ಮೃತಪಟ್ಟ ವ್ಯಕ್ತಿಗೆ ಹಾರ,ಬಟ್ಟೆ ,ಅಗರ ಬತ್ತಿ ಕೊಂಡೊಯ್ಯುವುದಕಿಂತ ಮನೆಯವರಿಗೆ ಹಣಕಾಸು ನೆರವು ನೀಡಿ…. ಅರಂತೋಡು ಗ್ರಾಮ ಗೌಡ ಸಮಿತಿಯಿಂದ ಮಹತ್ವದ ತೀರ್ಮಾನ.
ಮೃತಪಟ್ಟ ವ್ಯಕ್ತಿಗೆ ಹಾರ,ಬಟ್ಟೆ ,ಅಗರ ಬತ್ತಿ ಕೊಂಡೊಯ್ಯುವುದಕಿಂತ ಮನೆಯವರಿಗೆ ಹಣಕಾಸು ನೆರವು ನೀಡಿದಲ್ಲಿ ಆ ಕುಟುಂಬದ ದುಖಃದಲ್ಲಿ ನಿಜವಾಗಿಯೂ ಭಾಗಿಯಾದಂತೆ, ಸಾವಿನ ಹೊಡೆತದಿಂದ ಜರ್ಜರಿತವಾದ ಮನೆಯವರನ್ನು ಆರ್ಥಿಕ ಸಂಕಷ್ಟದಿಂದ ಅಲ್ಪ ಮಟ್ಟಿಗಾದರೂ ರಕ್ಷಣೆ ಮಾಡಬಹುದೆಂಬ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.ಅರಂತೋಡು ಗ್ರಾಮ ಗೌಡ ಸಮಿತಿಯಿಂದ ಮಹತ್ವದ ತೀರ್ಮಾನ, ಎಲ್ಲಡೆ…










