ಅಂತರಾಷ್ಟ್ರೀಯ

ವಿಶ್ವದ ಮೊದಲ ಅಣು ಚಾಲಿತ ಅಣ್ವಸ್ತ್ರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ರಷ್ಯಾ
ಅಂತರಾಷ್ಟ್ರೀಯ ತಂತ್ರಜ್ಞಾನ

ವಿಶ್ವದ ಮೊದಲ ಅಣು ಚಾಲಿತ ಅಣ್ವಸ್ತ್ರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ರಷ್ಯಾ

ಮಾಸ್ಕೋ: ರಷ್ಯಾ ವಿಶ್ವದ ಮೊದಲ ಅಣು ಚಾಲಿತ ಅಣ್ವಸ್ತ್ರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕ್ಷಿಪಣಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ದೂರದ ಅಂತರದ ಗುರಿಗಳನ್ನು ಅತ್ಯಂತ ನಿಖರವಾಗಿ ಹೊಡೆದಿಡುವ ಸಾಮರ್ಥ್ಯವನ್ನು ಹೊಂದಿದೆ. ಈ ಪರೀಕ್ಷೆ ರಷ್ಯಾದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಣು ಇಂಧನದಿಂದ ಕಾರ್ಯನಿರ್ವಹಿಸುವ ಈ ಕ್ಷಿಪಣಿಯು ಇಂಧನದ ಅವಲಂಬನೆ ಕಡಿಮೆ ಮಾಡುತ್ತಿದ್ದು, ಹೆಚ್ಚು ಸಮಯ ಗಾಳಿಯಲ್ಲಿ ಇರಲು ಸಹ ಸಾಧ್ಯವಾಗುತ್ತದೆ. ಅಂತರರಾಷ್ಟ್ರೀಯ ವಲಯದಲ್ಲಿ ಈ…

ಧಾರ್ಮಿಕ

ಅರಂತೋಡು ತಂಬುರಾಟಿ ಭಗವತಿ ಸಮಿತಿಗಳ ಜಂಟಿ ಮಹಾಸಭೆ

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರoತೋಡು ಮತ್ತು ಮಹಿಳಾ ಸಮಿತಿ ಅರಂತೋಡು ಇದರ ಜಂಟಿ ವಾರ್ಷಿಕ ಮಹಾಸಭೆ ಯು ದಿನಾಂಕ 26 ರಂದು ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರoತೋಡು ಇದರ ಅಧ್ಯಕ್ಷ ರಾದ ಪ್ರದೀಪ್. ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆ ಯನ್ನು ಜನಾರ್ಧನ. ಎ. ಎಂ ಮಹಿಳಾ ಸಮಿತಿ ಅಧ್ಯಕ್ಷೆ ಅಮ್ಮಣಿ ಚಿಟ್ಟನ್ನೂರು, ಮಾಜಿ ಅಧ್ಯಕ್ಷ ರಾದ ಶಿವರಾಮ ಉದುಮ, ಕ್ಷೇತ್ರಾಧ್ಯಕ್ಷರಾದ ಕುಂಞ್ಞಿಕಣ್ಣ ಬೇಡಗಂ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು ಸಭೆಯಲ್ಲಿ…

ಅರಂತೋಡು ತಂಬುರಾಟಿ ಭಗವತಿ ಸಮಿತಿಗಳ ಜಂಟಿ ಮಹಾಸಭೆ
ಧಾರ್ಮಿಕ
ಹಾಸನಾಂಬ ಉತ್ಸವದ ಕೊನೆಯ ದಿನ : ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಕೆಂಡ ಹಾಯ್ದ ಡಿಸಿ ಲತಾಕುಮಾರಿ
ಧಾರ್ಮಿಕ

ಹಾಸನಾಂಬ ಉತ್ಸವದ ಕೊನೆಯ ದಿನ : ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಕೆಂಡ ಹಾಯ್ದ ಡಿಸಿ ಲತಾಕುಮಾರಿ

ಹಾಸನ, ಅಕ್ಟೋಬರ್ 23: ಹಾಸನಾಂಬ ದೇವಿಯ ವಾರ್ಷಿಕ ಉತ್ಸವದ ಅಂತಿಮ ದಿನವಾದ ಇಂದು, ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದ ವೇಳೆ ಭಕ್ತಿಭಾವದ ಅಪರೂಪದ ದೃಶ್ಯಗಳು ಕಂಡುಬಂದವು. ಜಿಲ್ಲಾಧಿಕಾರಿ ಲತಾಕುಮಾರಿ ಅವರು ನೂರಾರು ಭಕ್ತರ ಜೊತೆಗೆ ಕೆಂಡದ ಮೇಲೆ ಹಾಯ್ದು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. 13 ದಿನಗಳ ಕಾಲ ನಡೆದ ಈ ಹಾಸನಾಂಬ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದು , ಈ ಬಾರಿ ದೇಗುಲದ ಆದಾಯವು ಸುಮಾರು ₹25 ಕೋಟಿಯ ಮಟ್ಟಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವರ್ಷದಲ್ಲಿ ಒಮ್ಮೆ 13…

ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು — ಇತಿಹಾಸ ನಿರ್ಮಿಸಿದ ಮೊದಲ ಮಹಿಳಾ ರಾಷ್ಟ್ರಪತಿ

ಕೇರಳ: ಅ. 22:ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ರಾಷ್ಟ್ರಪತಿಯವರ ಈ ದರ್ಶನ ಐತಿಹಾಸಿಕವಾಗಿದ್ದು, ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಪೂಜೆ ಸಲ್ಲಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಗೌರವವು ಅವರಿಗೆ ಸಂದಿದೆ. ಬೆಳಿಗ್ಗೆ ಸುಮಾರು 11 ಗಂಟೆಗೆ ಮುರ್ಮು ಅವರು ಪಂಪಾ ತಲುಪಿದರು. ಅಲ್ಲಿ ಪಂಪಾ ನದಿಯಲ್ಲಿ ಕಾಲು ತೊಳೆಯುವ ಸಂಪ್ರದಾಯ ಪಾಲಿಸಿದ ನಂತರ, ಗಣಪತಿ ದೇವಾಲಯ ಸೇರಿದಂತೆ ಸಮೀಪದ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ನಂತರ ಗಣಪತಿ…

ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು — ಇತಿಹಾಸ ನಿರ್ಮಿಸಿದ ಮೊದಲ ಮಹಿಳಾ ರಾಷ್ಟ್ರಪತಿ
ಆಧ್ಯಾತ್ಮ ಧಾರ್ಮಿಕ ರಾಷ್ಟ್ರೀಯ
ಹಾಸನಾಂಬ ದರ್ಶನಕ್ಕೆ ಇಂದು ಕೊನೆಯ ದಿನ: ದಾಖಲೆಯ 23 ಲಕ್ಷಕ್ಕೂ ಅಧಿಕ ಭಕ್ತರ ದರ್ಶನ – 12 ದಿನಗಳಲ್ಲಿ ₹20 ಕೋಟಿ ಆದಾಯ
ಧಾರ್ಮಿಕ ರಾಜ್ಯ

ಹಾಸನಾಂಬ ದರ್ಶನಕ್ಕೆ ಇಂದು ಕೊನೆಯ ದಿನ: ದಾಖಲೆಯ 23 ಲಕ್ಷಕ್ಕೂ ಅಧಿಕ ಭಕ್ತರ ದರ್ಶನ – 12 ದಿನಗಳಲ್ಲಿ ₹20 ಕೋಟಿ ಆದಾಯ

ಹಾಸನ: ಈ ವರ್ಷದ ಹಾಸನಾಂಬ ಜಾತ್ರೆಯಲ್ಲಿ ಭಕ್ತರ ದರ್ಶನ ಮತ್ತು ಆದಾಯದ ದೃಷ್ಟಿಯಿಂದ ಹೊಸ ದಾಖಲೆಯು ನಿರ್ಮಾಣವಾಗಿದೆ. ವರ್ಷದಲ್ಲಿ ಕೇವಲ 12 ದಿನಗಳ ಕಾಲ ತೆರೆಯಲ್ಪಡುವ ಶ್ರೀ ಹಾಸನಾಂಬ ದೇವಾಲಯದಲ್ಲಿ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಸುಮಾರು ₹20 ಕೋಟಿಯಷ್ಟು ಆದಾಯ ಬಂದಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ತಿಳಿಸಿದ್ದಾರೆ. ₹1,000 ಮತ್ತು ₹300 ವಿಶೇಷ ದರ್ಶನ ಟಿಕೆಟ್‌ಗಳ ಮಾರಾಟ ಹಾಗೂ ಲಡ್ಡು ಪ್ರಸಾದದ ಬೇಡಿಕೆ ಈ ಬಾರಿಯ ಆರ್ಥಿಕ ಪ್ರಮಾಣವನ್ನು ಹೆಚ್ಚಿಸಿದೆ.…

ಕ್ರೀಡೆ

ಮನೋರಂಜನೆ

ಪುತ್ತೂರು: ದೆಹಲಿಯಲ್ಲಿ ನಡೆದ ಹಿಂದೂ ಯುವತಿ ಶ್ರದ್ಧಾ ಕೊಲೆಯನ್ನು ಖಂಡಿಸಿ ಮತ್ತು ಲವ್ ಜಿಹಾದ್ ನಿಷೇಧ ಕಾನೂನು ಜಾರಿಗೆ ಒತ್ತಾಯಿಸಿ ಹಿಂದೂ ಜನ ಜಾಗೃತಿ ಸಮಿತಿಯಿಂದ ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ .
ರಾಜ್ಯ

ಪುತ್ತೂರು: ದೆಹಲಿಯಲ್ಲಿ ನಡೆದ ಹಿಂದೂ ಯುವತಿ ಶ್ರದ್ಧಾ ಕೊಲೆಯನ್ನು ಖಂಡಿಸಿ ಮತ್ತು ಲವ್ ಜಿಹಾದ್ ನಿಷೇಧ ಕಾನೂನು ಜಾರಿಗೆ ಒತ್ತಾಯಿಸಿ ಹಿಂದೂ ಜನ ಜಾಗೃತಿ ಸಮಿತಿಯಿಂದ ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ .

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತಾನಾಡಿದ ಹಿಂದೂ ಜನ ಜಾಗೃತಿ ಸಮಿತಿ ಮುಖಂಡೆ ಪವಿತ್ರಾ ಕುಡ್ವಾ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಐವತಿಯರ ಮೇಲೆ ಜಿಹಾದಿ ಮನಸ್ಥಿತಿಯ ವ್ಯಕ್ತಿಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕೇರಳದಂತಹ ಸಣ್ಣ ರಾಜ್ಯದಲ್ಲಿ ಹಿಂದೂ ಹೆಣ್ಣು‌ ಮಕ್ಕಳ ಮೇಲೆ ದೌರ್ಜನ್ಯ, ಹಿಂದೂ ಯುವತಿಯರ ನಗ್ನ ಚಿತ್ರಗಳನ್ನು‌ ತೆಗೆದು…

Онлайн Слоты и Казино Играть желающим Без Регистраци

Онлайн Слоты и Казино Играть желающим Без РегистрацииPin-up Casino Официальный Сайт Играть На подлинные Деньги В Онлайн КазиноContentДоступный Интерфейс Сайта Даже Для подопечныха Выбрать Покер Рум Для Игры на ДеньгиОнлайн Казино🎰 2024 На Деньги –…

Honey for your beauty fixes.
Uncategorized

Honey for your beauty fixes.

What is Lorem Ipsum? Lorem Ipsum is simply dummy text of the printing and typesetting industry. Lorem Ipsum has been the industry's standard dummy text ever since the 1500s, when an unknown printer took a…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI