ಸುಳ್ಯ ನಗರದಲ್ಲಿ ಹಾಕಿರುವ ಬ್ಯಾನರ್ ತೆರವು ಮಾಡಲು ಅಧಿಕಾರಿಗಳು ಮುಂದಾಗಬೇಕು. ಮುಸ್ಲಿಂ ಯುವಕರು ಅನ್ಯಧರ್ಮಿಯರಿಗೆ ನೋವಾಗದಂತೆ ವ್ಯವಹರಿಸಿ. ಟಿ ಎಂ ಶಹೀದ್.
ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವ ಅಗತ್ಯವಿಲ್ಲ. ಮುಸ್ಲಿಂ ಸಮಾಜದಲ್ಲೇ ಸಾಕಷ್ಟು ಯುವತಿಯರು, ರೂಪವತಿಯರು, ವಿದ್ಯಾವಂತರು, ಅನಾಥರು, ಬಡವರು, ನಿರ್ಗತಿಕರು ಇದ್ದಾರೆ.ಅಂತವರನ್ನು ಮದುವೆಯಾದರೆ ಪುಣ್ಯವಾದರೂ ಬರುತ್ತದೆ. ಮುಸ್ಲಿಮರು ಇತರ ಧರ್ಮದವರೊಂದಿಗೆಸೌಹಾರ್ದತೆಯಿಂದ ಅನ್ನೋನ್ಯವಾಗಿ ಇರಬೇಕು. ಅವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು ಎಂದು ಮುಸ್ಲಿಂ ಯುವಜನ ಪರಿಷತ್ ಅಧಕ್ಷ ಟಿ.ಎಂ.ಶಹೀದ್…









