ಅಂತರಾಷ್ಟ್ರೀಯ

ಟೆಹ್ರಾನ್‌ನಲ್ಲಿರುವ ಇರಾನ್ ರಾಜ್ಯ ಮಾಧ್ಯಮ ಮುಖ್ಯ ಕಚೇರಿಯ ಮೇಲೆ ಇಸ್ರೇಲ್‌ ದಾಳಿ
ಅಂತರಾಷ್ಟ್ರೀಯ

ಟೆಹ್ರಾನ್‌ನಲ್ಲಿರುವ ಇರಾನ್ ರಾಜ್ಯ ಮಾಧ್ಯಮ ಮುಖ್ಯ ಕಚೇರಿಯ ಮೇಲೆ ಇಸ್ರೇಲ್‌ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಗಂಭೀರ ತಿರುವು ಪಡೆದುಕೊಂಡಿದೆ. ಇಸ್ರೇಲ್ ಸೇನೆ ಟೆಹ್ರಾನ್‌ನಲ್ಲಿ ಇರುವ ಇರಾನ್‌ನ ರಾಜ್ಯ ಮಾಧ್ಯಮ ಸಂಸ್ಥೆ IRIB ಕಚೇರಿಯ ಮೇಲೆ ಏರ್‌ಸ್ಟ್ರೈಕ್ ನಡೆಸಿದೆ.ಲೈವ್ ಪ್ರಸಾರ ನಡೆಸುತ್ತಿದ್ದ ಸಮಯದಲ್ಲೇ ಕಚೇರಿಯ ಮೇಲೆ ಬಾಂಬ್ ಸಿಡಿದ ಪರಿಣಾಮ, ಸುದ್ದಿ ಓದುತ್ತಿದ್ದ ಅಂಕರ್ ತಕ್ಷಣವೇ ಎದ್ದು ಓಡುವ ಪರಿಸ್ಥಿತಿ ಉಂಟಾಗಿದೆ.

ರಾಜ್ಯ

ಧಾರ್ಮಿಕ

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.

ಸುಳ್ಯ: ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ ಕಾರ್ಯಕ್ರಮ ದಿನಾಂಕ 20-06-2025 ರಂದು ಶುಕ್ರವಾರ ಸಂಜೆ 5ರಿಂದ ರಾತ್ರಿ 8ರ ವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿದೆ. ಆಸ್ತಿಕ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವದ್ಗೀತೆ ಯ ಸಾರವನ್ನು ತಿಳಿದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಆಯೋಜಕರಾದ ಡಾ. ವೀಣಾ ಎನ್ ಸುಳ್ಯ ,ಸಪ್ನ ಸುದರ್ಶನ್ ಮತ್ತು ಶ್ರೀಮತಿ ಬಿಂದು ವಿದ್ಯಾಧರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.
ಆಧ್ಯಾತ್ಮ ಧಾರ್ಮಿಕ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ
ಆಧ್ಯಾತ್ಮ ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ 'B' ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಕುಟುಂಬಸ್ಥರ ಸೇವೆಯಾಗಿ ಬೆಳ್ಳಿ ರಥ ಸಮರ್ಪಣೆಗೆ ಸಂಕಲ್ಪ ಮತ್ತು ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ ನೀಡುವ ಕಾರ್ಯಕ್ರಮ ಜೂನ್ 14 ರಂದು ದೇವಸ್ಥಾನದಲ್ಲಿ ನಡೆಯಿತು. ರಥ ನಿರ್ಮಾಣದ ಬೆಳ್ಳಿಯ ಸಾಂಕೇತಿಕ ಸಮರ್ಪನೆಯನ್ನು ಬೆಳ್ಳಿಯ ನಾಣ್ಯ ವನ್ನು ಸಮರ್ಪಿಸುವ ಮೂಲಕ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು

ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಂದ ಹಿಡಿದು ಲಕ್ಷಕ್ಕಿಂತ ಹೆಚ್ಚಿನ ಅಂಬಿಯಾಗಳೂ, ಔಲಿಯಾಗಳೂ ಕಲಿಸಿದ್ದು ಕ್ಷಮೆಯ ಮೂಲಕ ಶಾಂತಿಯನ್ನು ಸ್ಥಾಪಿಸಿ ತ್ಯಾಗದ ಮೂಲಕ ಸೌಹಾರ್ದತೆಯನ್ನು ಕಾಪಾಡುವುದಾಗಿದೆ. ಅದರೊಂದಿಗೆ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು
ಧಾರ್ಮಿಕ
ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? ತುಳುನಾಡಿನ ಆರಾಧ್ಯ ದೈವವನ್ನು ಕಾಂತರ ಚಿತ್ರ ತಂಡ ರಸ್ತೆಯಲ್ಲಿ ಕುಣಿಯುವಂತೆ ಮಾಡಿದೆ ಎಂದು ದೈವರಾದಕರು ಮತ್ತು ತುಳುನಾಡಿನ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಿತ್ರತಂಡ…

ಕ್ರೀಡೆ

ಇಂಡಸ್ ಜಲ ಒಪ್ಪಂದ ರದ್ದತಿ: ಭಾರತ-ಪಾಕಿಸ್ತಾನ ನಡುವಿನ ನದಿ ಬಿಕ್ಕಟ್ಟು ಉಲ್ಬಣಗೊಳ್ಳುವ ಆತಂಕ
ಅಂತರಾಷ್ಟ್ರೀಯ

ಇಂಡಸ್ ಜಲ ಒಪ್ಪಂದ ರದ್ದತಿ: ಭಾರತ-ಪಾಕಿಸ್ತಾನ ನಡುವಿನ ನದಿ ಬಿಕ್ಕಟ್ಟು ಉಲ್ಬಣಗೊಳ್ಳುವ ಆತಂಕ

ದೆಹಲಿ: ಭಾರತವು 1960 ರ ಇಂಡಸ್ ಜಲ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿರುವುದರಿಂದ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಜಲ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತೆ ಮತ್ತು ಪಾಕ್ ಮೂಲದ ಉಗ್ರರ ದಾಳಿಗಳ ವಿರುದ್ಧದ ತೀವ್ರ ಪ್ರತಿಕ್ರಿಯೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನ…

ಸಾಧನೆ ಮೆರೆದ ಯುವ ಭಾರತೀಯ ಗಣಿತಜ್ಞರು; EGMO 2025ನಲ್ಲಿ  ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಕುವರಿಯರು
ರಾಷ್ಟ್ರೀಯ

ಸಾಧನೆ ಮೆರೆದ ಯುವ ಭಾರತೀಯ ಗಣಿತಜ್ಞರು; EGMO 2025ನಲ್ಲಿ  ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಕುವರಿಯರು

ಪ್ರಿಸ್ಟಿನಾ, ಕೊಸೊವೊ:: ಪ್ರಿಸ್ಟಿನಾ, ಕೊಸೊವೊನಲ್ಲಿ ಏಪ್ರಿಲ್ 11 ರಿಂದ 17 ರ ನಡುವೆ ನಡೆದ 14 ನೇ ಯೂರೋಪಿಯನ್ ಬಾಲಕಿಯರ ಗಣಿತ ಓಲಿಂಪಿಯಾಡ್ (EGMO) ಸ್ಪರ್ಧೆಯಲ್ಲಿ ಭಾರತದ ತಂಡವು ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿದೆ. ಇದು  ಶಾಲಾ ಪಠ್ಯಕ್ರಮದ ಹೊರಗೆಯೂ…

ಇಕ್ವೆಡಾರ್‌ನ ಎಸ್ಮೆರಾಲ್ಡಸ್‌ನಲ್ಲಿ ಭೀಕರ ಭೂಕಂಪ: 20 ಮಂದಿಗೆ ಗಾಯ, ವ್ಯಾಪಕ ಹಾನಿ
ಅಂತರಾಷ್ಟ್ರೀಯ

ಇಕ್ವೆಡಾರ್‌ನ ಎಸ್ಮೆರಾಲ್ಡಸ್‌ನಲ್ಲಿ ಭೀಕರ ಭೂಕಂಪ: 20 ಮಂದಿಗೆ ಗಾಯ, ವ್ಯಾಪಕ ಹಾನಿ

ಎಸ್ಮೆರಾಲ್ಡಸ್, ಇಕ್ವೆಡಾರ್: ಶುಕ್ರವಾರ ಬೆಳಿಗ್ಗೆ ಇಕ್ವೆಡಾರ್ ನ ಕರಾವಳಿ ಪ್ರಾಂತ್ಯವಾದ ಎಸ್ಮೆರಾಲ್ಡಸ್ ನಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 20 ಮಂದಿ ಗಾಯಗೊಂಡಿದ್ದು, ಈ ಪ್ರದೇಶದಾದ್ಯಂತ ಭಾರಿ ಪ್ರಮಾಣದ ಹಾನಿಯುಂಟಾಗಿದೆ. ಬೆಳಿಗ್ಗೆ ಸುಮಾರು 6:45 ಕ್ಕೆ ಸಂಭವಿಸಿದ ಈ ಕಂಪನ, ರಾಜಧಾನಿಯಾದ ಕ್ವಿಟೋವರೆಗೂ ಅನುಭವಿಸಲ್ಪಟ್ಟಿದ್ದು, ಜನರಲ್ಲಿ ಭೀತಿ…

ಪಾಕಿಸ್ತಾನದ ವಾಯುಪಥ ನಿರ್ಬಂಧ: ಭಾರತೀಯ ಹಾರಾಟಗಳಲ್ಲಿ ಭಾರೀ ವ್ಯತ್ಯಯ
ಅಂತರಾಷ್ಟ್ರೀಯ

ಪಾಕಿಸ್ತಾನದ ವಾಯುಪಥ ನಿರ್ಬಂಧ: ಭಾರತೀಯ ಹಾರಾಟಗಳಲ್ಲಿ ಭಾರೀ ವ್ಯತ್ಯಯ

ನವದೆಹಲಿ: ಪಾಕಿಸ್ತಾನವು ತನ್ನ ವಾಯುಪಥದಲ್ಲಿ ಭಾರತೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿದ ಪರಿಣಾಮ ಭಾರತದಿಂದ ಹೊರಡುವ ಮತ್ತು ಭಾರತಕ್ಕೆ ಬರುತ್ತಿರುವ ವಿಮಾನಗಳ ಹಾರಾಟಗಳಲ್ಲಿ ಭಾರೀ ಅಸ್ಥಿರತೆ ಉಂಟಾಗಿದೆ. ಈ ನಿರ್ಧಾರವು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯ ನಂತರ ಕೈಗೊಳ್ಳಲಾದ್ದು, ಈ ನರಮೇಧದಲ್ಲಿ 26 ಮಂದಿ ತಮ್ಮ ಪ್ರಾಣ…

ಮೇ 24 ರಂದು ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಮಹಾಸಂಗಮ; ಆಹ್ವಾನ ತಿರಸ್ಕರಿಸಿದ ಅರ್ಶದ್ ನದೀಮ್
ಕ್ರೀಡೆ

ಮೇ 24 ರಂದು ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಮಹಾಸಂಗಮ; ಆಹ್ವಾನ ತಿರಸ್ಕರಿಸಿದ ಅರ್ಶದ್ ನದೀಮ್

ನೀರಜ್ ಚೋಪ್ರಾ ಕ್ಲಾಸಿಕ್ ಎಂಬ ವಿಶೇಷ ಜಾವೆಲಿನ್ ಥ್ರೋ ಸ್ಪರ್ಧೆ ಮೇ 24ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಉತ್ಕೃಷ್ಟ ಕಾರ್ಯಕ್ರಮಕ್ಕೆ ವಿಶ್ವದ ಅನೇಕ ಉನ್ನತ ಮಟ್ಟದ ಜಾವೆಲಿನ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್, ಜೂಲಿಯಸ್ ಯೆಗೋ, ಮತ್ತು ಥಾಮಸ್…

ಇತಿಹಾಸ ನಿರ್ಮಿಸಿದ ಪಾಲಾ ಬಾರ್ ಅಸೋಸಿಯೇಷನ್ : ಎಲ್ಲಾ ಹುದ್ದೆಗಳಿಗೆ ಮಹಿಳೆಯರನ್ನೇ ಆಯ್ಕೆ
ರಾಜ್ಯ

ಇತಿಹಾಸ ನಿರ್ಮಿಸಿದ ಪಾಲಾ ಬಾರ್ ಅಸೋಸಿಯೇಷನ್ : ಎಲ್ಲಾ ಹುದ್ದೆಗಳಿಗೆ ಮಹಿಳೆಯರನ್ನೇ ಆಯ್ಕೆ

ಪಾಲಾ, ಕೇರಳ: ಕೇರಳದ ಪಾಲಾ ಬಾರ್ ಅಸೋಸಿಯೇಷನ್ ಇತಿಹಾಸ ನಿರ್ಮಿಸುವಂತಹ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಸಂಘದ ಎಲ್ಲಾ ಹುದ್ದೆಗಳಿಗೂ ಹಾಗೂ ಕಾರ್ಯಕಾರಿಣಿ ಸಮಿತಿಯ 15 ಸ್ಥಾನಗಳಿಗೂ ಮಹಿಳಾ ವಕೀಲರನ್ನೇ ಆಯ್ಕೆಮಾಡಲಾಗಿದೆ. ಇದು ದೇಶದಾದ್ಯಂತ ಮಹಿಳೆಯರ ಪ್ರತಿನಿಧಿತ್ವವನ್ನು ವಕೀಲರ ಸಂಘಗಳಲ್ಲಿ ಹೆಚ್ಚಿಸಲು ಆಗುತ್ತಿರುವ ಒತ್ತಾಸೆಗೆ ಪ್ರತಿಕ್ರಿಯೆಯಂತೆ ಮೂಡಿದೆ.…

ಐಪಿಎಲ್ 2025 – ತವರಿನ ಗೆಲುವಿನ ಕನಸನ್ನು ನನಸು ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ
ಕ್ರೀಡೆ

ಐಪಿಎಲ್ 2025 – ತವರಿನ ಗೆಲುವಿನ ಕನಸನ್ನು ನನಸು ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ

ಎಂದಿನಂತೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ತವರಿನಲ್ಲಿ ಗೆಲ್ಲುವ ಕನಸನ್ನು ನನಸು ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ವಿರಾಟ್ ಕೋಹ್ಲಿ ಮತ್ತು ದೇವದತ್ತ ಪಡಿಕಲ್…

ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪ್ರವಾಸಿಗರ ರಕ್ಷಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್
ರಾಷ್ಟ್ರೀಯ

ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪ್ರವಾಸಿಗರ ರಕ್ಷಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರ ಮೇಲೆ ನಡೆದ ಹಲ್ಲೆಯ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆಯೇ, ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿದೆ. ಈ ಮೊಕದ್ದಮೆಯನ್ನು ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದು, ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂಬ ಉದ್ದೇಶದಿಂದ…

🔫 ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕನ್ನಡಿಗ ಬಲಿ, ಸಿಎಂ ತುರ್ತು ಸಭೆ, ಕಾಶ್ಮೀರಕ್ಕೆ ಹೊರಟ ಅಧಿಕಾರಿಗಳು.
ಅಪರಾಧ ರಾಷ್ಟ್ರೀಯ

🔫 ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕನ್ನಡಿಗ ಬಲಿ, ಸಿಎಂ ತುರ್ತು ಸಭೆ, ಕಾಶ್ಮೀರಕ್ಕೆ ಹೊರಟ ಅಧಿಕಾರಿಗಳು.

ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂ ಬಳಿಯ ಬೈಸರಾನ್ ಮೇಡೋ ಪ್ರದೇಶದಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಪರಿಣಾಮ, ಕನಿಷ್ಠ ಐದು ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ಭಾರತೀಯ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದಿದ್ದು, ಭದ್ರತಾ ಪಡೆಗಳು ಈ…

ಸಿವಿಲ್ ಸೇವಾ ಪರೀಕ್ಷೆ 2024 ರ ಅಂತಿಮ ಫಲಿತಾಂಶ ಪ್ರಕಟಿಸಿದ ಯುಪಿಎಸ್ಸಿ
ರಾಷ್ಟ್ರೀಯ

ಸಿವಿಲ್ ಸೇವಾ ಪರೀಕ್ಷೆ 2024 ರ ಅಂತಿಮ ಫಲಿತಾಂಶ ಪ್ರಕಟಿಸಿದ ಯುಪಿಎಸ್ಸಿ

ನವದೆಹಲಿ:ಯುನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಇಂದು ಸಿವಿಲ್ ಸೇವಾ ಪರೀಕ್ಷೆ 2024 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ, ಇದು ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಸ್ಪರ್ಧಾತ್ಮಕ ನೇಮಕಾತಿ ಪ್ರಕ್ರಿಯೆಗಳಲ್ಲೊಂದು. ಪ್ರತಿಯೊಂದು ವರ್ಷವೂ ಆಯೋಜಿಸಲಾಗುವ ಈ ಪರೀಕ್ಷೆಯ ಮೂಲಕ ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ…

error: Content is protected !!