ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಗೌರವ ಪುರಸ್ಕಾರ.
ರಾಜ್ಯ

ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಗೌರವ ಪುರಸ್ಕಾರ.

ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ರೋಟರಿ ಪ್ರೌಡಶಾಲೆ ಮಿತ್ತಡ್ಕದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನೆಲ್ಯಾಡಿ ಸೈಂಟ್ ಜಾರ್ಜ್ ಶಿಕ್ಷಣ ಸಂಸ್ಥೆಯ ಅಭ್ರಾಹಂ ವರ್ಗೀಸ್.ದೀಪಬೆಳಗಿಸಿ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಚಾರಿಟೇಬಲ್ ಟ್ರಷ್ಟ್ ಅಧ್ಯಕ್ಷ ಚಂದ್ರಶೇಖರ ಪೇರಾಲು…

ಸಂಕ್ರಾಂತಿ ಬಳಿಕ ಅಡಿಕೆ ಮಾರುಕಟ್ಟೆ ಚೇತರಿಕೆ : ರೈತರಿಗೆ ಕ್ಯಾಂಪ್ಕೊ ಮಾಹಿತಿ.
ರಾಜ್ಯ

ಸಂಕ್ರಾಂತಿ ಬಳಿಕ ಅಡಿಕೆ ಮಾರುಕಟ್ಟೆ ಚೇತರಿಕೆ : ರೈತರಿಗೆ ಕ್ಯಾಂಪ್ಕೊ ಮಾಹಿತಿ.

ಚಳಿಗಾಲದಲ್ಲಿ ದಾಸ್ತಾನಿನ ಸಮಸ್ಯೆಎದುರಾಗುವುದರಿಂದ ಸಾಮಾನ್ಯವಾಗಿ ಪಾನ್ ಮಸಾಲ ಕಂಪೆನಿಗಳು ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದಿಸುವುದಿಲ್ಲ, ಹಾಗಾಗಿ ಈ ಸಮಯದಲ್ಲಿ ಅಡಿಕೆಗೆ ಬೇಡಿಕೆ ಕುಸಿತ ಸಾಮಾನ್ಯ.ಇದರ ಪರಿಣಾಮ ಕರಾವಳಿ ಭಾಗದ ಚಾಲಿ ಅಡಿಕೆಯ ಮಾರುಕಟ್ಟೆಯನ್ನೂ ಬಾಧಿಸುತ್ತದೆ. ಕಳೆದ ಒಂದು ತಿಂಗಳಿಂದ ತೀವ್ರ ಕುಸಿತ ಕಂಡಿದ್ದ ಕೆಂಪಡಿಕೆ ದರ ಎರಡು ದಿನಗಳಿಂದ ಚೇತರಿಸಿಕೊಳ್ಳುತ್ತಿದೆ…

ಉಜಿರೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಇದ್ದಂತೆ ಪತ್ತೆಯಾಯಿತು ಪುರಾತನ ಶಿವಲಿಂಗ…!!
ರಾಜ್ಯ

ಉಜಿರೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಇದ್ದಂತೆ ಪತ್ತೆಯಾಯಿತು ಪುರಾತನ ಶಿವಲಿಂಗ…!!

ಬೆಳ್ತಂಗಡಿಯಲ್ಲಿ ಡಿಸೆಂಬರ್ 16 ರಂದು ತಾಲೂಕಿನ ಉಜಿರೆ ಸಮೀಪದ ಪೆರ್ಲ ಎಂಬಲ್ಲಿ ಸಾವಿರ ವರ್ಷದ ಹಿಂದೆ ಆರಾಧಿಸಲ್ಪಡುತ್ತಿದ್ದ ಪುರಾತನ ಶಿವಲಿಂಗ ಮಣ್ಣಿನಡಿ ಪತ್ತೆಯಾಗಿದೆ.ಸುಮಾರು 1 ಸಾವಿರ ವರ್ಷದ ಹಿಂದೆ ಆರಾಧಿಸಲ್ಪಡುತ್ತಿದ್ದ ಶಿವಲಿಂಗ ಇದಾಗಿದ್ದು, ಬಳಿಕ ಯಾವುದೇ ಆರಾಧನೆಯಿಲ್ಲದೆ ಪಾಳುಬಿದ್ದಿದ್ದ ದೇವಸ್ಥಾನವಾಗಿದೆ. ಪೂಜೆಯಿಲ್ಲದೆ ಇದ್ದ ದೇವಸ್ಥಾನದಿಂದ ಗ್ರಾಮಸ್ಥರಿಗೆ ಸಮಸ್ಯೆ ಎದುರಾಗಿತ್ತು,…

ಡಿ.26ರಂದು ಗಂಡಿಬಾಗಿಲಿನಲ್ಲಿ ನಡೆಯುವ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ರವರ ಮಕ್ಬರ ಕಟ್ಟಡ ಉದ್ಘಾಟಣೆಯ ಪೋಸ್ಟರ್ ಬಿಡುಗಡೆ.
ರಾಜ್ಯ

ಡಿ.26ರಂದು ಗಂಡಿಬಾಗಿಲಿನಲ್ಲಿ ನಡೆಯುವ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ರವರ ಮಕ್ಬರ ಕಟ್ಟಡ ಉದ್ಘಾಟಣೆಯ ಪೋಸ್ಟರ್ ಬಿಡುಗಡೆ.

ಕುತುಬಿಯಾ ಜುಮಾ ಮಸೀದಿ, ನುಜುಮುಲ್ ಇಸ್ಲಾಂ ಎಸೋಸಿಯೇಶನ್ ಗಡಿಬಾಗಿಲು ಮತ್ತು ಎಸ್.ಕೆ.ಎಸ್.ಎಸ್ ಗಂಡಿಬಾಗಿಲು ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 26ರಂದು ನಡೆಯುವ ಮರ್ ಹೂಮ್ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ರವರ ಮಕ್ಬರ ಕಟ್ಟಡದ ಉದ್ಘಾಟನೆ ಹಾಗೂ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮದ ಪೋಸ್ಟರ್ ರನ್ನು ಅರಂತೋಡಿನಲ್ಲಿ ನಡೆದ…

ಸುಳ್ಯದಲ್ಲಿ ಕೃಷಿ ಮೇಳದ ಅಂಗವಾಗಿ ಅದ್ಧೂರಿ ಮೆರವಣಿಗೆ.
ರಾಜ್ಯ

ಸುಳ್ಯದಲ್ಲಿ ಕೃಷಿ ಮೇಳದ ಅಂಗವಾಗಿ ಅದ್ಧೂರಿ ಮೆರವಣಿಗೆ.

ಕಂಭಳದ ಕೋಣ ಮತ್ತು ಅಂಕದ ಕೋಳಿಗಳು ಮೆರವಣಿಗೆಯಲ್ಲಿ ಪ್ರದರ್ಶನ ಮಾಡಲಾಯಿತು.ಸುಳ್ಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಪ್ರಯುಕ್ತಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆ ಆರಂಭಗೊಂಡಿತು, ಸವಣೂರು ವಿದ್ಯಾಸಂಸ್ಥೆ ಗಳ ಸಂಚಾಲಕ ಸೀತಾರಾಮ ರೈ ಹಸಿರು ನಿಶಾನೆ ಹಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆನೀಡಿದರು. ಈ ಸಂದರ್ಭದಲ್ಲಿ ಮೆರವಣಿಗೆಸಮಿತಿ ಸಂಚಾಲಕ ದೊಡ್ಡಣ್ಣ ಬರೆಮೇಲು,…

ಸುಳ್ಯದಲ್ಲಿ ಕೃಷಿ ಮೇಳದ ತಾರಾಲಯ ಉದ್ಘಾಟನೆ: ಪ್ರಾರಂಭೋತ್ಸವದ ಸಭಾ ಕಾರ್ಯಕ್ರಮ: ಕೃಷಿ ಈ ದೇಶದ ಪರಂಪರೆ: ಮಾಣಿಲ ಸ್ವಾಮೀಜಿ
ರಾಜ್ಯ

ಸುಳ್ಯದಲ್ಲಿ ಕೃಷಿ ಮೇಳದ ತಾರಾಲಯ ಉದ್ಘಾಟನೆ: ಪ್ರಾರಂಭೋತ್ಸವದ ಸಭಾ ಕಾರ್ಯಕ್ರಮ: ಕೃಷಿ ಈ ದೇಶದ ಪರಂಪರೆ: ಮಾಣಿಲ ಸ್ವಾಮೀಜಿ

ಸುಳ್ಯದಲ್ಲಿ ಮೂರು ದಿನಗಳ ಕೃಷಿ ಮೇಳವನ್ನು ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪೆನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಸಹಕಾರಿ ಯೂನಿಯನ್, ಸುದ್ದಿ ಮಾಧ್ಯಮ ಸಂಸ್ಥೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದು ಡಿ.16.ರಂದು ತಾರಾಲಯದ ಉದ್ಘಾಟನೆಯನ್ನು ಮತ್ತು ಕೃಷಿ ಮಳಿಗೆಯನ್ನು ಬಂದರು…

ಹೆಚ್. ಡಿ. ಕುಮಾರಸ್ವಾಮಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ:ಅಭಿಮಾನಿಗಳಿಗೆ ಸಂತಸ.
ರಾಜ್ಯ

ಹೆಚ್. ಡಿ. ಕುಮಾರಸ್ವಾಮಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ:ಅಭಿಮಾನಿಗಳಿಗೆ ಸಂತಸ.

ಡಿ 16 .ರಂದು ರಾಜ್ಯಕಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಹೆಚ್ ಡಿ ಕುಮಾರ ಸ್ವಾಮಿ ಹುಟ್ಟುಹಬ್ಬದ ದಿನ, ಕಳೆದ ವರ್ಷ ರಾಜ್ಯದಲ್ಲಿ ಕೊರೊನ ತಾಂಡವದ ಸಂದರ್ಭ ತನ್ನ ಹುಟ್ಟು ಹಬ್ಬ ಆಚರಿಸುವುದಿಲ್ಲ ಎಂದು ಹೇಳಿಕೊಂಡಿದ್ದಲ್ಲದೆ, ತನ್ನ ಅಭಿಮಾನಿಗಳಿಗೆ ಹುಟ್ಟು ಹಬ್ಬದ ದುಂದುವೆಚ್ಚ ನಿಲ್ಲಿಸಲು ಕರೆ ನೀಡಿದ್ದರು ಇದೀಗ ಮತ್ತೆ…

ಧರ್ಮಸ್ಥಳ: ಮಹಿಳೆಯರ ಚಿನ್ನಾಭರಣ ಕಳವು ಪ್ರಕರಣ;ಆರೋಪಿ ಯುವತಿ ಸೆರೆ.
ರಾಜ್ಯ

ಧರ್ಮಸ್ಥಳ: ಮಹಿಳೆಯರ ಚಿನ್ನಾಭರಣ ಕಳವು ಪ್ರಕರಣ;ಆರೋಪಿ ಯುವತಿ ಸೆರೆ.

ಬೆಳ್ತಂಗಡಿ; ಆರು ತಿಂಗಳ ಹಿಂದೆ ಶಾಂತಿವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಯನ್ನು ವರ್ಷಾ ಎಸ್. (26) ಎಂದುಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಹೇಮಾ ಎಂಬವರುಶಾಂತಿವನಕ್ಕೆ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ಅವರ ಬ್ಯಾಗಿನಿಂದ…

ಆಮ್ ಆದ್ಮಿ ಪಾರ್ಟಿಯ 11ನೇ ರಾಷ್ಟ್ರೀಯ ಸಮಿತಿ, ಸಭೆಗೆ ಅಶೋಕ ಎಡಮಲೆ.
ರಾಜ್ಯ

ಆಮ್ ಆದ್ಮಿ ಪಾರ್ಟಿಯ 11ನೇ ರಾಷ್ಟ್ರೀಯ ಸಮಿತಿ, ಸಭೆಗೆ ಅಶೋಕ ಎಡಮಲೆ.

ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಈ ಸಂದರ್ಭದಲ್ಲಿ, ಮುಂದಿನ ವರ್ಷದ ಕರ್ನಾಟಕ ಹಾಗೂ ಇತರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯವಾಗಿ, ಪಕ್ಷ ಬಲ ಗೊಳಿಸುವ ವಿಷಯವನ್ನೂ ಒಳಗೊಂಡಂತೆ, ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಿತಿ ಸಭೆಗೆ, ಕರ್ನಾಟಕ ರಾಜ್ಯದಿಂದ, ರಾಷ್ಟ್ರೀಯ ಸಮಿತಿ ಸದಸ್ಯರಾಗಿ 2021 ರಲ್ಲಿ ಆಯ್ಕೆಯಾದ…

ಸಂಪಾಜೆಯಲ್ಲಿ ಪಕ್ಷ ಸಂಘಟಿಸಬೇಕಾದ ಟಿ ಎಂ ಶಹೀದ್ ಪಕ್ಷ ಒಡೆಯುವ ಕೆಲಸ ಮಾಡುತ್ತಿದ್ದಾರೆ:ಸೋಮಶೇಖರ್ ಕೊಯಿಂಗಾಜೆ ಆರೋಪ.
ರಾಜ್ಯ

ಸಂಪಾಜೆಯಲ್ಲಿ ಪಕ್ಷ ಸಂಘಟಿಸಬೇಕಾದ ಟಿ ಎಂ ಶಹೀದ್ ಪಕ್ಷ ಒಡೆಯುವ ಕೆಲಸ ಮಾಡುತ್ತಿದ್ದಾರೆ:ಸೋಮಶೇಖರ್ ಕೊಯಿಂಗಾಜೆ ಆರೋಪ.

ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಮೂವರು ಸದಸ್ಯರು ರಾಜಿನಾಮೆ ನ.24 ರಂದು ನೀಡಿದ್ದು , ನಂತರ ಡಿ.5 ರಂದು ರಾಜಿನಾಮೆ ವಾಪಾಸು ಪಡೆಯಲಾಗಿತ್ತು.ಆದರೂ ಉದ್ದೇಶ ಪೂರಕವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರು 3 ಮಂದಿ ಸದಸ್ಯರ ರಾಜಿನಾಮೆಯನ್ನು ಅಂಗೀಕಾರಮಾಡಿದ್ದಾರೆ, ಇದರ ಹಿಂದೆ ನ್ನನ್ನನ್ನು ಒಬ್ಬಂಟಿಯನ್ನಾಗಿಸಿ ಮಣಿಸುವ ತಂತ್ರವಿದೆ, ಇದಕ್ಕೆಲ್ಲ ಮಣಿಯುವ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI