಟಿದೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕೋಶಾಧಿಕಾರಿ ಜತ್ತಪ್ಪ ರೈ ಯವರು ಮಹೋತ್ಸವದ ಅಯ…

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.
ಧಾರ್ಮಿಕ
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ – ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ
ಧಾರ್ಮಿಕ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ – ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ

ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ದಿನಾಂಕ 28-03-2025 ರಂದು ರಾತ್ರಿ 8:00 ಗಂಟೆಯಿಂದ ಕಾಳ ಮುಲಿಯನ್ ಮತ್ತು ಮುಕಂಡನ್ ದೈವಗಳ ಬೆಳ್ಳಾಟಗಳು ನಡೆದಿದ್ದು, ಅದರ ಬಳಿಕ ತುಳು ಕೋಲಗಳ ಬೆಳ್ಳಾಟ 2 ಹಾಗೂ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಸೇವೆಗಳು ನಡೆದವು ಅಂತಿಮವಾಗಿ, ತುಳು ಕೋಲಗಳ ತಿರುವಪ್ಪಗಳು ಕೂಡ ನಡೆದಿದ್ದು, ನೂರಾರು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ನಾಳೆ ಬೇಟೆ ಕರಿಮಗನ್ ಈಶ್ವರನ್ ದೈವ ಸೇವೆ ನಡೆಯಲಿದೆ.

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.

ಬೆಂಗಳೂರು: ಕರ್ನಾಟಕ ಸರ್ಕಾರ ಇ-ಪ್ರಸಾದ ಯೋಜನೆಯನ್ನು ಪ್ರಾರಂಭಿಸಿದ್ದು, ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಪ್ರಸಿದ್ಧ ದೇವಾಲಯಗಳಿಂದ ಭಕ್ತರು ಮನೆಯಲ್ಲಿದ್ದೇ ಪ್ರಸಾದವನ್ನು ಆರ್ಡರ್ ಮಾಡಿಕೊಳ್ಳಬಹುದು. ಪ್ರಾಯೋಗಿಕ ಹಂತದಲ್ಲಿ 14 ಪ್ರಮುಖ ದೇವಾಲಯಗಳು ಈ ಸೇವೆಯಲ್ಲಿ ಭಾಗಿಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಸವದತ್ತಿ, ಗಣಗಾಪುರ ಸೇರಿವೆ. ಈ ಸೇವೆಯನ್ನು ಸಾಮಾನ್ಯ ಸೇವಾ ಕೇಂದ್ರಗಳು (CSC) ಮತ್ತು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. *ಪ್ರಸಾದ ಆರ್ಡರ್ ಮಾಡುವುದು ಹೇಗೆ?*ವೆಬ್‌ಸೈಟ್‌ಗೆ ಭೇಟಿ ನೀಡಿ: csc.devalayas.com• ಲಾಗಿನ್ ಮಾಡಿ ಅಥವಾ ಹೊಸ ಖಾತೆ ತಯಾರಿಸಿ•…

ಕರ್ನಾಟಕ ಸರ್ಕಾರದ ಇ-ಪ್ರಸಾದ ಯೋಜನೆ: ಭಕ್ತರ ಮನೆ ಬಾಗಿಲಿಗೆ ಪ್ರಸಾದ.
ಧಾರ್ಮಿಕ
ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮುಹೂರ್ತ
ಧಾರ್ಮಿಕ

ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ಮುಹೂರ್ತ

ಕುಕ್ಕನ್ನೂರು ಉಳ್ಳಾಕುಲ ದೈವಸ್ಥಾನದ ಕಟ್ಟಮುಚ್ಚೀರ್ ಮಾಡಕ್ಕೆ ಶಾಶ್ವತ ಚಪ್ಪರ ನಿರ್ಮಿಸಲು ದಿನಾಂಕ ೨೨-೦೩-೨೦೨೫ ರ ಶನಿವಾರ ಬೆಳಿಗ್ಗೆ ಗಂಟೆ ೧೦.೦೦ ಕ್ಕೆ ಮುಹೂರ್ತ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ. ಎನ್.ಎಸ್. ನಡುಬೆಟ್ಟು, ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾಸಮಿತಿಯ ಅಧ್ಯಕ್ಷ ಗಿರೀಶ್ ನಾಯಕ್, ಕಾರ್ಯದರ್ಶಿ ಸುದೀರ್ ರೈ, ಖಜಾಂಚಿ ಗಣೇಶ್ ರೈ, ರಾಘವ ಗೌಡ ಹುಲಿಮನೆ, ಗಂಗಾಧರ ಗೌಡ ಹುಲಿಮನೆ, ಗಂಗಾಧರ ಗೌಡ ಮಾರಡ್ಕ, ಧನಂಜಯ ಗೌಡ ಕಾಯರ, ಚಿದಾನಂದ…

ಕ್ರೀಡೆ

error: Content is protected !!