ಸುಳ್ಯದಲ್ಲಿ ಪೈಂಟರ್ಸ್ ಸಂಘ ಅಸ್ಥಿತ್ವಕ್ಕೆ: ಅದ್ಯಕ್ಷರಾಗಿ:ಕೆ.ಎಲ್ ಜಗದೀಶ್: ಕಾರ್ಯದರ್ಶಿಯಾಗಿ:ಬಾಲಚಂದ್ರ ಆಯ್ಕೆ.
ಸುಳ್ಯ ತಾಲೂಕಿನಲ್ಲಿ ಪೈಂಟಿಂಗ್ ವೃತ್ತಿ ಮಾಡುತ್ತಿರುವ ಕಾರ್ಮಿಕರ ಹಿತದೃಷ್ಠಿಯಿಂದ ನೂತನವಾಗಿ ಪೈಂಟರ್ಸ್ ಸಂಘವನ್ನು ಸ್ಥಾಪಿಲಾಗಿದೆ. ಪದಾಧಿಕಾರಿಗಳ ನೇಮಕವು ನ.27 ರಂದು ಸುಳ್ಯ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ನೂತನ ಸಂಘದ ಸ್ಥಾಪಕಾಧ್ಯಕ್ಷರಾಗಿ ಕೆ ಎಲ್ ಜಗದೀಶ ಕಾಯರ್ತೋಡಿ,ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ .ಉಪಾಧ್ಯಕ್ಷರಾಗಿ ಉಸ್ಮಾನ್ ಜಯನಗರ ಹಾಗು ಲಿಂಗಪ್ಪ ಅವರನ್ನು…








