ಹನುಮಗಿರಿಯಲ್ಲಿ ಅಮರಗಿರಿ ಭಾರತ್ ಸೇವಾ
ಮಂದಿರವನ್ನು ಲೋಕಾರ್ಪಣೆಗೊಳಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ .
ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನೂತನವಾಗಿನಿರ್ಮಾಣಗೊಂಡಿರುವ ಅಮರಗಿರಿ ಭಾರತ್ ಸೇವಾಮಂದಿರವನ್ನು ಕೇಂದ್ರ ಗೃಹಸಚಿವ ಅಮಿತ್ ಶಾರವರುಲೋಕಾರ್ಪಣೆಗೊಳಿಸಿದರು. ಕೇರಳದ ಕಣ್ಣೂರಿನಿಂದಹೆಲಿಕಾಪ್ಟರ್ನಲ್ಲಿ ಬಂದು ಹನುಮಗಿರಿ ಗಜಾನನವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿನ ಹೆಲಿಪ್ಯಾಡ್ನಲ್ಲಿಬಂದಿಳಿದ ಅಮಿತ್ ಶಾ ಅವರಿಗೆ ಅಭೂತಪೂರ್ವ ಗೌರವ ನೀಡಲಾಯಿತು. ಬಳಿಕ ಹನುಮಗಿರಿ ಕ್ಷೇತ್ರದ ಪಂಚಮುಖಿ ಆಂಜನೇಯ ದೇವರ ದರುಶನ ಪಡೆದ ಅಮಿತ್ ಶಾರವರು…


































