ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸುಳ್ಯ ನಗರದಲ್ಲಿ ಅದ್ದೂರಿ ರೋಡ್‌ ಶೋ.
ರಾಜ್ಯ

ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸುಳ್ಯ ನಗರದಲ್ಲಿ ಅದ್ದೂರಿ ರೋಡ್‌ ಶೋ.

ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಸುಳ್ಯಕ್ಕೆ ಆಗಮಿಸಿತು. ಬಿಜೆಪಿಯ ರಾಜ್ಯಮಟ್ಟದ ನಾಯಕರಾದ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಮಾಜಿ ಮುಖ್ಯ ಮಂತ್ರಿ ಡಿ ವಿ ಸದಾನಂದ ಗೌಡ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಸುಳ್ಯ ನಗರದಲ್ಲಿ ಅದ್ದೂರಿ ರೋಡ್‌ ಶೋ ನಡೆಸಲಾಯಿತು ಸುಳ್ಯದ ವಿಷ್ಣು…

“ಮೂಗಜ್ಜನ ಕೋಳಿ” ಅರೆಭಾಷೆ ಮಕ್ಕಳ ಸಿನಿಮಾ ತೆರೆಗೆ ಬರಲು ಸಿದ್ಧ: ಅರೆಭಾಷೆಯಲ್ಲಿ ತಯಾರಾಯಿತು ಸುಳ್ಯ ಮಣ್ಣಿನ ಸೊಗಡಿನ ಮೊದಲ ಚಿತ್ರ.
ರಾಜ್ಯ

“ಮೂಗಜ್ಜನ ಕೋಳಿ” ಅರೆಭಾಷೆ ಮಕ್ಕಳ ಸಿನಿಮಾ ತೆರೆಗೆ ಬರಲು ಸಿದ್ಧ: ಅರೆಭಾಷೆಯಲ್ಲಿ ತಯಾರಾಯಿತು ಸುಳ್ಯ ಮಣ್ಣಿನ ಸೊಗಡಿನ ಮೊದಲ ಚಿತ್ರ.

ಅರೆಭಾಷೆ ಒಳಗೊಂಡ 'ಮೂಗಜ್ಜನ ಕೋಳಿ' ಸಿನಿಮಾ ತಯಾರಾಗಿದೆ.ರಾಷ್ಟ್ರಶಸ್ತಿ ವಿಜೇತ 'ಜೀಟಿಗೆ' ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ ಈ ಚಿತವನ್ನು ನಿರ್ದೇಶಿಸಿದ್ದಾರೆ.'ಸುಳ್ಯದ ಗೌಡ ಸಮುದಾಯದವರು ಮಾತನಾಡುವ ಅರೆ ಭಾಷೆಯನ್ನು ಇಟ್ಟುಕೊಂಡು ಚಿತ್ರವೊಂದನ್ನು ನಿರ್ದೇಶಿಸುವ ಹಂಬಲದಿಂದ ನಾನು'ಮೂಗಜ್ಜನ ಕೋಳಿ' ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದೊಂದು ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣವಾಗಿದೆ.…

ಸುಳ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್. ಧ್ರುವನಾರಾಯಣರಿಗೆ ಶೃದ್ಧಾಂಜಲಿ ಸಭೆ
ರಾಜ್ಯ

ಸುಳ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್. ಧ್ರುವನಾರಾಯಣರಿಗೆ ಶೃದ್ಧಾಂಜಲಿ ಸಭೆ

ಇಂದು ನಿಧನ ಹೊಂದಿದ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ ರಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿ ಸಭೆ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಕೆಪಿಸಿಸಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ನುಡಿನಮನ ಸಲ್ಲಿಸಿಕಾಂಗ್ರೆಸ್ ಪಕ್ಷದ…

ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕದಲ್ಲಿ ಬಸ್ ತಂಗುದಾಣ ಬೇಕೆಂಬ ಕೂಗು:ಸ್ಪಂದನೆ ನೀಡದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ: ಚುನಾವಣಾ ಭಹಿಷ್ಕಾರದ ಬ್ಯಾನರ್ ಅಳವಡಿಕೆ:
ರಾಜ್ಯ

ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕದಲ್ಲಿ ಬಸ್ ತಂಗುದಾಣ ಬೇಕೆಂಬ ಕೂಗು:ಸ್ಪಂದನೆ ನೀಡದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ: ಚುನಾವಣಾ ಭಹಿಷ್ಕಾರದ ಬ್ಯಾನರ್ ಅಳವಡಿಕೆ:

ಚುನಾವಣೆಗೆ ಸಮಯ ಹತ್ತಿರ ಬರುತಿದ್ದಂತೆ ಹಲವು ಕಡೆ ಗುದ್ದಲಿ ಪೂಜೆ, ಕೆಲವು ಕಡೆ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದೆ, ಈ ಮಧ್ಯೆ ಹಲವು ಬೇಡಿಕೆಗೆ ಆಗ್ರಹಿಸಿ ಚುನಾವಣಾ ಭಹಿಷ್ಕಾರದ ಕೂಗುಗಳು ಕೇಳಿ ಬಂದಿವೆ, ಅಂತೆಯೇ ಆಲೆಟ್ಟಿ ಗ್ರಾಮದ ಪಾಲಡ್ಕದಲ್ಲೂ ಈ ರೀತಿಯ ಭ್ಯಾನರ್ ಅಳವಡಿಸಿದ್ದಾರೆ,ಆಲೆಟ್ಟಿ ಗ್ರಾಮದ ಅರಂಬೂರು ಸಮೀಪ ಪಾಲಡ್ಕ…

ಸುಬ್ರಹ್ಮಣ್ಯ: ಬಸ್ – ಬೈಕ್
ನಡುವೆ ಡಿಕ್ಕಿ ಓರ್ವ ಯುವಕ ಮೃತ್ಯು: ಮತ್ತೋರ್ವ ಪ್ರಾಣಾಪಯದಿಂದ ಪಾರು.

ಸುಬ್ರಹ್ಮಣ್ಯ ಸಮೀಪ ಇಂಜಾಡಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಯುವಕ ಸಾವನ್ನಪ್ಪಿ ಮತ್ತೋರ್ವ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಮಾ.೧೦ ರ ರಾತ್ರಿ ವರದಿಯಾಗಿದೆ.ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ಸುಬ್ರಹ್ಮಣ್ಯ ಕ್ಕೆ ಬರುತಿದ್ದು ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಇಂಜಾಡಿ…

ನಾಳೆಯಿಂದ ಸುಳ್ಯ ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಆರಂಭ
ರಾಜ್ಯ

ನಾಳೆಯಿಂದ ಸುಳ್ಯ ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಆರಂಭ

ಸುಳ್ಯದ ಶಾಂತಿನಗರದಲ್ಲಿರುವ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಮಾ.೧೧ ಶನಿವಾರದಿಂದ ಮಾ ಮಾ.೧೨ ರ ಆದಿತ್ಯವಾರದವರೆಗೆ ಕಾಲಾವಧಿ ನೇಮೋತ್ಸವ ಭಾರೀ ವಿಜ್ರಂಬಣೆಯಿಂದ ನಡೆಯಲಿದೆ, ಪ್ರಾತಕಾಲ ೬ ಗಂಟೆಗೆ ಗಣಪತಿ ಹವನದೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭಗೊಂಡು, ಬೆ.9 ಸಂಜೆ 4 ಗಂಟೆವರೆಗೆ ಭಜನೆ ಕಾರ್ಯಕ್ರಮ ನಡೆಯಲಿದೆ, ನಂತರ ಕುಣಿತ…

ದ.ಕ ಜಿಲ್ಲೆಯಿಂದ 11 ಮಂದಿ ಗಡಿಪಾರಿಗೆ ಜಿಲ್ಲಾಧಿಕಾರಿ ಸೂಚನೆ:
ರಾಜ್ಯ

ದ.ಕ ಜಿಲ್ಲೆಯಿಂದ 11 ಮಂದಿ ಗಡಿಪಾರಿಗೆ ಜಿಲ್ಲಾಧಿಕಾರಿ ಸೂಚನೆ:

ಅಪರಾಧ ಪ್ರವೃತ್ತಿಯುಳ್ಳ ಹನ್ನೊಂದು ಮಂದಿಯನ್ನು ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 6 ತಿಂಗಳ ಕಾಲ ದ.ಕ.ಜಿಲ್ಲೆಯಿಂದ ಗಡೀಪಾರು ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ತನಿಖೆ ನಡೆಸಿರುವ ಜಿಲ್ಲಾಧಿಕಾರಿಯವರು, ಅಪರಾಧ ಪ್ರವೃತ್ತಿಯುಳ್ಳ, ಸಮಾಜದ ಸ್ವಾ‌ಸ್ಥ್ಯಕ್ಕೆ ಗಂಡಾಂತರಕಾರಿಯಾಗಿರುವ ಆರೋಪದಲ್ಲಿ ಇವರನ್ನು ಗಡಿಪಾರು…

ಶ್ರೀಕ್ಷೇತ್ರ ಕುಕ್ಕಾಜೆಯಲ್ಲಿ ನಡೆದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ:
ರಾಜ್ಯ

ಶ್ರೀಕ್ಷೇತ್ರ ಕುಕ್ಕಾಜೆಯಲ್ಲಿ ನಡೆದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ:

ಕುಕ್ಕಾಜೆಯಲ್ಲಿ ಸಂಕಲ್ಪ ಶಕ್ತಿ ಸಾಕಾರವಾಗಿದೆ: ಒಡಿಯೂರು ಶ್ರೀ. ವಿಟ್ಲ: ಸಂಭ್ರಮದ ಬ್ರಹ್ಮಕಲಶೋತ್ಸವ ಕುಕ್ಕಾಜೆಯಲ್ಲಿ ಸಂಪನ್ನಗೊಂಡಿದೆ.ತನಿಯಪ್ಪ ಗುರೂಜಿಯವರ ಆಶಯಶ್ರೀಕೃಷ್ಣ ಗುರೂಜಿಯವರಿಂದ ಕುಕ್ಕಾಜೆ ಕ್ಷೇತ್ರದಲ್ಲಿ ಈಡೇರಿದೆ. ಕುಕ್ಕಾಜೆಯಲ್ಲಿ ಸಂಕಲ್ಪ ಶಕ್ತಿ ಸಾಕಾರವಾಗಿದೆ. ಶ್ರೀಕೃಷ್ಣ ಗುರೂಜಿಯ ಮನಸ್ಸು ಜೇನಿನಂತೆ, ಎಲ್ಲರನ್ನು ಒಟ್ಟುಗೂಡಿಸುವ ಶಕ್ತಿ .ಪ್ರೀತಿ ವಿಶ್ವಾಸವಿದ್ದ ಮನಸ್ಸು ದೇವಾಲಯವಿದ್ದಂತೆ. ಯಜ್ಞ, ದಾನ, ತಪಸ್ಸುಜೀವನದಲ್ಲಿ…

ಶೀಘ್ರದಲ್ಲೇ ಕಲ್ಲುಗುಂಡಿ ಪ್ರದೇಶದಲ್ಲಿ ಹೊಳೆಗೆ ತಡೆಗೋಡೆ ಮತ್ತು ಹೊಳೆಯಿಂದ ಹೂಳೆತ್ತುವ ಕೆಲಸ ವಾಗಬೇಕು: ಗ್ರಾಮಸ್ಥರ ಆಗ್ರಹ:
ರಾಜ್ಯ

ಶೀಘ್ರದಲ್ಲೇ ಕಲ್ಲುಗುಂಡಿ ಪ್ರದೇಶದಲ್ಲಿ ಹೊಳೆಗೆ ತಡೆಗೋಡೆ ಮತ್ತು ಹೊಳೆಯಿಂದ ಹೂಳೆತ್ತುವ ಕೆಲಸ ವಾಗಬೇಕು: ಗ್ರಾಮಸ್ಥರ ಆಗ್ರಹ:

ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ನದಿಗಳಲ್ಲಿತುಂಬಿರುವ ಹೂಳನ್ನು ಮುಂದಿನ ಮಳೆಗಾಲದೊಳಗೆಮೇಲೆತ್ತಬೇಕು. ನದಿ ಬದಿಯಲ್ಲಿ ಕಲ್ಲುಗುಂಡಿ ಪರಿಸರದ ಸುತ್ತ ತಡೆಗೋಡೆ ಮಾಡುವುದಾಗಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಹೇಳಿ ಹೋದ ಅಧಿಕಾರಿಗಳು ಇನ್ನೂ ಕೆಲಸ ಆರಂಭಿಸಿಲ್ಲ , ಸಂಪಾಜೆ ಗ್ರಾಮವನ್ನು ಕಡೆಗಣಿಸಲಾಗಿದೆ,ಬೇಡಿಕೆಯನ್ನು ಈ ಬಾರಿ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ.…

ಕಾಸರಗೋಡು: ಕಸಾಯಿಖಾನೆಗೆ ತರುತ್ತಿದ್ದ ವೇಳೆ ರೊಚ್ಚಿಗೆದ್ದ ಎಮ್ಮೆ : ಯುವಕನನ್ನು ಕೊಂಬಿನಿಂದತಿವಿದು ಕೊಂದ ಎಮ್ಮೆ.
ರಾಜ್ಯ

ಕಾಸರಗೋಡು: ಕಸಾಯಿಖಾನೆಗೆ ತರುತ್ತಿದ್ದ ವೇಳೆ ರೊಚ್ಚಿಗೆದ್ದ ಎಮ್ಮೆ : ಯುವಕನನ್ನು ಕೊಂಬಿನಿಂದ
ತಿವಿದು ಕೊಂದ ಎಮ್ಮೆ.

ಕಾಸರಗೋಡು: ಕಸಾಯಿಖಾನೆಗೆಂದು ತಂದಎಮ್ಮೆಯೊಂದು ರೊಚ್ಚಿಗೆದ್ದು ಯುವಕನನ್ನು ತಿವಿದು ಬಲಿಪಡೆದುಕೊಂಡ ಘಟನೆ ಗುರುವಾರ ಸಂಜೆಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.ಮೃತನನ್ನು ಮೊಗ್ರಾಲ್ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಸಾದಿಕ್ (22) ಎಂದು ಗುರುತಿಸಲಾಗಿದೆ ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತರಲಾಗಿದ್ದ ಎಮ್ಮೆಯನ್ನು ವಾಹನದಿಂದ ಇಳಿಸುವಾಗ ಹಗ್ಗ ತುಂಡಾಗಿಎಮ್ಮೆ ತಪ್ಪಿಸಿಕೊಂಡಿದೆ. ಓಡುತ್ತಿರುವ ಎಮ್ಮೆಯನ್ನುಹಿಡಿಯಲು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI