ಸುರತ್ಕಲ್ ಜಲೀಲ್ ಹತ್ಯೆ -ಹಳೇ ರೌಡಿಶೀಟರ್ ಪುತ್ರನ
ಕೈವಾಡದ ಶಂಕೆ.
ಮಂಗಳೂರು ಹೊರವಲಯದ ಕಾಟಿಪಳ್ಳದ ೪ನೇ ಬ್ಲಾಕ್ ನೈತಂಗಡಿ ಎಂಬಲ್ಲಿ ಜಲೀಲ್ಎಂಬವರನ್ನು ನಿನ್ನೆ ಸಂಜೆ ಚಾಕುವಿನಿಂದ ಇರಿದು ಕೊಲೆಮಾಡಲಾಗಿತ್ತು. ಲತೀಫ ಎಂಬ ಫ್ಯಾನ್ಸಿ ಅಂಗಡಿನಡೆಸುತ್ತಿದ್ದ ಜಲೀಲ್ ಅಂಗಡಿಗೆ ನುಗ್ಗಿ ದುಷ್ಕರ್ಮಿಗಳುಚೂರಿಯಿಂದ ಇರಿದು ಪರಾರಿಯಾಗಿದ್ದರು.ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರುಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಜಲೀಲ್ ಉಸಿರು ಚೆಲ್ಲಿದ್ದರು.ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ…








