ಅಂತರಾಷ್ಟ್ರೀಯ

ಸೈನಾ ನೆಹ್ವಾಲ್ – ಪರುಪಳ್ಳಿ ಕಶ್ಯಪ್ ಜೋಡಿ ಮತ್ತೆ ಒಂದಾಗಲು ಮುಂದಾಗಿದ್ದಾರೆ
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ಸೈನಾ ನೆಹ್ವಾಲ್ – ಪರುಪಳ್ಳಿ ಕಶ್ಯಪ್ ಜೋಡಿ ಮತ್ತೆ ಒಂದಾಗಲು ಮುಂದಾಗಿದ್ದಾರೆ

ಬೆಂಗಳೂರು, ಆಗಸ್ಟ್ 2:ಭಾರತದ ಸ್ಟಾರ್ ಬ್ಯಾಡ್ಮಿಂಟನ್ ದಂಪತಿ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಅವರು ವಿಚ್ಛೇದನಕ್ಕೆ ಮುಂದಾಗಿದ್ದು ಕೆಲ ದಿನಗಳ ಹಿಂದೆ ತಿಳಿಸಿದ್ದರು. ಆದರೆ ಇದೀಗ ಇಬ್ಬರೂ ತಮ್ಮ ಸಂಬಂಧಕ್ಕೆ ಮತ್ತೊಮ್ಮೆ ಅವಕಾಶ ನೀಡಲು ತೀರ್ಮಾನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸೈನಾ ನೆಹ್ವಾಲ್ ಅವರು ಪರುಪಳ್ಳಿ ಕಶ್ಯಪ್ ಜೊತೆಗಿನ ಒಂದು ಸುಂದರವಾದ ಛಾಯಾಚಿತ್ರವನ್ನು ಹಂಚಿಕೊಂಡು,"ಕೆಲವೊಮ್ಮೆ ದೂರವಿರುವುದು ಹತ್ತಿರದವರ ಮೌಲ್ಯವನ್ನು ಕಲಿಸುತ್ತದೆ. ನಾವು ಮತ್ತೆ ಪ್ರಯತ್ನಿಸುತ್ತಿದ್ದೇವೆ," ಎಂಬ ಸರಳ ಆದರೆ ಭಾವನಾತ್ಮಕ ಶಬ್ದಗಳನ್ನು ಬಳಸಿದ್ದಾರೆ. ಈ ಪೋಸ್ಟ್‌ಗೆ ಹೃದಯದ ಆಕಾರದ…

ಧಾರ್ಮಿಕ

ಇಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 50ನೇ ವರ್ಧಂತೀ

ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸುವರ್ಣ ವರ್ಧಂತೀ ಗೋಕರ್ಣದ ಅಶೋಕೆಯಲ್ಲಿ ಮಠದ ಶಿಷ್ಯರಿಂದ ವಿಶೇಷವಾಗಿ ಆಚರಿಸಲಾಯಿತು. ಸಾವಿರಾರು ಮಾತೆಯರಿಂದ ಕುಂಕುಮಾರ್ಚನೆ ಸೇವೆ ಮತ್ತು ಹವ್ಯಕ ಮಹಾಮಂಡಲದ ಶಿಷ್ಯರಿಂದ ಮಹಾರುದ್ರ ಪಾರಾಯಣ ನೆರವೇರಿತು. ಹಾಗೂ ಈ ವಿಶೇಷ ದಿನದಂದು 50 ಸಾವಿರ ಗಿಡಗಳನ್ನು ನೆಟ್ಟು ಪೋಷಿಸುವ ನಿರ್ಧಾರದೊಂದಿಗೆ ಮಠದ ಶಿಷ್ಯರು 50ನೇ ವರ್ಧಂತೀಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶ್ರೀಗಳವರ ವರ್ಧಂತೀ ಪ್ರಯುಕ್ತ ವೈದಿಕರಿಂದ ಅರುಣಪ್ರಶ್ನಪಾರಾಯಣ, ನವಗ್ರಹ ಶಾಂತಿ, ಅರುಣ ಹವನ, ಆಯುಷ್ಯ ಸೂಕ್ತ ಹವನ,…

ಇಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 50ನೇ ವರ್ಧಂತೀ
ಆಧ್ಯಾತ್ಮ ಧಾರ್ಮಿಕ ರಾಜ್ಯ
ಸೌಹಾರ್ದ ಸಂಚಾರ ಸುಳ್ಯ ದ ಉಪಯಾತ್ರೆಗೆ ಗಾಂಧಿನಗರ ದಿಂದ ಚಾಲನೆ
ಧಾರ್ಮಿಕ ರಾಷ್ಟ್ರೀಯ

ಸೌಹಾರ್ದ ಸಂಚಾರ ಸುಳ್ಯ ದ ಉಪಯಾತ್ರೆಗೆ ಗಾಂಧಿನಗರ ದಿಂದ ಚಾಲನೆ

SჄS ಕರ್ನಾಟಕ ರಾಜ್ಯ ಸಮಿತಿ ನಡೆಸುವ ಸೌಹಾರ್ದ ಸಂಚಾರ ಕಾರ್ಯಕ್ರಮವು ಕುಂದಾಪುರದಿಂದ ಸುಳ್ಯ ದವರೆಗೆ ನಡೆಯಲಿದ್ದು ಅದರ ಸಮಾರೋಪ ಸಮಾರಂಭವು ಸುಳ್ಯ ದಲ್ಲಿ ದಿನಾಂಕ 16 ನೇ ತಾರೀಕಿನಂದು ವಿಜೃಂಭಣೆಯಿಂದ ನಡೆಯಲಿದ್ದು ಅದರ ಪ್ರಚಾರಾರ್ಥ ಸುಳ್ಯ ಝೋನ್ ವ್ಯಾಪ್ತಿಯಲ್ಲಿ ಉಪಯಾತ್ರೆಗೆ ಇಂದು ಚಾಲನೆ ನೀಡಲಾಯಿತು. ಯಾತ್ರಾ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಯವರಿಗೆ SჄS ಸುಳ್ಯ ಝೋನ್ ನಾಯಕರು ಧ್ವಜ ಹಸ್ತಾಂತರ ಮಾಡುವ ಮೂಲಕ ಎರಡು ದಿನಗಳ ಉಪಯಾತ್ರೆಗೆ ಚಾಲನೆ ನೀಡಿದರು. ಆದಿತ್ಯವಾರ ಗಾಂಧಿನಗರ ದಿಂದ ಆರಂಭಗೊಂಡು…

ಗುರು ಪೂರ್ಣಿಮಾ 2025: ಜ್ಞಾನದ ದೀಪ ಪ್ರಜ್ವಲಿಸುವ ಪುಣ್ಯದಿನ

2025ರ ಜುಲೈ 10 ರಂದು ದೇಶದಾದ್ಯಂತ ಗುರು ಪೂರ್ಣಿಮಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಷಾಢ ಮಾಸದ ಈ ಪವಿತ್ರ ಪೂರ್ಣಿಮಾ ತಿಥಿಯಲ್ಲಿ ಮಹರ್ಷಿ ವೇದವ್ಯಾಸರ ಜಯಂತಿಯನ್ನು ಸಂಭ್ರಮಿಸಲಾಗುತ್ತದೆ. ವೇದವ್ಯಾಸರು ವೇದಗಳನ್ನು ವಿಭಜಿಸಿ ಎಲ್ಲರಿಗೂ ತಿಳಿವಳಿಕೆ ನೀಡಿದ ಮಹಾನ್ ಋಷಿಯಾಗಿದ್ದು, ಅವರಿಗೆ ಗೌರವ ಸಲ್ಲಿಸುವ ದಿನವೇ ಗುರು ಪೂರ್ಣಿಮಾ. ಈ ಕಾರಣದಿಂದ ಈ ದಿನವನ್ನು "ವ್ಯಾಸ ಪೂರ್ಣಿಮಾ" ಎಂದೂ ಕರೆಯಲಾಗುತ್ತದೆ. ಗುರು ಎಂಬ ಶಬ್ದದ ಅರ್ಥ 'ಅಂಧಕಾರವನ್ನು ದೂರ ಮಾಡುವವನು'. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಬೌದ್ಧ ಮತ್ತು ಜೈನ…

ಗುರು ಪೂರ್ಣಿಮಾ 2025: ಜ್ಞಾನದ ದೀಪ ಪ್ರಜ್ವಲಿಸುವ ಪುಣ್ಯದಿನ
ಅಂತರಾಷ್ಟ್ರೀಯ ಆಧ್ಯಾತ್ಮ ಧಾರ್ಮಿಕ ರಾಷ್ಟ್ರೀಯ ಶೈಕ್ಷಣಿಕ
ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ
ಆಧ್ಯಾತ್ಮ ಧಾರ್ಮಿಕ

ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ , ಗೋಕರ್ಣದ ಶ್ರೀರಾಮಚಂದ್ರಾಪುರ ಮಠದಲ್ಲಿ ಸ್ವಭಾಷಾ ಚಾತುರ್ಮಾಸ್ಯ 2025 ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ ನಡೆಯುತ್ತಿದೆ. ಈ ಪವಿತ್ರ ಚಾತುರ್ಮಾಸ್ಯ ಕಾಲದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯ ಕಾರ್ಯಕ್ರಮಗಳು ಯೋಜಿಸಲಾಗಿದೆ. ಕಾರ್ಯಕ್ರಮದ ಪ್ರಮುಖ ದಿನಾಂಕಗಳು ಇಂತಿವೆ:ಶ್ರೀವ್ಯಾಸಪೂಜೆ - ಜುಲೈ 10,ಶ್ರೀಗುರುಪೌರ್ಣಿಮೆ - ಜುಲೈ 13,ಸ್ವಭಾಷಾ ಗೋಷ್ಠಿ 1 - ಜುಲೈ 21,ಶ್ರೀಕೃಷ್ಣಜನ್ಮಾಷ್ಟಮಿ - ಆಗಸ್ಟ್ 16,ಸ್ವಭಾಷಾ ಗೋಷ್ಠಿ 2 -…

ಕ್ರೀಡೆ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಐಪಿಎಸ್ ಪ್ರಣವ್ ಮೊಹಂತಿ ನೇತೃತ್ವದ ಎಸ್‌ಐಟಿ ರಚನೆ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಐಪಿಎಸ್ ಪ್ರಣವ್ ಮೊಹಂತಿ ನೇತೃತ್ವದ ಎಸ್‌ಐಟಿ ರಚನೆ

ಧರ್ಮಸ್ಥಳದಲ್ಲಿ ಶವಗಳನ್ನು ಬಲವಂತವಾಗಿ ಹೂತಿಟ್ಟ ಆರೋಪ ಸಂಬಂಧಿಸಿದ ಕೇಸ್‌ ಇದೀಗ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ವರ್ಗಾವಣೆಗೊಂಡಿದೆ. ಈ ಎಸ್‌ಐಟಿ ತಂಡದಲ್ಲಿ ಒಟ್ಟು ನಾಲ್ಕು ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅನುಚೇತ್ ಸೌಮ್ಯಾಲತ ಮತ್ತು ಜಿತೇಂದ್ರ ಕುಮಾರ್ ಅವರು ಈ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಐಪಿಎಸ್ ಅಧಿಕಾರಿ ಪ್ರಣವ್…

ಡಿಜಿಟಲ್ ಇಂಡಿಯಾಗೆ ಹತ್ತು ವರ್ಷ: ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ!
ತಂತ್ರಜ್ಞಾನ ರಾಷ್ಟ್ರೀಯ

ಡಿಜಿಟಲ್ ಇಂಡಿಯಾಗೆ ಹತ್ತು ವರ್ಷ: ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ!

ನವ ದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಗೆ 10 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ MyGov India ಪ್ಲಾಟ್‌ಫಾರ್ಮ್ "A Decade of Digital India - Reel Contest" ಅನ್ನು ಘೋಷಿಸಿದೆ. ಈ ಸ್ಪರ್ಧೆಯು ನೂತನ ಸೃಜನಾತ್ಮಕತೆಯೊಂದಿಗೆ ನಾಗರಿಕರ ಅನುಭವವನ್ನು ಹಂಚಿಕೊಳ್ಳುವ ಮಹತ್ತರ ಅವಕಾಶವಾಗಿದೆ. ಈ ರೀಲ್ಸ್…

🌟 ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಅನುಶ್ರೀ ಮದುವೆ ಸುದ್ದಿ
ಮನೋರಂಜನೆ ರಾಜ್ಯ

🌟 ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಅನುಶ್ರೀ ಮದುವೆ ಸುದ್ದಿ

ಕನ್ನಡದ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಮತ್ತೆ ಸುದ್ದಿ ಹರಿದಾಡುತ್ತಿದೆ. ಹಿಂದೆಯೂ ಅನೇಕ ಬಾರಿ ವದಂತಿಗಳು ಹರಿದಿದ್ದರೂ, ಈ ಬಾರಿ ವರದಿಗಳ ಪ್ರಕಾರ ಸುದ್ದಿ ನಿಜ ಎನ್ನಲಾಗಿದೆ. ಕುಟುಂಬ ಸದಸ್ಯರು ಆಯ್ಕೆ ಮಾಡಿದ ಯುವಕನೊಂದಿಗೆ ಅನುಶ್ರೀ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.…

ಧರ್ಮಸ್ಥಳದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ- ವೀರೇಂದ್ರ ಹೆಗ್ಗಡೆ ಅವರು ತಕ್ಷಣ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು -ರವಿಕೃಷ್ಣಾ ರೆಡ್ಡಿ ಆಕ್ರೋಶ
Uncategorized

ಧರ್ಮಸ್ಥಳದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ- ವೀರೇಂದ್ರ ಹೆಗ್ಗಡೆ ಅವರು ತಕ್ಷಣ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು -ರವಿಕೃಷ್ಣಾ ರೆಡ್ಡಿ ಆಕ್ರೋಶ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾ ರೆಡ್ಡಿ ಅವರು ವೀರೇಂದ್ರ ಹೆಗ್ಗಡೆ ಅವರು ತಕ್ಷಣ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಅವರ ಊರಿನಲ್ಲಿ ಈ ತರ ಘಟನೆಯಾಗಿದೆ ಎಂದು ತಿಳಿದಾಗ ಅವರೇ ಮುಂದೆ…

“ಸಿಎಂ ಸಿದ್ದರಾಮಯ್ಯ ಇನ್ನಿಲ್ಲ – ಫೇಸ್‌ಬುಕ್‌ನ ದೋಷಪೂರ್ಣ ಭಾಷಾಂತರಕ್ಕೆ ಕ್ಷಮೆಯಾಚನೆ!
ಅಂತರಾಷ್ಟ್ರೀಯ ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

“ಸಿಎಂ ಸಿದ್ದರಾಮಯ್ಯ ಇನ್ನಿಲ್ಲ – ಫೇಸ್‌ಬುಕ್‌ನ ದೋಷಪೂರ್ಣ ಭಾಷಾಂತರಕ್ಕೆ ಕ್ಷಮೆಯಾಚನೆ!

ಬೆಂಗಳೂರು: “CM Siddaramaiah passed away” ಎಂದು ದೋಷಪೂರ್ಣವಾಗಿ ಭಾಷಾಂತರಿಸಿದ ಫೇಸ್‌ಬುಕ್ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಈ ದೋಷ ಬಳಕೆದಾರರಲ್ಲಿ ಗೊಂದಲ ಸೃಷ್ಟಿಸಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಷಯದ ಹಿನ್ನೆಲೆ, ಸಿಎಂ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮೆಟಾ ಸಂಸ್ಥೆಗೆ…

ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್ ಪರೀಕ್ಷೆಯ ಉಚಿತ ಮಾಹಿತಿ ಕಾರ್ಯಗಾರ
ಉದ್ಯೋಗ ರಾಜ್ಯ ಶೈಕ್ಷಣಿಕ

ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್ ಪರೀಕ್ಷೆಯ ಉಚಿತ ಮಾಹಿತಿ ಕಾರ್ಯಗಾರ

ಪುತ್ತೂರು: ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ, ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್, ಪುತ್ತೂರು ಹಾಗೂ ಐ.ಎ.ಎಸ್ ದರ್ಶನ ಸಂಸ್ಥೆಯ ಸಹಯೋಗದಲ್ಲಿ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್. ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು ದಿನದ ಉಚಿತ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಗಾರವನ್ನು…

ಎನ್‌ಸಿಇಆರ್‌ಟಿ ಇತಿಹಾಸ ಪಠ್ಯಕ್ರಮದಲ್ಲಿ ದೊಡ್ಡ ಬದಲಾವಣೆ: ಭಾರತೀಯ ಪರಂಪರೆಗೆ ಹೆಚ್ಚು ಒತ್ತು
ರಾಷ್ಟ್ರೀಯ ಶೈಕ್ಷಣಿಕ

ಎನ್‌ಸಿಇಆರ್‌ಟಿ ಇತಿಹಾಸ ಪಠ್ಯಕ್ರಮದಲ್ಲಿ ದೊಡ್ಡ ಬದಲಾವಣೆ: ಭಾರತೀಯ ಪರಂಪರೆಗೆ ಹೆಚ್ಚು ಒತ್ತು

ಭಾರತದ ಇತಿಹಾಸವನ್ನು ಹೆಚ್ಚು ಸಮಗ್ರವಾಗಿ ಗ್ರಹಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಎನ್‌ಸಿಇಆರ್‌ಟಿ (NCERT) ಮುಂದಿನ ಶೈಕ್ಷಣಿಕ ವರ್ಷದ ಪಠ್ಯಕ್ರಮಕ್ಕೆ ಮಹತ್ತರ ಬದಲಾವಣೆಯೊಂದನ್ನು ತರುತ್ತಿದೆ. ಈ ನೂತನ ಪಠ್ಯಕ್ರಮದಲ್ಲಿ ಮಹತ್ವದ ಐತಿಹಾಸಿಕ ಘಟನೆಗಳನ್ನು ಆಳವಾಗಿ ದಾಖಲಿಸಲಾಗುತ್ತಿದ್ದು, ಮುಘಲರ ಕ್ರೂರತೆ ಹಾಗೂ ಬ್ರಿಟಿಷರ ಕಾಲದಲ್ಲಿ ನಡೆದ ಆರ್ಥಿಕ ಹಾಗೂ ಮಾನವ ಸಂಪತ್ತು…

ಭಾರತೀಯ ಸೇನೆಯ ಏರ್ ಡಿಫೆನ್ಸ್ ಶಕ್ತಿಗೆ ಮತ್ತೊಂದು ಮುನ್ನಡೆ: ಲಡಾಖ್‌ನಲ್ಲಿ ಆಕಾಶ್ ಪ್ರೈಮ್ ಮಿಸೈಲ್ ಯಶಸ್ವಿ ಪರೀಕ್ಷೆ
ಅಂತರಾಷ್ಟ್ರೀಯ ತಂತ್ರಜ್ಞಾನ ರಾಷ್ಟ್ರೀಯ

ಭಾರತೀಯ ಸೇನೆಯ ಏರ್ ಡಿಫೆನ್ಸ್ ಶಕ್ತಿಗೆ ಮತ್ತೊಂದು ಮುನ್ನಡೆ: ಲಡಾಖ್‌ನಲ್ಲಿ ಆಕಾಶ್ ಪ್ರೈಮ್ ಮಿಸೈಲ್ ಯಶಸ್ವಿ ಪರೀಕ್ಷೆ

ನವದೆಹಲಿ: ಲಡಾಖ್‌ನ ಎತ್ತರದ ಪ್ರದೇಶದಲ್ಲಿ ಭಾರತೀಯ ಸೇನೆಯ ಆಕಾಶ್ ವೆಪನ್ ಸಿಸ್ಟಮ್‌ನ ನವೀಕೃತ ಆಕಾಶ್ ಪ್ರೈಮ್ ಮಿಸೈಲ್ ಯಶಸ್ವಿಯಾಗಿ ಪರೀಕ್ಷೆಗೊಳಪಟ್ಟಿದೆ. ಈ ಮಿಸೈಲ್ ಎರಡು ವೇಗದ ಅನ್‌ಮ್ಯಾನ್ಡ್ ಟಾರ್ಗೆಟ್‌ಗಳನ್ನು ನಿಖರವಾಗಿ ಧ್ವಂಸ ಮಾಡಿದೆ. ಬುಧವಾರ ನಡೆದ ಈ ಪರೀಕ್ಷೆಯ ನಂತರ ಗುರುವಾರ ಚಾಂದೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಪೃಥ್ವಿ-II…

ಧರ್ಮಸ್ಥಳ ನ್ಯಾಯಕ್ಕಾಗಿ ಹೋರಾಡುತ್ತಿರುವ ಹಲವು ಯೂಟ್ಯೂಬ್ ಚಾನಲ್ ಗಳು,ವಿಡಿಯೋಗಳು ಬ್ಲಾಕ್
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ನ್ಯಾಯಕ್ಕಾಗಿ ಹೋರಾಡುತ್ತಿರುವ ಹಲವು ಯೂಟ್ಯೂಬ್ ಚಾನಲ್ ಗಳು,ವಿಡಿಯೋಗಳು ಬ್ಲಾಕ್

ಧರ್ಮಸ್ಥಳದಲ್ಲಿ ನಡೆದ ಹಲವು ಅತ್ಯಾಚಾರ ಕೊಲೆಗಳ ಬಗ್ಗೆ ವರದಿ ಮಾಡುತ್ತಿದ್ದ ಪ್ರಮುಖ ಯೂಟ್ಯೂಬ್ ಚಾನಲ್ ಗಳು, ವಿಡಿಯೋಗಳನ್ನು ಬ್ಲಾಕ್ ಮಾಡಿಸುವ ಮೂಲಕ ಹೊರಾಟವನ್ನು ದಮನ ಮಾಡುವ ಕೆಲಸಗಳು ನಡೆಯುತ್ತಿದೆ. ಈ ಪೈಕಿ ಪ್ರಮುಖವಾಗಿ ಈ ದಿನ ಡಾಟ್ ಕಾಮ್, ಕುಡ್ಲ ರಾಂಪೇಜ್ ಪ್ಲಸ್, ಸಂಚಾರಿ ಸ್ಟುಡಿಯೋ ಪ್ಲಸ್ ಚಾನೆಲ್…

ಫ್ರೀಸ್ಟೈಲ್ ಚೆಸ್ ನಲ್ಲಿ ಪ್ರಗ್ನಾನಂದ ಮಿಂಚು – ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ
ಅಂತರಾಷ್ಟ್ರೀಯ ಕ್ರೀಡೆ

ಫ್ರೀಸ್ಟೈಲ್ ಚೆಸ್ ನಲ್ಲಿ ಪ್ರಗ್ನಾನಂದ ಮಿಂಚು – ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ

ಭಾರತದ ಚೆಸ್ ಸ್ಟಾರ್ ಪ್ರಗ್ನಾನಂದಾ ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಅಚ್ಚರಿ ಜಯ ಗಳಿಸಿದ್ದಾರೆ. ಕೇವಲ 19 ವರ್ಷದ ಪ್ರಗ್ನಾನಂದಾ 39 ಚಲನೆಗಳಲ್ಲಿ ನಾರ್ವೇಜಿಯನ್ ಲೆಜೆಂಡ್ ಕಾರ್ಲ್ಸನ್ ಅವರನ್ನು ಸೋಲಿಸಿ ತಮ್ಮ ಕರಿಯರ್‌ನ ಮಹತ್ವದ ಸಾಧನೆ ದಾಖಲಿಸಿದ್ದಾರೆ. "ಈಗ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI