ಅಂತರಾಷ್ಟ್ರೀಯ

ಇಸ್ರೇಲ್–ಇರಾನ್ ನಡುವಿನ ಭೀಕರ ಯುದ್ಧ: ತೆಹ್ರಾನ್ ಮೇಲೆ ಇಸ್ರೇಲ್ ದಾಳಿ, ಎರಡೂ ದೇಶಗಳಲ್ಲಿ ಆತಂಕದ ವಾತಾವರಣ
ಅಂತರಾಷ್ಟ್ರೀಯ

ಇಸ್ರೇಲ್–ಇರಾನ್ ನಡುವಿನ ಭೀಕರ ಯುದ್ಧ: ತೆಹ್ರಾನ್ ಮೇಲೆ ಇಸ್ರೇಲ್ ದಾಳಿ, ಎರಡೂ ದೇಶಗಳಲ್ಲಿ ಆತಂಕದ ವಾತಾವರಣ

ತೆಹ್ರಾನ್/ತಲ್‌ಅವೀವ್: ಇಸ್ರೇಲ್‌ನ ವಾಯುಸೇನೆ ಭಾನುವಾರ ಇರಾನ್ ನ ತೆಹ್ರಾನ್‌ನ ಮೇಲೆ ಭಾರೀ ಬಾಂಬ್ ದಾಳಿ ನಡೆಸಿದ ಪರಿಣಾಮ, ಇಂಧನ ಭಂಡಾರಗಳು ಹೊತ್ತಿ ಉರಿದ ದೃಶ್ಯಗಳು ಜನಮನದಲ್ಲಿ ತೀವ್ರ ಭೀತಿಯನ್ನು ಉಂಟುಮಾಡಿವೆ. ಇಸ್ರೇಲ್ ದಾಳಿಗೆ ಇರಾನ್‌ನ ರಕ್ಷಣಾ ಸಚಿವಾಲಯ, ಶಾಹ್ರಾನ್‌ನ ಮುಖ್ಯ ಇಂಧನ ಗೋದಾಮು ಮತ್ತು ಪರಮಾಣು ಯೋಜನೆಗೆ ಸಂಬಂಧಿಸಿದ ಪ್ರಮುಖ ಸೌಕರ್ಯಗಳು ಹಾನಿಯಾಗಿದೆ. ಈ ದಾಳಿಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಆರು ಮಂದಿ ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳಿದ್ದಾರೆ ಎಂದು ವರದಿಯಾಗಿದೆ. ಈ ಮಾಹಿತಿ…

ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ 'B' ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಕುಟುಂಬಸ್ಥರ ಸೇವೆಯಾಗಿ ಬೆಳ್ಳಿ ರಥ ಸಮರ್ಪಣೆಗೆ ಸಂಕಲ್ಪ ಮತ್ತು ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ ನೀಡುವ ಕಾರ್ಯಕ್ರಮ ಜೂನ್ 14 ರಂದು ದೇವಸ್ಥಾನದಲ್ಲಿ ನಡೆಯಿತು. ರಥ ನಿರ್ಮಾಣದ ಬೆಳ್ಳಿಯ ಸಾಂಕೇತಿಕ ಸಮರ್ಪನೆಯನ್ನು ಬೆಳ್ಳಿಯ ನಾಣ್ಯ ವನ್ನು ಸಮರ್ಪಿಸುವ ಮೂಲಕ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ
ಆಧ್ಯಾತ್ಮ ಧಾರ್ಮಿಕ
ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು
ಧಾರ್ಮಿಕ

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು

ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಂದ ಹಿಡಿದು ಲಕ್ಷಕ್ಕಿಂತ ಹೆಚ್ಚಿನ ಅಂಬಿಯಾಗಳೂ, ಔಲಿಯಾಗಳೂ ಕಲಿಸಿದ್ದು ಕ್ಷಮೆಯ ಮೂಲಕ ಶಾಂತಿಯನ್ನು ಸ್ಥಾಪಿಸಿ ತ್ಯಾಗದ ಮೂಲಕ ಸೌಹಾರ್ದತೆಯನ್ನು ಕಾಪಾಡುವುದಾಗಿದೆ. ಅದರೊಂದಿಗೆ…

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? ತುಳುನಾಡಿನ ಆರಾಧ್ಯ ದೈವವನ್ನು ಕಾಂತರ ಚಿತ್ರ ತಂಡ ರಸ್ತೆಯಲ್ಲಿ ಕುಣಿಯುವಂತೆ ಮಾಡಿದೆ ಎಂದು ದೈವರಾದಕರು ಮತ್ತು ತುಳುನಾಡಿನ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಿತ್ರತಂಡ…

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ
ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ
ಧಾರ್ಮಿಕ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಭಕ್ತಿಭಾವದೊಂದಿಗೆ ಏಪ್ರಿಲ್ 30, 2025 (ಬುಧವಾರ)ರಿಂದ ಮೇ 1, 2025 (ಗುರುವಾರ)ರ ತನಕ ವಿಜೃಂಭಣೆಯಿಂದ ನೆರವೇರಿತು. ಏ.30, ಬುಧವಾರದಂದು:ಬೆಳಿಗ್ಗೆ ಗಣಪತಿ ಹವನ, ನಾಗನಕಟ್ಟೆಯಲ್ಲಿ ಅಭಿಷೇಕ, ತಂಬಿಲ ಹಾಗೂ ಪೂಜೆಗಳು ಜರುಗಿದವು. ಮಧ್ಯಾಹ್ನ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶ್ರೀ ವೆಂಕಟರಮಣ ದೇವರ ಹರಿಸೇವೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಅಪರಾಹ್ನದಂದು ಗುರುಕಾರ್ನವರು ಮತ್ತು…

ಕ್ರೀಡೆ

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ತಾರೆ ದಿಶಾ ಮದನ್
ಮನೋರಂಜನೆ

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ತಾರೆ ದಿಶಾ ಮದನ್

ಫ್ರಾನ್ಸ್‌ನಲ್ಲಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ 24ರ ವರೆಗೆ ಗ್ಲಾಮರ್ ಮತ್ತು ಕಲೆಯ ಅದ್ದೂರಿ ಸಂಭ್ರಮದಲ್ಲಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಈ ಉತ್ಸವಕ್ಕೆ ಪಾಲ್ಗೊಳ್ಳುವುದು ಒಂದು ಕಲಾವಿದನಿಗೆ ದೊಡ್ಡ ಸಾಧನೆ. ಈ ಬಾರಿ ಕನ್ನಡದ ನಟಿ ದಿಶಾ ಮದನ್ ಗೆ Broadband ವಿಶೇಷ ಆಹ್ವಾನ…

ನೀರಜ್ ಚೋಪ್ರಾಗೆ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ
ಕ್ರೀಡೆ

ನೀರಜ್ ಚೋಪ್ರಾಗೆ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ

ನವದೆಹಲಿ: ಭಾರತದ ಪ್ರಸಿದ್ಧ ಜಾವಲಿನ್ ಎಸೆತಗಾರ ಮತ್ತು ಒಲಿಂಪಿಕ್ ಪದಕ ವಿಜೇತ ನೀರಾಜ್ ಚೋಪ್ರಾಗೆ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿದೆ. ಈ ನೇಮಕಾತಿ ಏಪ್ರಿಲ್ 16 ರಿಂದ ಜಾರಿಗೆ ಬರುವಂತೆ ಗಜೆಟ್ ಆಫ್ ಇಂಡಿಯಾದಲ್ಲಿ ಪ್ರಕಟಿಸಲಾಗಿದೆ. ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ…

UPSC ಅಧ್ಯಕ್ಷರಾಗಿ ನೇಮಕಗೊಂಡ ಅಜಯ್ ಕುಮಾರ್; ಪ್ರೀತಿ ಸುಡಾನ್ ಅವರ ಸ್ಥಾನಕ್ಕೆ ಆಯ್ಕೆಯಾದ ಅಜಯ್ ಕುಮಾರ್
ರಾಷ್ಟ್ರೀಯ

UPSC ಅಧ್ಯಕ್ಷರಾಗಿ ನೇಮಕಗೊಂಡ ಅಜಯ್ ಕುಮಾರ್; ಪ್ರೀತಿ ಸುಡಾನ್ ಅವರ ಸ್ಥಾನಕ್ಕೆ ಆಯ್ಕೆಯಾದ ಅಜಯ್ ಕುಮಾರ್

ನವದೆಹಲಿ: ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು 1985 ಬ್ಯಾಚ್ ನ ಕೇರಳ ಕ್ಯಾಡರ್ ನ ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿಯಾಗಿರುವ ಡಾ. ಅಜಯ್ ಕುಮಾರ್ ಅವರನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮೇ 13, 2025 ರಂದು ಕೇಂದ್ರ…

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ (MEA) ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ
ಶೈಕ್ಷಣಿಕ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ (MEA) ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಶನ್ (MEA )ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ದಿನಾಂಕ: ೧೨-೦೫-೨೦೨೫ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾದ ದೀಪಕ್ ಬಿ.ಸಿ., OKHA, Sud-Chemie Ltd ಇವರು “ಪ್ರೊಡಕ್ಟ್ ಡಿಸೈನ್ & ಡೆವಲಪ್‌ಮೆಂಟ್” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಕಾಲೇಜಿನ ಸಿಇಒ, ಕಂಪ್ಯೂಟರ್ ಸೈನ್ಸ್…

ಭಾರತಕ್ಕೆ ಮಹಾನ್ ರಾಜತಾಂತ್ರಿಕ ವಿಜಯ: ಪಾಕಿಸ್ತಾನ ಬಂಧನದಿಂದ 22 ದಿನಗಳ ನಂತರ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಬಿಡುಗಡೆ
ಅಂತರಾಷ್ಟ್ರೀಯ

ಭಾರತಕ್ಕೆ ಮಹಾನ್ ರಾಜತಾಂತ್ರಿಕ ವಿಜಯ: ಪಾಕಿಸ್ತಾನ ಬಂಧನದಿಂದ 22 ದಿನಗಳ ನಂತರ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಬಿಡುಗಡೆ

ಪಾಕಿಸ್ತಾನದಲ್ಲಿ 22 ದಿನಗಳ ಕಾಲ ಬಂಧಿತರಾಗಿ ಇದ್ದ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಅವರನ್ನು ಬುಧವಾರ ಬೆಳಿಗ್ಗೆ ಸುಮಾರು 10.30ಕ್ಕೆ ಅಟಾರಿ (ಅಂಮೃತ್ಸರ್) ಜಂಟಿ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಬಿಡುಗಡೆ ಪ್ರಕ್ರಿಯೆ ಶಾಂತಿಯುತವಾಗಿ ಮತ್ತು ನಿಗದಿತ ಪ್ರೋಟೋಕಾಲ್ ಪ್ರಕಾರ ನಡೆದಿದ್ದು, ಬಿಎಸ್‌ಎಫ್ ಈ…

ನಿಮಗೆ ಗೊತ್ತೇ? – 🦋 ಚಿಟ್ಟೆ ಎಂಬ ಅದ್ಭುತ ಜೀವಿ 🌸
ಶೈಕ್ಷಣಿಕ

ನಿಮಗೆ ಗೊತ್ತೇ? – 🦋 ಚಿಟ್ಟೆ ಎಂಬ ಅದ್ಭುತ ಜೀವಿ 🌸

ಚಿಟ್ಟೆಗಳು ಜಗತ್ತಿನ ಅತ್ಯಂತ ಸುಂದರ ಕೀಟಗಳಲ್ಲಿ ಒಂದು! ಅವುಗಳ ಜೀವನ ವಿಸ್ಮಯಕರ ಮತ್ತು ತುಂಬಾ ಕುತೂಹಲಕರವಾಗಿದೆ. ಚಿಟ್ಟೆಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಓದಿ ತಿಳಿದುಕೊಳ್ಳಿ 🌈✨ 🦶 1. ಕಾಲಿನಿಂದ ರುಚಿ ನೋಡುತ್ತವೆ! ಹೌದು! 🦋 ಚಿಟ್ಟೆಗಳು ತಮ್ಮ ಕಾಲಿನಿಂದ ರುಚಿ ನೋಡುತ್ತವೆ! 👣🍭 ಅವು ಹೂವಿನ ಮೇಲೆ…

ಟರ್ಕಿ ವಿರುದ್ಧ ಭಾರತದ ಜನತೆ ಆಕ್ರೋಶ,ಸಾಮಾಜಿಕ ಜಾಲತಾಣಗಳಲ್ಲಿ #BoycottTurkey ಎಂಬ ಹ್ಯಾಶ್‌ಟ್ಯಾಗ್
ಅಂತರಾಷ್ಟ್ರೀಯ

ಟರ್ಕಿ ವಿರುದ್ಧ ಭಾರತದ ಜನತೆ ಆಕ್ರೋಶ,ಸಾಮಾಜಿಕ ಜಾಲತಾಣಗಳಲ್ಲಿ #BoycottTurkey ಎಂಬ ಹ್ಯಾಶ್‌ಟ್ಯಾಗ್

ನವದೆಹಲಿ: ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ ಟರ್ಕಿ ರಾಷ್ಟ್ರಪತಿ ರೆಸೆಪ್ ಟೈಯಿಪ್ ಎರ್ಡೊಗಾನ್ ವಿರುದ್ಧ ಭಾರತದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, #BoycottTurkey ಎಂಬ ಹ್ಯಾಶ್‌ಟ್ಯಾಗ್ ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇತ್ತೀಚೆಗೆ ನಡೆದ ‘ಆಪರೇಶನ್ ಸಿಂದೂರ್’ ಸಂದರ್ಭದಲ್ಲಿ ಎರ್ಡೊಗಾನ್ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ನಂತರ ಈ ಟ್ರೆಂಡ್ ರೂಪುಗೊಂಡಿದೆ.…

ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇಮಕ: ಮೊದಲ ಬೌದ್ಧ ಸಿಜೆಐ ಹೆಗ್ಗಳಿಕೆಗೆ ಪಾತ್ರರಾದ ಗವಾಯಿ
ರಾಷ್ಟ್ರೀಯ

ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇಮಕ: ಮೊದಲ ಬೌದ್ಧ ಸಿಜೆಐ ಹೆಗ್ಗಳಿಕೆಗೆ ಪಾತ್ರರಾದ ಗವಾಯಿ

ನವದೆಹಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನೇಮಕ ಮಾಡಲಾಗಿದೆ. ಇದರಿಂದ ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಅವರು ಮೊದಲ ಬೌದ್ಧ ಸಿಜೆಐ ಆಗಿ ದಾಖಲೆ ಬರೆಯಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಗವಾಯಿಯವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ನ್ಯಾಯಮೂರ್ತಿ…

ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿದ ಭಾರತ – 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ
ಅಂತರಾಷ್ಟ್ರೀಯ

ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿದ ಭಾರತ – 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ನವದೆಹಲಿ: ಭಾರತ ಸರ್ಕಾರವು ನವದೆಹಲಿ ಪಾಕಿಸ್ತಾನ ಹೈಕಮಿಷನ್ ನಲ್ಲಿನ ಒಂದು ಪಾಕಿಸ್ತಾನಿ ಅಧಿಕಾರಿಯನ್ನು "ಅಪ್ರಿಯ ವ್ಯಕ್ತಿ" (Persona Non Grata) ಎಂದು ಘೋಷಿಸಿದೆ. ತಕ್ಷಣವೇ ದೇಶ ತೊರೆಯಲು ಆ ಅಧಿಕಾರಿಗೆ 24 ಗಂಟೆಗಳ ಗಡುವು ನೀಡಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಈ ಕ್ರಮವನ್ನು ಅಧಿಕೃತವಾಗಿ ಪ್ರಕಟಿಸಿದ್ದು,…

ಹುಬ್ಬಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ: 6ನೇ ತರಗತಿಯ ಬಾಲಕನಿಂದ 8ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದು ಭೀಕರ ಹತ್ಯೆ!
ಅಪರಾಧ

ಹುಬ್ಬಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ: 6ನೇ ತರಗತಿಯ ಬಾಲಕನಿಂದ 8ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದು ಭೀಕರ ಹತ್ಯೆ!

ಹುಬ್ಬಳ್ಳಿ, ಮೇ 13: ಗುರುಸಿದ್ದೇಶ್ವರ ನಗರದಲ್ಲಿ ಸಂಭವಿಸಿದ ಅಮಾನವೀಯ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. 6ನೇ ತರಗತಿಯ ವಿದ್ಯಾರ್ಥಿಯೊಬ್ಬರು 8ನೇ ತರಗತಿಯ ಚೇತನ ರಕ್ಕಸಗಿ ಎಂಬ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಆಟವಾಡುವ ಸಂದರ್ಭ ಸಣ್ಣ ಜಗಳದಿಂದ ಹುಟ್ಟಿದ ದ್ವೇಷವು ಕೊನೆಯಾಗಿ ಪ್ರಾಣಹರಣಕ್ಕೆ ಕಾರಣವಾಗಿದೆ. ಈ ಘಟನೆಯು ಬಾಲಕರಲ್ಲಿ…

error: Content is protected !!