ಚಿಕ್ಕಮಗಳೂರು: ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ, ಹಣ ದರೋಡೆ ಮಾಡಿದ ನಾಲ್ವರು ಪೊಲೀಸರು
ಚಿಕ್ಕಮಗಳೂರು: ಚಿನ್ನದವಹಿವಾಟು ಮಾಡುವ ವರ್ತಕನನ್ನು ಹೆದರಿಸಿ,ಬೆದರಿಕೆಯೊಡ್ಡಿ ಆತನಿಂದ ಪೊಲೀಸರೇ 05 ಲಕ್ಷರೂ.ಹಣವನ್ನು ದರೋಡೆ ಮಾಡಿರುವ ಆರೋಪಅಜ್ಜಂಪುರ ಪೊಲೀಸರ ಮೇಲೆ ಬಂದಿದೆ. ಘಟನಾಸಂಬಂಧ ಪ್ರಕರಣ ದಾಖಲಾಗಿದೆ.ದಾವಣಗೆರೆ ಮೂಲದ ವರ್ತಕ ಭಗವಾನ್ ಅವರಪುತ್ರ ರೋಹಿತ್ ಎಂಬುವವರಿಗೆ ಚಿಕ್ಕಮಗಳೂರುಜಿಲ್ಲೆಯ ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜುಹಾಗೂ ಠಾಣೆಯ ಇತರೆ ಪೊಲೀಸರು ಬೆದರಿಸಿಆತನಿಂದ ಚಿನ್ನದ ಒಡವೆಯನ್ನು ಬೇಡಿಕೆಯಿಟ್ಟಿದರುಎಂದು…









