ಅಂತರಾಷ್ಟ್ರೀಯ

ಕಾಬೂಲ್ ಡ್ರಗ್ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 400ಕ್ಕೂ ಹೆಚ್ಚು ನಾಗರಿಕರ ಸಾವು!
ಅಂತರಾಷ್ಟ್ರೀಯ

ಕಾಬೂಲ್ ಡ್ರಗ್ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 400ಕ್ಕೂ ಹೆಚ್ಚು ನಾಗರಿಕರ ಸಾವು!

ಕಾಬೂಲ್: ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಮಾದಕವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ​ಘಟನೆಯ ವಿವರ:ಮಂಗಳವಾರ ಮುಂಜಾನೆ ಈ ದಾಳಿ ನಡೆದಿದ್ದು, ಕಾಬೂಲ್‌ನಲ್ಲಿರುವ ಅತಿದೊಡ್ಡ ಡ್ರಗ್ ಪುನರ್ವಸತಿ ಕೇಂದ್ರವನ್ನೇ ಗುರಿಯಾಗಿಸಿ ಪಾಕಿಸ್ತಾನದ ಯುದ್ಧ ವಿಮಾನಗಳು ಬಾಂಬ್ ಸುರಿಸಿವೆ. ದಾಳಿಯ ಸಮಯದಲ್ಲಿ ಕೇಂದ್ರದಲ್ಲಿ ನೂರಾರು ಮಂದಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.…

ರಾಜ್ಯ

ಧಾರ್ಮಿಕ

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ಚೈತ್ರ ಮಾಸದ ಆಗಮನ ಹಾಗೂ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಸಂದೇಶ ನೀಡಿರುವ ಅವರು, "ಯುಗಾದಿ, ಗುಡಿ ಪಾಡ್ವಾ, ಚೈತ್ರ ಶುಕ್ಲಾದಿ, ಉಗಾದಿ, ನವ್ರೇಹ್ ಮತ್ತು ಚೇತಿ ಚಂದ್ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.​ ಸಮೃದ್ಧಿಯ ಸಂಕೇತ:ಈ ಹಬ್ಬಗಳು ಭಾರತದ…

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಧಾರ್ಮಿಕ ರಾಷ್ಟ್ರೀಯ
ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು
ಅಪರಾಧ ಧಾರ್ಮಿಕ ರಾಷ್ಟ್ರೀಯ

ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಭರಣಗಳ ಕಳವು ಪ್ರಕರಣದಲ್ಲಿ ಬಂಧಿತರಾಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಮಾಜಿ ಅಧ್ಯಕ್ಷ ಎನ್. ವಾಸು ಅವರಿಗೆ 90 ದಿನಗಳ ಸುದೀರ್ಘ ಜೈಲು ವಾಸದ ನಂತರ ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದ ಹಿನ್ನೆಲೆ:ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣಗಳ ದಾಸ್ತಾನು ಮತ್ತು ಲೆಕ್ಕಪತ್ರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಎನ್.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!

ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ ಪ್ರಶಸ್ತಿ'ಗಳನ್ನು ಕೇಂದ್ರ ಸರ್ಕಾರವು ಇಂದು ಗಣರಾಜ್ಯೋತ್ಸವದ ಪೂರ್ವಸಂಧ್ಯೆ ಘೋಷಿಸಿದೆ. ಈ ಬಾರಿ ಒಟ್ಟು 131 ಗಣ್ಯರಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕದ ಎಂಟು ಮಂದಿ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಬಾರಿ ಕರುನಾಡಿನ ಒಬ್ಬರಿಗೆ ಪದ್ಮಭೂಷಣ ಹಾಗೂ ಏಳು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಬಾರಿಯೂ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ 'ತೆರೆಮರೆಯ ಸಾಧಕರಿಗೆ' ಹೆಚ್ಚಿನ ಆದ್ಯತೆ ನೀಡಿದೆ.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!
ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ ಧಾರ್ಮಿಕ ರಾಜ್ಯ ಶೈಕ್ಷಣಿಕ
​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!
ಧಾರ್ಮಿಕ ರಾಜ್ಯ

​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!

​ಉಡುಪಿ: ಕೃಷ್ಣನಗರಿ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಮಠದ ಆಡಳಿತ ಮಂಡಳಿಯು ಈಗ ಹೊಸ ವಸ್ತ್ರಸಂಹಿತೆಯನ್ನು (Dress Code) ಕಡ್ಡಾಯಗೊಳಿಸಿದೆ. ಪರ್ಯಾಯ ಶೀರೂರು ಮಠದ ನಿರ್ದೇಶನದಂತೆ ಜನವರಿ 19ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮಠದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಹೊಸ ನಿಯಮಗಳೇನು?​ ಈ ಹಿಂದೆ ಶ್ರೀಕೃಷ್ಣ ಮಠದಲ್ಲಿ ಬೆಳಿಗ್ಗೆ 11 ಗಂಟೆಯೊಳಗೆ ನಡೆಯುವ ಮಹಾಪೂಜೆಯ ಸಮಯದಲ್ಲಿ ಮಾತ್ರ ಪುರುಷರು ಮೇಲಂಗಿ (ಶರ್ಟ್) ತೆಗೆದು ದರ್ಶನ…

ಕ್ರೀಡೆ

ಮನೋರಂಜನೆ

ಅಮ್ಮಾ..ಎಷ್ಟು ಕರೆದರೂ.. ಗೋಗರೆದರು.. ನಿನ್ಯಾಕೆ ನನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ.. ಅಮ್ಮಾ…ನಿನ್ನ ನೆನೆದು ಕಣ್ಣೆಲ್ಲಾ ತೇವವಾಗಿದೆ ಕರೆದೊಯ್ಯಮ್ಮಾ…ಎಷ್ಟಾದರು ನಾನು ನಿನ್ನ ಕಂದನಲ್ಲವೇ…
ರಾಜ್ಯ

ಅಮ್ಮಾ..ಎಷ್ಟು ಕರೆದರೂ.. ಗೋಗರೆದರು.. ನಿನ್ಯಾಕೆ ನನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ.. ಅಮ್ಮಾ…ನಿನ್ನ ನೆನೆದು ಕಣ್ಣೆಲ್ಲಾ ತೇವವಾಗಿದೆ ಕರೆದೊಯ್ಯಮ್ಮಾ…ಎಷ್ಟಾದರು ನಾನು ನಿನ್ನ ಕಂದನಲ್ಲವೇ…

ಅಮ್ಮಾ..ಎಷ್ಟು ಕರೆದರೂ.. ಗೋಗರೆದರು.. ನಿನ್ಯಾಕೆ ನನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ.. ಅಮ್ಮಾ…ನಿನ್ನ ನೆನೆದು ಕಣ್ಣೆಲ್ಲಾ ತೇವವಾಗಿದೆ ಕರೆದೊಯ್ಯಮ್ಮಾ…ಎಷ್ಟಾದರು ನಾನು ನಿನ್ನ ಕಂದನಲ್ಲವೇ… ಜೊತೆಗೆ ಕರೆದೊಯ್ಯಮ್ಮ….ಎಂದು ಕಣ್ಣೀರಿಟ್ಟು ಕೋಗರೆಯುತ್ತಿದೆ 3 ತಿಂಗಳ ಪುಟ್ಟ ಕಂದಮ್ಮತಾಯಿ ತಂದೆ - ಜೊತೆಗಾರರ ಜೊತೆ ಆಡಿ ಬೆಳೆಯಬೇಕಾಗಿದ್ದ ಪುಟ್ಟ ಕಂದಮ್ಮ ತನ್ನ ಹೆತ್ತವರಿಗಾಗಿ ಕಣ್ಣೀರುಡುತ್ತಿದೆ..ತಾಯಿ ಮಡಿಲು…

ಸುಳ್ಯ ಜೆ ಡಿ ಎಸ್ ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.
ರಾಜ್ಯ

ಸುಳ್ಯ ಜೆ ಡಿ ಎಸ್ ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.

ಅಂಬೇಡ್ಕರ್ ರವರ 132ನೇ ಜಯಂತಿಯನ್ನು ಜನತಾದಳ (ಜ್ಯಾ) ಪಕ್ಷದ ವತಿಯಿಂದ ಪಕ್ಷದ ಕಛೇರಿಯಲ್ಲಿ ಇಂದು ಆಚರಿಸಲಾಯಿತು. ಪ.ಜಾತಿ ಹಾಗೂ ಪ.ಪಂಗಡದ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ. ಚೋಮರವರು ದೀಪ ಬೆಳಗಿಸುವುದರ ಮೂಲಕ ಅಂಬೇಡ್ಕರ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಚಿಂತಕ ಎ.ಕೆ. ಹಿಮಕರ್ ರವರು ಅಂಬೇಡ್ಕರ್ ರವರ ಜೀವನ ಚರಿತ್ರೆ,…

ಸಂಪಾಜೆ ಬೀಕರ ರಸ್ತೆ ಅಪಘಾತ 8 ಜನ ಪ್ರಯಾಣಿಕರಲ್ಲಿ ಇಬ್ಬರೇ ಉಳಿದ್ದದ್ದು..ಸುಳ್ಯ ಕೆ ವಿ ಆಸ್ಪತ್ರಗೆ ದಾವಿಸಿ ಬಂದ ಕೊಡಗು ಎಸ್ಪಿ ರಾಮ್ ರಾಜನ್
ರಾಜ್ಯ

ಸಂಪಾಜೆ ಬೀಕರ ರಸ್ತೆ ಅಪಘಾತ 8 ಜನ ಪ್ರಯಾಣಿಕರಲ್ಲಿ ಇಬ್ಬರೇ ಉಳಿದ್ದದ್ದು..
ಸುಳ್ಯ ಕೆ ವಿ ಆಸ್ಪತ್ರಗೆ ದಾವಿಸಿ ಬಂದ ಕೊಡಗು ಎಸ್ಪಿ ರಾಮ್ ರಾಜನ್

ಸಂಪಾಜೆ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿ ಸುಳ್ಯ ಕೆ ವಿ ಜಿ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಹೆಸರು ಮಂಜುನಾಥ್(45) ಎಂದು ತಿಳಿದು ಬಂದಿದೆ ಮಂಡ್ಯ ಮೂಲದ ಮಳವಳ್ಳಿ ಬೀಮನ ಹಳ್ಳಿ ಮೂಲದ ಕುಮಾರ್( ಮಹದೇವ) ಪತ್ನಿ ಶೀಲಾ(29) ಎನ್ನುವವರು ತನ್ನ ಪುಟ್ಟ ಮಗು ಹಾಗೂ ಕುಮಾರ್ ರ ಇಬ್ಬರು…

ಸಂಪಾಜೆ ಬೀಕರ ರಸ್ತೆ ಅಪಘಾತ 8 ಜನ ಪ್ರಯಾಣಿಕರಲ್ಲಿ ಇಬ್ಬರೇ ಉಳಿದ್ದದ್ದು.. ಸುಳ್ಯ ಕೆ ವಿ ಜಿ ಆಸ್ಪತ್ರಗೆ ದಾವಿಸಿ ಬಂದ ಕೊಡಗು ಎಸ್ಪಿ ರಾಮ್ ರಾಜನ್
ರಾಜ್ಯ

ಸಂಪಾಜೆ ಬೀಕರ ರಸ್ತೆ ಅಪಘಾತ 8 ಜನ ಪ್ರಯಾಣಿಕರಲ್ಲಿ ಇಬ್ಬರೇ ಉಳಿದ್ದದ್ದು.. ಸುಳ್ಯ ಕೆ ವಿ ಜಿ ಆಸ್ಪತ್ರಗೆ ದಾವಿಸಿ ಬಂದ ಕೊಡಗು ಎಸ್ಪಿ ರಾಮ್ ರಾಜನ್

ಸಂಪಾಜೆ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿ ಸುಳ್ಯ ಕೆ ವಿ ಜಿ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಹೆಸರು ಮಂಜುನಾಥ್(45) ಎಂದು ತಿಳಿದು ಬಂದಿದೆ ಮಂಡ್ಯ ಮೂಲದ ಮಳವಳ್ಳಿ ಬೀಮನ ಹಳ್ಳಿ ಮೂಲದ ಕುಮಾರ್( ಮಹದೇವ) ಪತ್ನಿ ಶೀಲಾ(29) ಎನ್ನುವವರು ತನ್ನ ಪುಟ್ಟ ಮಗು ಹಾಗೂ ಕುಮಾರ್ ರ ಇಬ್ಬರು…

ಸಂಪಾಜೆಯಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತ ಮೂರು ಮಕ್ಕಳು ಇಬ್ಬರು ಮಹಿಳೆ ಮತ್ತು ಒರ್ವ ಗಂಡಸು ಸೇರಿದಂತೆ ಒಟ್ಟು ಆರು ಮಂದಿ ದಾರುಣ ಸಾವು .
ರಾಜ್ಯ

ಸಂಪಾಜೆಯಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತ ಮೂರು ಮಕ್ಕಳು ಇಬ್ಬರು ಮಹಿಳೆ ಮತ್ತು ಒರ್ವ ಗಂಡಸು ಸೇರಿದಂತೆ ಒಟ್ಟು ಆರು ಮಂದಿ ದಾರುಣ ಸಾವು .

ಸಂಪಾಜೆಯಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತ ಮೂರು ಮಕ್ಕಳು ಇಬ್ಬರು ಮಹಿಳೆ ಮತ್ತು ಒರ್ವ ಗಂಡಸು ಸೇರಿದಂತೆ ಒಟ್ಟು ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಎ.೧೪ ರಂದು ವರದಿಯಾಗಿದೆ ಮಡಿಕೇರಿ ಕಡೆಯಿಂದ ಬಂದ ಶಿಪ್ಟ್ ಕಾರು ಸಂಪಾಜೆ ಯಲ್ಲಿ ಸುಳ್ಯದಿಂದ ಮಡಿಕೇರಿಗೆ ಹೋಗುತ್ತಿದ್ದ ಕೆಸ್ ಆರ್…

ತಪ್ಪಾಗಿ ಕ್ಷಣದ ಆವೇಶದಲ್ಲಿ ರಾಜಕೀಯ ನಿವೃತಿ ಘೋಷಣೆ ಮಾಡಿದ್ದೆ, ಗೊಂದಲದಿಂದ ಹೊರ ಬಂದಿದ್ದೇನೆ: ಪಕ್ಷದಲ್ಲಿ ನಿಷ್ಟೆಯಾಗಿ ಪ್ರಚಾರಕಾರ್ಯದಲ್ಲಿ ತೊಡಗುತ್ತೇನೆ : ಸಚಿವ ಅಂಗಾರ ಸ್ಪಷ್ಟನೆ:
ರಾಜ್ಯ

ತಪ್ಪಾಗಿ ಕ್ಷಣದ ಆವೇಶದಲ್ಲಿ ರಾಜಕೀಯ ನಿವೃತಿ ಘೋಷಣೆ ಮಾಡಿದ್ದೆ, ಗೊಂದಲದಿಂದ ಹೊರ ಬಂದಿದ್ದೇನೆ: ಪಕ್ಷದಲ್ಲಿ ನಿಷ್ಟೆಯಾಗಿ ಪ್ರಚಾರಕಾರ್ಯದಲ್ಲಿ ತೊಡಗುತ್ತೇನೆ : ಸಚಿವ ಅಂಗಾರ ಸ್ಪಷ್ಟನೆ:

ಪಕ್ಷದಲ್ಲಿ ಸೀಟು ದೊರೆಯದ ಆ ಕ್ಷಣದಲ್ಲಿ ರಾಜಕೀಯ ನಿವೃತಿ ಮಾತನಾಡಿದ್ದೇನೆ ಈಗ ಹಾಗಿಲ್ಲ ಪಕ್ಷ ನನಗೆ ಸಾಕಷ್ಟು ಕೊಟ್ಟಿದೆ: ಬಿಜೆಪಿ ಪಕ್ಷದ ಗೆಲುವೆ ಮುಖ್ಯ, ಈ ನಿಟ್ಟಿನಲ್ಲಿ ಭಾಗೀರಥಿ ಮುರುಳ್ಯ ಗೆಲುವಿಗೆ ಶ್ರಮಿಸುತ್ತೇನೆ ಮತ್ತು ಗೆಲುವಿನ ಜವಬ್ಧಾರಿ ನಾನೆ ವಹಿಸುತ್ತೇನೆ, ಅಂಗಾರ ಸ್ಪಷ್ಟೀಕರಣ ನೀಡಿದ್ದಾರೆ, ಸುಳ್ಯದ ಪ್ರೆಸ್ ಕ್ಲಬ್…

ಕಾವು : ಬುಶ್ರಾ ವಿದ್ಯಾಸಂಸ್ಥೆ ಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.
ರಾಜ್ಯ

ಕಾವು : ಬುಶ್ರಾ ವಿದ್ಯಾಸಂಸ್ಥೆ ಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.

ಪುತ್ತೂರು : ಬುಶ್ರಾ ಆಂಗ್ಲಮಾಧ್ಯಮ ಶಾಲೆ ಕಾವು ಇಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ರಾದ ಬುಶ್ರಾ ಅಬ್ದುಲ್ ಅಝೀಝ್ ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು .ಸಂಸ್ಥೆಯ ಪ್ರಭಾರ ಮುಖ್ಯ ಶಿಕ್ಷಕಿ ದೀಪಿಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕಿ ಹೇಮಲತ…

ಕೈ’ ಗೆ ಕೈ ಕೊಟ್ಟು ತೆನೆ’ಹೊರಲು ದಿವ್ಯಾಪ್ರಭಾ ಗೌಡ ರೆಡಿ; ಇಂದು ಮಾಜಿ ಸಿ.ಎಂ.ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ.
ರಾಜ್ಯ

ಕೈ’ ಗೆ ಕೈ ಕೊಟ್ಟು ತೆನೆ’ಹೊರಲು ದಿವ್ಯಾಪ್ರಭಾ ಗೌಡ ರೆಡಿ; ಇಂದು ಮಾಜಿ ಸಿ.ಎಂ.ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ.

: ಕಾಂಗ್ರೆಸ್ ಮುಖಂಡೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ದಿವ್ಯಪ್ರಭಾ ಚಿಲ್ತಡ್ಕ ರವರು ಇಂದು (ಎ.14) ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪುತ್ತೂರಿನಲ್ಲಿ ಕಾಂಗ್ರೇಸ್್ ಪಕ್ಷದಿಂದ ಟಿಕೆಟ್ ದೊರೆಯಬಹುದು ಎಂದು ನಿರೀಕ್ಷೆಯಲ್ಲಿದ್ದರು. ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ…

ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕೆ- ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಕೆ..!
ರಾಜ್ಯ

ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕೆ- ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಕೆ..!

ಪುತ್ತೂರು, ಎಪ್ರಿಲ್ 14 : ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಬಂಡಾಯದ ಅಲೆ ಜೋರಾಗಿ ಬೀಸ ತೊಡಗಿದೆ.ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ತಪ್ಪಿ ಬಳಿಕವಂತೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಪುತ್ತಿಲ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬುಧವಾರ ನಡೆದ ಬೃಹತ್ ಸಭೆಯಲ್ಲಿ…

ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ : ರಾಜಕೀಯ ನಿವೃತಿ ಸಚಿವ ಅಂಗಾರ ಹೇಳಿಕೆ: ಸಚಿವ ಅಂಗಾರರ ವಿರುದ್ಧ ಸಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ..
ರಾಜ್ಯ

ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ : ರಾಜಕೀಯ ನಿವೃತಿ ಸಚಿವ ಅಂಗಾರ ಹೇಳಿಕೆ: ಸಚಿವ ಅಂಗಾರರ ವಿರುದ್ಧ ಸಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ..

ಕಳೆದ ಆರು ಅವದಿಯಲ್ಲಿ ಬಿಜೆಪಿಯಿಂದ ಗೆದ್ದು ಶಾಸಕನಾಗಿ , ಮೀನುಗಾರಿಕಾ ಸಚಿವನಾಗಿ ಕಾರ್ಯ ನಿರ್ವಹಿಸಿ ,ಎಂದೂ ಮಂತ್ರಿ ಪದವಿಗೆ ಲಾಭಿ ಮಾಡದೆ ಪಕ್ಷದ ನಿಷ್ಠಾವಂತರಾಗಿ, ಸಂಘಟನೆ ಹಾಕಿದ ಗೆರೆದಾಟದ ಅಂಗಾರ ,ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿಕ್ಕದೆ ಇದ್ದಾಗ ತೀವ್ರ ನಿರಾಸೆಯಾಗಿ ಮಾಧ್ಯಮ ಎದುರು ತನ್ನ ಬೇಸರವನ್ನು ಹೊರಹಾಕಿದ್ದರು;…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI