ಮಾಜಿ ಸಚಿವ ಈಶ್ವರಪ್ಪ ಸುಬ್ರಹ್ಮಣ್ಯ ಭೇಟಿ.

ಮಾಜಿ ಸಚಿವ ಈಶ್ವರಪ್ಪ ಸುಬ್ರಹ್ಮಣ್ಯ ಭೇಟಿ.

ಮಾಜಿ ಸಚಿವ, ಬಿಜೆಪಿಯ ಪ್ರಭಾವ ಮುಖಂಡ ಈಶ್ವರಪ್ಪ ಅವರು ಇಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಆಶ್ಲೇಷ ಪೂಜೆ ನೆರವೇರಿಸಿದ್ದಾರೆ. ಅವರ ಮಗ ಕಾಂತೇಶ್ ಮತ್ತು ಸೊಸೆ ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉರುಳು ಸೇವೆಯನ್ನು ಪೂರೈಸಿದ್ದಾಗಿ ತಿಳಿದು ಬಂದಿದೆ.

ರಾಜ್ಯ