ಸೂತ್ರಬೆಟ್ಟು ಮನೆಯಿಂದ ಕಳ್ಳತನ ಪ್ರಕರಣ – ಇಬ್ಬರು ಕಳ್ಳರ ಬಂಧನ.
ಪುತ್ತೂರು:ಪುತ್ತೂರು ಕಸಬಾ ಗ್ರಾಮದ ಬಾಡಿಗೆ ಮನೆಯೊಂದರಿಂದ ಸೂತ್ರಬೆಟ್ಟುವಿನಲ್ಲಿರುವನಗದು ಹಾಗೂ ಸೊತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.ಸವಣೂರು ಚಾಪಳ್ಳದ ಶಮೀರ್ ಮತ್ತು ಕೂರ್ನಡ್ಕದ ಮಹಮ್ಮದ್ ಮುಸ್ತಾಫ ಬಂಧಿತ ಆರೋಪಿಗಳಾಗಿದ್ದಾರೆ.ಇವರು ಜ.7ರಂದು ಹಾಡಹಗಲೇ ಸೂತ್ರಬೆಟ್ಟುವಿನಲ್ಲಿಬಟ್ಟೆ ವ್ಯಾಪಾರಿ ಗೋಪಿನಾಥ್ ಎಂಬವರ ಬಾಡಿಗೆಮನೆಯೊಳಗೆ ನುಗ್ಗಿ ರೂ.18 ಸಾವಿರ ನಗದು,…










