ಪ್ಯೂಸ್ ಹಾಕಲು ಹೋದ ಯುವಕನಿಗೆ  ವಿದ್ಯುತ್ ಶಾಕ್‍ : ಮೃತ್ಯು 

ಪ್ಯೂಸ್ ಹಾಕಲು ಹೋದ ಯುವಕನಿಗೆ  ವಿದ್ಯುತ್ ಶಾಕ್‍ : ಮೃತ್ಯು 

 

ಉಪ್ಪಿನಂಗಡಿ : ಪ್ಯೂಸ್ ಹಾಕಲು ಹೋದ ಯುವಕನೋರ್ವ ವಿದ್ಯುತ್ ಶಾಕ್ ಗೊಳಪಟ್ಟು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ನಡೆದಿದೆ.

ಪುಲೇರಿ ಗೋಳಿತ್ತಡಿ ಯುವ ಕಬಡ್ಡಿ ಆಟಗಾರ ಹರೀಶ್ (32) ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ

ರಾಜ್ಯ