ಆರಂತೋಡಿನಲ್ಲಿ ಶ್ರದ್ದಾನಂದ ಸ್ವಾಮೀಜಿಯ ಬಲಿದಾನ್ ದಿವಸದ ಕಾರ್ಯಕ್ರಮ.
ರಾಜ್ಯ

ಆರಂತೋಡಿನಲ್ಲಿ ಶ್ರದ್ದಾನಂದ ಸ್ವಾಮೀಜಿಯ ಬಲಿದಾನ್ ದಿವಸದ ಕಾರ್ಯಕ್ರಮ.

ಹನುಮಾನ್ ಶಾಖೆ ಆರಂತೋಡಿನಲ್ಲಿ ಸ್ವಾಮಿ ಶ್ರದ್ದಾನಂದರ ಬಲಿದಾನ್ ದಿವಸದ ಪ್ರಯುಕ್ತ ಕಾರ್ಯಕ್ರಮವನ್ನು ಜ.01. ರಂದು ಆಚರಿಸಲಾಯಿತು. ಸ್ವಾಮೀಜಿಯಾ ತತ್ವ ಸಿದ್ಧಾಂತದ ಬಗ್ಗೆ ಪ್ರಾಂತ ಧರ್ಮ ಪ್ರಸರಣ ಪ್ರಮುಖ್ ಕೃಷ್ಣ ಮೂರ್ತಿ ಯವರು ತಿಳಿಸಿದರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಬಿ ಯೆನ್ ಸತೀಶ್ ಉಪಸ್ಥಿತರಿದ್ದರು. ಅಲ್ಲದೆ…

ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.25 ಹೆಚ್ಚಳ.
ರಾಷ್ಟ್ರೀಯ

ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.25 ಹೆಚ್ಚಳ.

ಹೊಸ ವರ್ಷದ ಮೊದಲ ದಿನವೇ ಶ್ರೀಸಾಮಾನ್ಯನಿಗೆದೊಡ್ಡ ಶಾಕ್ ಕಾದಿದೆ. ಜ.1.2023 ರಿಂದ ಗ್ಯಾಸ್ಸಿಲಿಂಡರ್‌ಗಳ ಬೆಲೆಗಳು ಹೆಚ್ಚಾಗಿದೆ. ಇಂದಿನಿಂದಸಿಲಿಂಡರ್ ಖರೀದಿ ದುಬಾರಿಯಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಸಂಕಷ್ಟ ಎದುರಾಗುವಂತೆ ಮಾಡಿದೆ.ಇನ್ನು ದೆಹಲಿ, ಮುಂಬೈನಿಂದ ಪಾಟ್ನಾವರೆಗಿನ ಎಲ್ಲಾನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿದುಬಾರಿಯಾಗಿದೆ.ಜ.1, 2023 ರಿಂದ ವಾಣಿಜ್ಯ ಸಿಲಿಂಡರ್‌ಗಳ…

ಸುಳ್ಯ ನಗರದಲ್ಲಿ ಹಾಕಿರುವ ಬ್ಯಾನರ್ ತೆರವು ಮಾಡಲು ಅಧಿಕಾರಿಗಳು ಮುಂದಾಗಬೇಕು. ಮುಸ್ಲಿಂ ಯುವಕರು ಅನ್ಯಧರ್ಮಿಯರಿಗೆ ನೋವಾಗದಂತೆ ವ್ಯವಹರಿಸಿ. ಟಿ ಎಂ ಶಹೀದ್.
ರಾಜ್ಯ

ಸುಳ್ಯ ನಗರದಲ್ಲಿ ಹಾಕಿರುವ ಬ್ಯಾನರ್ ತೆರವು ಮಾಡಲು ಅಧಿಕಾರಿಗಳು ಮುಂದಾಗಬೇಕು. ಮುಸ್ಲಿಂ ಯುವಕರು ಅನ್ಯಧರ್ಮಿಯರಿಗೆ ನೋವಾಗದಂತೆ ವ್ಯವಹರಿಸಿ. ಟಿ ಎಂ ಶಹೀದ್.

ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವ ಅಗತ್ಯವಿಲ್ಲ. ಮುಸ್ಲಿಂ ಸಮಾಜದಲ್ಲೇ ಸಾಕಷ್ಟು ಯುವತಿಯರು, ರೂಪವತಿಯರು, ವಿದ್ಯಾವಂತರು, ಅನಾಥರು, ಬಡವರು, ನಿರ್ಗತಿಕರು ಇದ್ದಾರೆ.ಅಂತವರನ್ನು ಮದುವೆಯಾದರೆ ಪುಣ್ಯವಾದರೂ ಬರುತ್ತದೆ. ಮುಸ್ಲಿಮರು ಇತರ ಧರ್ಮದವರೊಂದಿಗೆಸೌಹಾರ್ದತೆಯಿಂದ ಅನ್ನೋನ್ಯವಾಗಿ ಇರಬೇಕು. ಅವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು ಎಂದು ಮುಸ್ಲಿಂ ಯುವಜನ ಪರಿಷತ್ ಅಧಕ್ಷ ಟಿ.ಎಂ.ಶಹೀದ್…

ಅಜ್ಜಾವರ ಕಾಂಗ್ರೇಸ್ ನಾಯಕ ಸುಧೀರ್ ರೈ ಮೇನಾಲ ನಿಧನ.
ರಾಜ್ಯ

ಅಜ್ಜಾವರ ಕಾಂಗ್ರೇಸ್ ನಾಯಕ ಸುಧೀರ್ ರೈ ಮೇನಾಲ ನಿಧನ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸುಧೀರ್ ರೈ ಮೇನಾಲ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 48 ವರ್ಷ ವಯಸ್ಸಾಗಿತ್ತು.ಮೂರು ದಿನಗಳ ಹಿಂದೆ ಅಜ್ಜಾವರ ತೆರಳುವ ಮಾರ್ಗ ಮದ್ಯೆ ತರಕಾರಿ , ಹೂ ಗಳಿಗೆ ಬಿಡವಂತ ವಿಷ ಸೇವನೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI