ಬೆಳ್ತಂಗಡಿ: ಅರಣ್ಯಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದು ಇನ್ನೂ ದೃಢಪಟ್ಟಿಲ್ಲ: ಎಸ್ ಪಿ ರಿಷಿಕೇಶ್ ಸೋನಾವಣೆ
ರಾಜ್ಯ

ಬೆಳ್ತಂಗಡಿ: ಅರಣ್ಯಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದು ಇನ್ನೂ ದೃಢಪಟ್ಟಿಲ್ಲ: ಎಸ್ ಪಿ ರಿಷಿಕೇಶ್ ಸೋನಾವಣೆ

ಬೆಳ್ತಂಗಡಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ನಡೆದ ಹಿಂದಿನ ದಿನ ಬೆಳ್ತಂಗಡಿಯಬೆಂದ್ರಾಳದಲ್ಲಿ ಸ್ಯಾಟಲೈಟ್ ಫೋನ್ ಹೋಗಿರುವುದುಗುಪ್ತಚರ ಮೂಲಗಳು ಕರಾವಳಿಯ ದಟ್ಟಾರಣ್ಯ ಪ್ರದೇಶದಲ್ಲಿ ಚಟುವಟಿಕೆಗಳು ನಡೆದಿರುವಬಗ್ಗೆ ಸ್ಥಳೀಯರು ತಿಳಿಸಿದಂತೆ ಮಾದ್ಯಮದಲ್ಲಿ ಬಿತ್ತರವಾಗಿರುವ ಹಿನ್ನಲೆಯಲ್ಲಿ ಪೊಲೀಸರು ಬೆಂದ್ರಾಳ ಅರಣ್ಯದಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಆದರೆ ಇದುವರೆಗೆ ಅಂತಹ ಘಟನೆ…

ಐವರ್ನಾಡು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ.

ಐವರ್ನಾಡು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಕವಿ , ಗಾಯಕ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರ ಹರಕೆಯ ಶ್ರೀ ಅಯ್ಯಪ್ಪ ಸ್ವಾಮೀ ಪೂಜಾ ಕಾರ್ಯಕ್ರಮ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸುಳ್ಯದ ಖ್ಯಾತ ಜ್ಯೋತಿಷಿ ಮತ್ತು ಸಾಹಿತಿ ಹಾಗೂ ಗಾಯಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಬಿಡುಗಡೆ ಮಾಡಿದರು .…

ಪೆರಾಜೆ ಕುಂಬಳಚೇರಿಯಲ್ಲಿ ಅರಂತೋಡು ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ಸಭೆ.
ರಾಜ್ಯ

ಪೆರಾಜೆ ಕುಂಬಳಚೇರಿಯಲ್ಲಿ ಅರಂತೋಡು ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ಸಭೆ.

ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ಮಾಸಿಕ ಸಭೆಯು ಶ್ರೀ ವಯನಾಟ್ ಕುಲವನ್ ದೈವಸ್ಥಾನ ಕುಂಬಳಚೇರಿ ಯಲ್ಲಿ ದಿನಾಂಕ ನ.27 ರಂದು ನಡೆಯಿತು ಸಭೆಯಲ್ಲಿ ಕುಂಬಳಚೇರಿ ಯಲ್ಲಿ ನಡೆಯಲಿರುವ ದೈವಕಟ್ಟು ಮಹೋತ್ಸವ ದ ಬಗ್ಗೆ ಚರ್ಚಿಸಲಾಯಿತು ಮತ್ತು ದೈವಕಟ್ಟು ಮಹೋತ್ಸವ ದ ಉಪಸಮಿತಿಗಳ ಪಟ್ಟಿಯನ್ನು ಅಂತಿಮ…

ಸ್ಥಾಪನೆಯಾಗಿ 10 ವರ್ಷ ಯಶಸ್ವಿಯಾಗಿ ಪೂರೈಸಿದ ಆಮ್ ಆದ್ಮಿ ಪಕ್ಷ:ದಕ್ಷಿಣ ಕನ್ನಡದಲ್ಲೂ ಹರ್ಷಾಚರಣೆ.

“ಆಮ್ ಆದ್ಮಿ ಪಕ್ಷವನ್ನು 10 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ 10 ವರ್ಷಗಳಲ್ಲಿ, ಸಾರ್ವಜನಿಕರ ಅಪಾರ ಪ್ರೀತಿ ಮತ್ತು ಕಾರ್ಯಕರ್ತರ ಶ್ರಮದಿಂದ, ಪಕ್ಷವು ಭಾರತೀಯ ರಾಜಕೀಯದಲ್ಲಿ ಅನೇಕ ಇತಿಹಾಸಗಳನ್ನು ಸೃಷ್ಟಿಸಿದೆ” ಎಂದು ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಪಕ್ಷ ಹತ್ತು ವರುಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ…

ನ.28 ರಂದು ಸುಳ್ಯದಲ್ಲಿ ಜನತಾದಳ (ಜಾ) ಪಕ್ಷದನೂತನ ಕಚೇರಿಯ ಉದ್ಘಾಟನೆ.
ರಾಜ್ಯ

ನ.28 ರಂದು ಸುಳ್ಯದಲ್ಲಿ ಜನತಾದಳ (ಜಾ) ಪಕ್ಷದ
ನೂತನ ಕಚೇರಿಯ ಉದ್ಘಾಟನೆ.

ಸುಳ್ಯ ತಾಲೂಕು ಜನತಾದಳ ಪಕ್ಷದ ನೂತನಕಚೇರಿಯು ನ.28 ರಂದು ಉದ್ಘಾಟನೆಗೊಳ್ಳಲಿದೆ . ಕರ್ನಾಟಕ ಪ್ರದೇಶ ಜನತಾದಳ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಕಾರ್ಯಾಲಯವನ್ನು ಉದ್ಘಾಟಿಸಲಿದ್ದು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜನತಾ ದಳ (ಜಾ)ದ.ಕ ಜಿಲ್ಲೆಯಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ನೆರವೇರಿಸಲಿದ್ದಾರೆ ಪಕ್ಷದ ಹಿರಿಯರು ಮತ್ತು ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಈ…

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ಕ್ಷಣಗಣನೆ ಪ್ರಾರಂಭ
ರಾಜ್ಯ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ಕ್ಷಣಗಣನೆ ಪ್ರಾರಂಭ

ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಭ್ರಹ್ಮಣ್ಯ ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ನ.29 ರಂದು ಮಹಾರಥೋತ್ಸವದ ಪ್ರಯುಕ್ತಬ್ರಹ್ಮರಥದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.ಶಿಷ್ಟಾಚಾರ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ಶ್ರೀದೇವರ ಬ್ರಹ್ಮರಥ ನಿರ್ಮಾಣ ಕಾರ್ಯವನ್ನು ಮಲೆಕುಡಿಯ ಜನಾಂಗ ನಡೆಸುತ್ತಿದ್ದಾರೆ.ಸಂಪೂರ್ಣ ಬ್ರಹ್ಮರಥವು ಬೆತ್ತದಿಂದ ನಿರ್ಮಾಣವಾಗುತ್ತಿದೆ.ಈ ಭಾರಿ ದೇ ಎಲ್ಲೆಡೆ ಕೋಮು ಸೂಕ್ಷ್ಮ ಪರಿಸ್ಥಿತಿ…

ಸಂಪಾಜೆ ಗ್ರಾಮ ಪಂಚಾಯತ್‌ಗೆ ಪ್ರತಿಷ್ಠಿತ ಶಿವರಾಮ ಕಾರಂತ ಪ್ರಶಸ್ತಿ .
ರಾಜ್ಯ

ಸಂಪಾಜೆ ಗ್ರಾಮ ಪಂಚಾಯತ್‌ಗೆ ಪ್ರತಿಷ್ಠಿತ ಶಿವರಾಮ ಕಾರಂತ ಪ್ರಶಸ್ತಿ .

ಸುಳ್ಯ: ಪ್ರತಿಷ್ಠಿತ ಗಾಂಧಿ ಗ್ರಾಮಪುರಸ್ಕಾರ ಪಡೆದಿರುವ ಸಂಪಾಜೆ ಗ್ರಾಮಪಂಚಾಯತ್ ಮತ್ತೊಂದು ಕೀರ್ತಿ ಗರಿಯನ್ನುಮುಡಿಗೇರಿಸಿಕೊಂಡಿದೆ. ೨೦೨೧-೨೨ನೇ ಸಾಲಿನ ಡಾಶಿವರಾಮ ಕಾರಂತ ಪ್ರಶಸ್ತಿಯನ್ನು ಶನಿವಾರಕೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದೆ.ಕೋಟಾ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಪರವಾಗಿ ಸಂಪಾಜೆ ಗ್ರಾಮ ಅಧ್ಯಕ್ಷ ಜಿ ಕೆ ಹಮೀದ್ ಅವರನ್ನು ಶಾಲು…

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಪುತ್ತೂರು: ಮಹಿಳೆಯೋರ್ವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಪುತ್ತೂರಿನ ಕುಂಬ್ರ ಎಂಬಲ್ಲಿ ನಡೆದಿದೆ.ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಮಹಿಳೆ ನಬೀಸ ಎಂದುಗುರುತಿಸಲಾಗಿದೆ.ಈಕೆ ನ.25 ರಂದು ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ಬೆಳಿಗ್ಗೆ ಮನೆಯ ಎದುರು ಭಾಗದಲ್ಲಿ ಇವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ನಬೀಸ ಅವರು…

ಸುಳ್ಯದಲ್ಲಿ “ಕೈ” ಮುಖಂಡರ ಸಂಧಾನ ಯಶಸ್ವಿ.ಮುನಿಸಿ ಕೊಂಡವರು ಮರಳಿ ಗೂಡಿಗೆ…
ರಾಜ್ಯ

ಸುಳ್ಯದಲ್ಲಿ “ಕೈ” ಮುಖಂಡರ ಸಂಧಾನ ಯಶಸ್ವಿ.ಮುನಿಸಿ ಕೊಂಡವರು ಮರಳಿ ಗೂಡಿಗೆ…

ಸಂಪಾಜೆ ಕಾಂಗ್ರೇಸ್ ನಲ್ಲಿ ಎದ್ದಿರುವ ಕೊಲಾಹಲ ತಕ್ಕ ಮಟ್ಟಿಗೆ ಉಪಶಮನ ವಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ನಾಯಕರು, ಜಿಲ್ಲಾ ನಾಯಕರು ಹಾಗೂ ಬ್ಲಾಕ್ ನಾಯಕರ ಮಾತಿಗೆ ಮಣ್ಣನೆ ನೀಡಿದ ಸೋಮಶೇಖರ್ ಕೊಯಿಂಗಾಜೆ. ತಾವು ನೀಡಿರುವ ರಾಜಿನಾಮೆ ಹಿಂಪಡೆದು ವಲಯ ಕಾಂಗ್ರೇಸ್ ಉಪಾದ್ಯಕ್ಷರಾಗಿ ಮತ್ತು ಪಂಚಾಯತ್ ಸದಸ್ಯರಾಗಿ ಮುಂದುವರಿಯುವ…

ಸುಳ್ಯದ ಎನ್ನೆಂಸಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ: ಯುವಜನತೆ ಆಶಾವಾದಿಗಳಾಗಬೇಕು: ಎಸ್ ಅಂಗಾರ.
ರಾಜ್ಯ

ಸುಳ್ಯದ ಎನ್ನೆಂಸಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ: ಯುವಜನತೆ ಆಶಾವಾದಿಗಳಾಗಬೇಕು: ಎಸ್ ಅಂಗಾರ.

ಯುವಜನತೆ ಆಶಾವಾದಿಗಳಾಗಿ ಪ್ರಾಮಾಣಿಕವಾಗಿ ಶತಾಯ ಗತಾಯ ಪ್ರಯತ್ನ ಮಾಡಿದಾಗ ಆಸೆಗಳು ಬಲು ಬೇಗ ಈಡೇರಬಲ್ಲದು , ಮುಂದಿನ ತಿಂಗಳಲ್ಲಿ ವಾಹನ ಚಾಲನೆ ತಿಳಿದವರನ್ನು ಮುಂದಿರಿಸಿಕೊಂಡು ಚಾಲಕರಿಗೆ ಸ್ವಾ ಉದ್ಯೂಗ ಕಲ್ಪಿಸುವ ವ್ಯವಸ್ಥೆಯನ್ನು ಮೀನುಗಾರಿಕಾ ಇಲಾಖೆಯಿಂದ ಮಾಡಲಾಗುವುದು ಎಂದು ಬಂದರು ಮತ್ತು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI