ಮನೆಗೆ ನುಗ್ಗಿ ಮಾಲಿಕನ ಕಟ್ಟಿ ಹಾಕಿ ದರೋಡೆ.
ಮಡಿಕೇರಿ ಡಿ.26 : ಮನೆಯ ಮಾಲೀಕನನ್ನುಕಟ್ಟಿ ಹಾಕಿ ನಗದು ಹಾಗೂ ಚಿನ್ನಾಭರಣದೋಚಿರುವ ಘಟನೆ ಸಿದ್ದಾಪುರ ಸಮೀಪದಅವರೆಗುಂದ ಗ್ರಾಮದಲ್ಲಿ ನಡೆದಿದೆ.ನಾಲ್ವರು ಅಪರಿಚಿತ ವ್ಯಕ್ತಿಗಳು ಮನೆಯೊಳಗೆನುಗ್ಗಿ ಒಬ್ಬಂಟಿಯಾಗಿದ್ದ ಮಾಲೀಕ ಎಂ.ಎಂಚಂಗಪ್ಪ ಅವರನ್ನು ಕಟ್ಟಿ ಹಾಕಿ ನಗದು ಮತ್ತುಚಿನ್ನಾಭರಣ ಕದ್ದೊಯ್ದಿದ್ದಾರೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಎಂ.ಎ.ಅಯ್ಯಪ್ಪ, ಸಿದ್ದಾಪುರ ಪೊಲೀಸರು,ಶ್ವಾನದಳ, ಬೆರಳಚ್ಚು ಸಿಬ್ಬಂದಿಗಳು ಭೇಟಿನೀಡಿ ಪರಿಶೀಲಿಸಿದರು.…






