ಸುಳ್ಯಕ್ಕೆ ಕೆಲಸಕ್ಕೆ ಎಂದು ಬಂದ ಬಾಂಗಾಳಿ ಮೂಲದ ಇಮ್ರಾನ್ ಬೀರಮಂಗಿಲದಲ್ಲಿ ಬಾಡಿಗೆ ಮನೆಯಲ್ಲಿದ್ದ, ಅಲ್ಲಿ ಅತನ ಪತ್ನಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಹೋಗಿರುವ ಸ್ತಿಥಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ,ಮನೆಗೆ ಪೋಲೀಸ್ ಮೂಲಕ ಬಂದು ನೊಡಿದಾಗ ಮನೆ ಬಾಗಿಲು ಹಾಕಿದ ಸ್ಥಿತಿ ಇದ್ದು ಬಾಗಿಲು ಒಡೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ, ಸುಳ್ಯದ ಹೋಟೇಲ್ ಒಂದಕ್ಕೆ ಕೆಲಸಕ್ಕೆ ಬಂದಿದ್ದ ಬಂಗಾಳಿ ಮೂಲದ ಇಮ್ರಾನ್ ಎಂದು ತಿಳಿದು ಬಂದಿದೆ ಮಹಿಳೆಯ ವಿವರ ಇನ್ನು ತಿಳಿದು ಬಂದಿಲ್ಲ ಸ್ಥಳಕ್ಕೆ ಸುಳ್ಯ ವೃತ್ತ ನಿರೀಕ್ಷಕ ಮತ್ತ ಎಸ್ ಐ ದಿಲೀಪ್ ಕುಮಾರ್ ದಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ




