ಅಂತರಾಷ್ಟ್ರೀಯ

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?
ಅಂತರಾಷ್ಟ್ರೀಯ ಮನೋರಂಜನೆ

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಟ್ರೆಂಡಿಂಗ್ ಆಗಿರುವ ಹೆಸರು "ಲಬುಬು"! ಡೋಲ್ ಫೋಟೋಗಳು, ಬ್ಯಾಗ್‌ ಚಾರ್ಮ್‌ಗಳು, ಕೀಚೈನ್‌ಗಳು, ಮೀಮ್‌ಗಳು—ಎಲ್ಲೆಡೆ ಲಬುಬುವನ್ನೇ ನೋಡಬಹುದು. ಆದರೆ ಬಹುತೆಕ ಜನರಿಗೆ ಒಂದು ಪ್ರಶ್ನೆ: "ಈ ಲಬುಬು ಯಾರು?" ಲಬುಬು: ಹುಟ್ಟಿದ ಕಥೆ ಲಬುಬು ಎಂಬ ಮುದ್ದಾದ, ತುಂಟ ಮುಖದ ಪಾತ್ರವನ್ನು ರೂಪಿಸಿದ್ದು Ken Wong, ಹಾಂಗ್ ಕಾಂಗ್‌ನ ಕ್ರಿಯೇಟಿವ್ ಕಲಾವಿದ. ಅವರು ಸ್ಥಾಪಿಸಿದ Kennyswork ಎಂಬ ಬ್ರಾಂಡ್‌ನ “The Monsters” ಸರಣಿಯಲ್ಲಿ ಲಬುಬು ಪ್ರಮುಖ ಪಾತ್ರವಾಗಿದೆ. ಲಬುಬು ತನ್ನ ವಿಶಿಷ್ಟ…

ರಾಜ್ಯ

ಧಾರ್ಮಿಕ

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.

ಸುಳ್ಯ: ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ ಕಾರ್ಯಕ್ರಮ ದಿನಾಂಕ 20-06-2025 ರಂದು ಶುಕ್ರವಾರ ಸಂಜೆ 5ರಿಂದ ರಾತ್ರಿ 8ರ ವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿದೆ. ಆಸ್ತಿಕ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವದ್ಗೀತೆ ಯ ಸಾರವನ್ನು ತಿಳಿದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಆಯೋಜಕರಾದ ಡಾ. ವೀಣಾ ಎನ್ ಸುಳ್ಯ ,ಸಪ್ನ ಸುದರ್ಶನ್ ಮತ್ತು ಶ್ರೀಮತಿ ಬಿಂದು ವಿದ್ಯಾಧರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.
ಆಧ್ಯಾತ್ಮ ಧಾರ್ಮಿಕ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ
ಆಧ್ಯಾತ್ಮ ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ 'B' ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಕುಟುಂಬಸ್ಥರ ಸೇವೆಯಾಗಿ ಬೆಳ್ಳಿ ರಥ ಸಮರ್ಪಣೆಗೆ ಸಂಕಲ್ಪ ಮತ್ತು ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ ನೀಡುವ ಕಾರ್ಯಕ್ರಮ ಜೂನ್ 14 ರಂದು ದೇವಸ್ಥಾನದಲ್ಲಿ ನಡೆಯಿತು. ರಥ ನಿರ್ಮಾಣದ ಬೆಳ್ಳಿಯ ಸಾಂಕೇತಿಕ ಸಮರ್ಪನೆಯನ್ನು ಬೆಳ್ಳಿಯ ನಾಣ್ಯ ವನ್ನು ಸಮರ್ಪಿಸುವ ಮೂಲಕ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು

ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಂದ ಹಿಡಿದು ಲಕ್ಷಕ್ಕಿಂತ ಹೆಚ್ಚಿನ ಅಂಬಿಯಾಗಳೂ, ಔಲಿಯಾಗಳೂ ಕಲಿಸಿದ್ದು ಕ್ಷಮೆಯ ಮೂಲಕ ಶಾಂತಿಯನ್ನು ಸ್ಥಾಪಿಸಿ ತ್ಯಾಗದ ಮೂಲಕ ಸೌಹಾರ್ದತೆಯನ್ನು ಕಾಪಾಡುವುದಾಗಿದೆ. ಅದರೊಂದಿಗೆ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು
ಧಾರ್ಮಿಕ
ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? ತುಳುನಾಡಿನ ಆರಾಧ್ಯ ದೈವವನ್ನು ಕಾಂತರ ಚಿತ್ರ ತಂಡ ರಸ್ತೆಯಲ್ಲಿ ಕುಣಿಯುವಂತೆ ಮಾಡಿದೆ ಎಂದು ದೈವರಾದಕರು ಮತ್ತು ತುಳುನಾಡಿನ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಿತ್ರತಂಡ…

ಕ್ರೀಡೆ

ಭಾರತದಲ್ಲಿ ಎಂಜಿ ಸೈಬರ್ಸ್ಟರ್-(MG Cyberster) ಶೀಘ್ರದಲ್ಲೇ ಲಾಂಚ್ ಆಗುವ ನಿರೀಕ್ಷೆ
ವಾಹನ ಸುದ್ದಿ

ಭಾರತದಲ್ಲಿ ಎಂಜಿ ಸೈಬರ್ಸ್ಟರ್-(MG Cyberster) ಶೀಘ್ರದಲ್ಲೇ ಲಾಂಚ್ ಆಗುವ ನಿರೀಕ್ಷೆ

ಎಂಜಿ ಮೋಟಾರ್ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್ಸ್ಟರ್ - MG Cyberster ಈ ವರ್ಷ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಕಂಪನಿ ಅಧಿಕೃತವಾಗಿ ಲಾಂಚ್ ದಿನಾಂಕವನ್ನು ಘೋಷಿಸದಿದ್ದರೂ, ಈ ಕಾರು ವಿವಿಧ ವಾಹನ ಉತ್ಸವಗಳಲ್ಲಿ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ದೊಡ್ಡ…

ಶಿಯೋಮಿ 15 ಅಲ್ಟ್ರಾ: ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆ
ತಂತ್ರಜ್ಞಾನ

ಶಿಯೋಮಿ 15 ಅಲ್ಟ್ರಾ: ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆ

ಶಿಯೋಮಿ ಕಂಪನಿಯು ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Xiaomi 15 Ultra ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೈ-ಎಂಡ್ ಡಿವೈಸ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಲಿಷ್ಠ ವಿಶೇಷಣಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ. ಶಿಯೋಮಿ 15 ಅಲ್ಟ್ರಾ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, ಇದು ಬಳಕೆದಾರರಿಗೆ ಶಕ್ತಿಶಾಲಿ…

ಐಪಿಎಲ್ 2025: ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ – ಗುಜರಾತ್ ಟೈಟನ್ಸ್ ವಿರುದ್ಧ 11 ರನ್‌ಗಳ ಗೆಲುವು!
ಕ್ರೀಡೆ

ಐಪಿಎಲ್ 2025: ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ – ಗುಜರಾತ್ ಟೈಟನ್ಸ್ ವಿರುದ್ಧ 11 ರನ್‌ಗಳ ಗೆಲುವು!

ಐಪಿಎಲ್ 2025 ಟೂರ್ನಿಯ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಭರ್ಜರಿ ಆಟವಾಡಿ ಗುಜರಾತ್ ಟೈಟನ್ಸ್ (GT) ವಿರುದ್ಧ 11 ರನ್‌ಗಳ ಮಹತ್ವದ ಗೆಲುವು ಸಾಧಿಸಿದೆ. ಗುಜರಾತ್ ಟೈಟನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಬಂದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 243/5 ರನ್‌ಗಳ…

ಐಐಟಿ ಮದ್ರಾಸ್ ‘ಜೀರೋ ಇ-ಮಿಷನ್’ ಯೋಜನೆ ಪ್ರಾರಂಭ – ಭಾರತದ ವಿದ್ಯುತ್ ವಾಹನ ಯುಗಕ್ಕೆ ಹೊಸ ಪಥ
ತಂತ್ರಜ್ಞಾನ

ಐಐಟಿ ಮದ್ರಾಸ್ ‘ಜೀರೋ ಇ-ಮಿಷನ್’ ಯೋಜನೆ ಪ್ರಾರಂಭ – ಭಾರತದ ವಿದ್ಯುತ್ ವಾಹನ ಯುಗಕ್ಕೆ ಹೊಸ ಪಥ

ಚೆನ್ನೈನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ ಮದ್ರಾಸ್) ಮಾರ್ಚ್ 24, 2025ರಂದು ‘ಜೀರೋ ಇ-ಮಿಷನ್’ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಉದ್ದೇಶ ಭಾರತದ ವಿದ್ಯುತ್ ವಾಹನ (ಇವಿ) ಅಭಿವೃದ್ಧಿಯನ್ನು ಉತ್ತೇಜಿಸುವುದು ಹಾಗೂ ದೀರ್ಘಕಾಲೀನ ಪಾರದರ್ಶಕ ನೀತಿಯನ್ನೂ ರೂಪಿಸುವುದು ಆಗಿದೆ. ಭಾರತದಲ್ಲಿ ವಿದ್ಯುತ್ ವಾಹನ (ಇವಿ) ಕ್ರಾಂತಿಯನ್ನು…

ಐಪಿಎಲ್ 2025 – ಗುಜರಾತ್ ಟೈಟಾನ್ಸ್ ಗೆಲುವಿಗೆ 244 ರನ್ ಗುರಿ
ಕ್ರೀಡೆ

ಐಪಿಎಲ್ 2025 – ಗುಜರಾತ್ ಟೈಟಾನ್ಸ್ ಗೆಲುವಿಗೆ 244 ರನ್ ಗುರಿ

ಐಪಿಎಲ್ 2025 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಗುಜರಾತ್ ಟೈಟಾನ್ಸ್ (GT) ಗೆ 220 ರನ್ ಗುರಿ ನೀಡಿದೆ. ಶ್ರೇಯಸ್ ಅಯ್ಯರ್ ಅಜೇಯ 97 ರನ್ ಹಾಗೂ ಶಶಾಂಕ್ ಸಿಂಗ್ 44 ರನ್ ಗಳಿಸಿದ ಪರಿಣಾಮ, ಪಂಜಾಬ್ 20 ಓವರ್‌ಗಳಲ್ಲಿ 243/5…

ಮಾರ್ಚ್ 26 ರಂದು ಮಂಗಳೂರಿನಲ್ಲಿ ವಿಕಲಚೇತನರ ಮಿನಿ ಉದ್ಯೋಗ ಮೇಳ
ಉದ್ಯೋಗ

ಮಾರ್ಚ್ 26 ರಂದು ಮಂಗಳೂರಿನಲ್ಲಿ ವಿಕಲಚೇತನರ ಮಿನಿ ಉದ್ಯೋಗ ಮೇಳ

ಮಂಗಳೂರಿನ ಯೂಥ್ ಫಾರ್ ಜಾಬ್ ಸಂಸ್ಥೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ವಿಕಲಚೇತನರ ಮಿನಿ ಉದ್ಯೋಗ ಮೇಳವು ಮಾರ್ಚ್ 26 ರಂದು ನಡೆಯಲಿದೆ. ದಿನಾಂಕ 26 .03 .2025 ರ ಬುಧವಾರದಂದು ಬೆಳಿಗ್ಗೆ 10 ರಿಂದ ಅಪರಾಹ್ನ 1.30 ರ ವರೆಗೆ…

ಡಿಜಿಟಲ್ ಜಾಹೀರಾತು ತೆರಿಗೆ ತೆಗೆದುಹಾಕಲು ಭಾರತ ಸರ್ಕಾರದ ನಿರ್ಧಾರ !
ರಾಷ್ಟ್ರೀಯ

ಡಿಜಿಟಲ್ ಜಾಹೀರಾತು ತೆರಿಗೆ ತೆಗೆದುಹಾಕಲು ಭಾರತ ಸರ್ಕಾರದ ನಿರ್ಧಾರ !

ಭಾರತ ಸರ್ಕಾರವು ಡಿಜಿಟಲ್ ಜಾಹೀರಾತುಗಳ ಮೇಲಿನ ತೆರಿಗೆ ತೆಗೆದುಹಾಕಲು ತಯಾರಿ ನಡೆಸುತ್ತಿದೆ. ಈ ನಿರ್ಧಾರದಿಂದ ದೇಶದ ಡಿಜಿಟಲ್ ಮಾರುಕಟ್ಟೆ ಮತ್ತಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಹಿಂದಿನ ವರ್ಷಗಳಲ್ಲಿ, ಡಿಜಿಟಲ್ ಜಾಹೀರಾತುಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಉದ್ಯಮಿಗಳಿಗೆ ಹೆಚ್ಚುವ ವೆಚ್ಚದ ಭಾರವನ್ನುಂಟುಮಾಡಿತ್ತು.ಇದೀಗ ಈ ತೆರಿಗೆಯನ್ನು ರದ್ದುಗೊಳಿಸುವ ಮೂಲಕ, ಸ್ಟಾರ್ಟ್‌ಅಪ್‌ಗಳು, ಮಿಡಿಯಾ…

ಭಾರತದಲ್ಲಿ ಸ್ಟಾರ್‌ ಲಿಂಕ್ಸ್‌ ಸೇವೆ ಅನುಮೋದನೆಗೆ ಕ್ಷಣಗಣನೆ
ತಂತ್ರಜ್ಞಾನ

ಭಾರತದಲ್ಲಿ ಸ್ಟಾರ್‌ ಲಿಂಕ್ಸ್‌ ಸೇವೆ ಅನುಮೋದನೆಗೆ ಕ್ಷಣಗಣನೆ

ಎಲೋನ್ ಮಸ್ಕ್ ಅವರ ಸ್ಟಾರ್‌ ಲಿಂಕ್ಸ್‌ ಸ್ಯಾಟೆಲೈಟ್ ಇಂಟರ್ನೆಟ್ ಸೇವೆಗೆ ಭಾರತ ಸರ್ಕಾರದಿಂದ ಅಂತಿಮ ಅನುಮೋದನೆ ಪಡೆಯಲು ಕ್ಷಣಗಣನೆ ಶುರುವಾಗಿದೆ. ಇದು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವೇಗದ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಲು ಹೊಸ ದಾರಿ ತೆರೆಯಲಿದೆ. ಸ್ಟಾರ್‌ ಲಿಂಕ್ಸ್‌ ಭಾರತಕ್ಕೆ ಪ್ರವೇಶಿಸಿದರೆ, ದೂರಸ್ಥ ಪ್ರದೇಶಗಳು ಕೂಡಾ ಹೈ-ಸ್ಪೀಡ್…

ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ಅಧ್ಯಕ್ಷರಾಗಿ ನೇಮಕ
ರಾಷ್ಟ್ರೀಯ

ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ಅಧ್ಯಕ್ಷರಾಗಿ ನೇಮಕ

ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕೇರಳ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಆದೇಶವನ್ನು ಬಿಜೆಪಿ ರಾಷ್ಟ್ರೀಯ ನಾಯಕತ್ವ ಪ್ರಕಟಿಸಿದ್ದು, ಕೇರಳದಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸಲು ಹಾಗೂ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜೀವ್ ಚಂದ್ರಶೇಖರ್ ಅವರು ತಮ್ಮ ನೇಮಕಾತಿಯ…

ಟಿವಿಎಸ್ ಅಪಾಚೆ RTX 310: ಮಾರುಕಟ್ಟೆಗೆ ಹೊಸ ಎಡವೆಂಚರ್ ಬೈಕ್ ಪ್ರವೇಶ!
ವಾಹನ ಸುದ್ದಿ

ಟಿವಿಎಸ್ ಅಪಾಚೆ RTX 310: ಮಾರುಕಟ್ಟೆಗೆ ಹೊಸ ಎಡವೆಂಚರ್ ಬೈಕ್ ಪ್ರವೇಶ!

ಬೆಂಗಳೂರು, ಮಾರ್ಚ್ 2025: ಟಿವಿಎಸ್ ಮೋಟಾರ್ ಕಂಪನಿ ಬಹುನಿರೀಕ್ಷಿತ TVS Apache RTX 310 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಹೊಸ ಎಡವೆಂಚರ್ ಬೈಕ್ ಅದ್ಭುತ ಫೀಚರ್ಸ್ ಮತ್ತು ಶಕ್ತಿಶಾಲಿ ಎಂಜಿನ್‌ನೊಂದಿಗೆ ರೋಡ್ ಮತ್ತು ಆಫ್-ರೋಡ್ ರೈಡಿಂಗ್ ಪ್ರಿಯರಿಗೆ ಉತ್ಸಾಹ ತಂದಿದೆ. ಮುಖ್ಯ ವೈಶಿಷ್ಟ್ಯಗಳು: 🔹 ಎಂಜಿನ್:…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI