ಅಂತರಾಷ್ಟ್ರೀಯ

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?
ಅಂತರಾಷ್ಟ್ರೀಯ ಮನೋರಂಜನೆ

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ಲಬುಬು! ಯಾರು ಈ ಲಬುಬು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಟ್ರೆಂಡಿಂಗ್ ಆಗಿರುವ ಹೆಸರು "ಲಬುಬು"! ಡೋಲ್ ಫೋಟೋಗಳು, ಬ್ಯಾಗ್‌ ಚಾರ್ಮ್‌ಗಳು, ಕೀಚೈನ್‌ಗಳು, ಮೀಮ್‌ಗಳು—ಎಲ್ಲೆಡೆ ಲಬುಬುವನ್ನೇ ನೋಡಬಹುದು. ಆದರೆ ಬಹುತೆಕ ಜನರಿಗೆ ಒಂದು ಪ್ರಶ್ನೆ: "ಈ ಲಬುಬು ಯಾರು?" ಲಬುಬು: ಹುಟ್ಟಿದ ಕಥೆ ಲಬುಬು ಎಂಬ ಮುದ್ದಾದ, ತುಂಟ ಮುಖದ ಪಾತ್ರವನ್ನು ರೂಪಿಸಿದ್ದು Ken Wong, ಹಾಂಗ್ ಕಾಂಗ್‌ನ ಕ್ರಿಯೇಟಿವ್ ಕಲಾವಿದ. ಅವರು ಸ್ಥಾಪಿಸಿದ Kennyswork ಎಂಬ ಬ್ರಾಂಡ್‌ನ “The Monsters” ಸರಣಿಯಲ್ಲಿ ಲಬುಬು ಪ್ರಮುಖ ಪಾತ್ರವಾಗಿದೆ. ಲಬುಬು ತನ್ನ ವಿಶಿಷ್ಟ…

ರಾಜ್ಯ

ಧಾರ್ಮಿಕ

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.

ಸುಳ್ಯ: ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ ಕಾರ್ಯಕ್ರಮ ದಿನಾಂಕ 20-06-2025 ರಂದು ಶುಕ್ರವಾರ ಸಂಜೆ 5ರಿಂದ ರಾತ್ರಿ 8ರ ವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿದೆ. ಆಸ್ತಿಕ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವದ್ಗೀತೆ ಯ ಸಾರವನ್ನು ತಿಳಿದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಆಯೋಜಕರಾದ ಡಾ. ವೀಣಾ ಎನ್ ಸುಳ್ಯ ,ಸಪ್ನ ಸುದರ್ಶನ್ ಮತ್ತು ಶ್ರೀಮತಿ ಬಿಂದು ವಿದ್ಯಾಧರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.
ಆಧ್ಯಾತ್ಮ ಧಾರ್ಮಿಕ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ
ಆಧ್ಯಾತ್ಮ ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ 'B' ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಕುಟುಂಬಸ್ಥರ ಸೇವೆಯಾಗಿ ಬೆಳ್ಳಿ ರಥ ಸಮರ್ಪಣೆಗೆ ಸಂಕಲ್ಪ ಮತ್ತು ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ ನೀಡುವ ಕಾರ್ಯಕ್ರಮ ಜೂನ್ 14 ರಂದು ದೇವಸ್ಥಾನದಲ್ಲಿ ನಡೆಯಿತು. ರಥ ನಿರ್ಮಾಣದ ಬೆಳ್ಳಿಯ ಸಾಂಕೇತಿಕ ಸಮರ್ಪನೆಯನ್ನು ಬೆಳ್ಳಿಯ ನಾಣ್ಯ ವನ್ನು ಸಮರ್ಪಿಸುವ ಮೂಲಕ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು

ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಂದ ಹಿಡಿದು ಲಕ್ಷಕ್ಕಿಂತ ಹೆಚ್ಚಿನ ಅಂಬಿಯಾಗಳೂ, ಔಲಿಯಾಗಳೂ ಕಲಿಸಿದ್ದು ಕ್ಷಮೆಯ ಮೂಲಕ ಶಾಂತಿಯನ್ನು ಸ್ಥಾಪಿಸಿ ತ್ಯಾಗದ ಮೂಲಕ ಸೌಹಾರ್ದತೆಯನ್ನು ಕಾಪಾಡುವುದಾಗಿದೆ. ಅದರೊಂದಿಗೆ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು
ಧಾರ್ಮಿಕ
ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? ತುಳುನಾಡಿನ ಆರಾಧ್ಯ ದೈವವನ್ನು ಕಾಂತರ ಚಿತ್ರ ತಂಡ ರಸ್ತೆಯಲ್ಲಿ ಕುಣಿಯುವಂತೆ ಮಾಡಿದೆ ಎಂದು ದೈವರಾದಕರು ಮತ್ತು ತುಳುನಾಡಿನ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚಿತ್ರತಂಡ…

ಕ್ರೀಡೆ

ನಾಸಾ ಅಧ್ಯಯನ: ಅಂತರಿಕ್ಷದಲ್ಲಿ ಎಲುಬು ಸಾಂದ್ರತೆ ಕಳೆದುಕೊಳ್ಳುವ ಕಾರಣ ಪತ್ತೆ
ಅಂತರಾಷ್ಟ್ರೀಯ

ನಾಸಾ ಅಧ್ಯಯನ: ಅಂತರಿಕ್ಷದಲ್ಲಿ ಎಲುಬು ಸಾಂದ್ರತೆ ಕಳೆದುಕೊಳ್ಳುವ ಕಾರಣ ಪತ್ತೆ

ನಾಸಾ ನಡೆಸಿದ ಅಧ್ಯಯನದ ಪ್ರಕಾರ, ಅಂತರಿಕ್ಷದಲ್ಲಿ ಎಲುಬುಗಳು ತಮ್ಮ ದುರ್ಬಲವಾಗುವುದಕ್ಕೆ ಪ್ರಮುಖ ಕಾರಣ ಗುರುತ್ವಾಕರ್ಷಣಾ ಬಲದ ಕೊರತೆಯಾಗಿರಬಹುದು. ಅಂತರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿ 37 ದಿನ ಕಳೆದ ಇಲಿ ಮಾದರಿಗಳನ್ನು ಅಧ್ಯಯನ ಮಾಡಿದಾಗ ಈ ಮಾಹಿತಿ ತಿಳಿದುಬಂದಿದೆ. ಬಾಹ್ಯಾಕಾಶಕ್ಕೆ ಹೋದವರಿಗೆ ಏನಾಗುತ್ತದೆ? ಬಾಹ್ಯಾಕಾಶದಲ್ಲಿ ತಿಂಗಳವರೆಗೆ ಇದ್ದಾಗ, ಗಗನಯಾತ್ರಿಗಳ ಎಲುಬಿನ ಸಾಂದ್ರತೆ…

ಕರ್ನಾಟಕ ಸರಕಾರದ ತ್ಯಾಜ್ಯ ನಿರ್ವಹಣಾ ಶುಲ್ಕ ಜಾರಿ – ಬದಲಾಗಬಹುದೇ?
ರಾಜ್ಯ

ಕರ್ನಾಟಕ ಸರಕಾರದ ತ್ಯಾಜ್ಯ ನಿರ್ವಹಣಾ ಶುಲ್ಕ ಜಾರಿ – ಬದಲಾಗಬಹುದೇ?

ಬೆಂಗಳೂರು: ಇತ್ತೀಚೆಗೆ ಇಂಧನ ಬೆಲೆಯ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ತ್ಯಾಜ್ಯ ನಿರ್ವಹಣೆಗೆ ಪ್ರಸ್ತಾಪಿಸಿದ್ದ ಬಳಕೆದಾರ ಶುಲ್ಕ (User Fee) ಜಾರಿಯಿಂದ ತಾತ್ಕಾಲಿಕವಾಗಿ ಹಿಂದೆ ಸರಿಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಇಂಧನ ಬೆಲೆ ಏರಿಕೆಯಿಂದ ಸಾರ್ವಜನಿಕರಲ್ಲಿ ಅಸಮಾಧಾನ ತೀವ್ರಗೊಂಡಿದ್ದು, ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ.…

ಸದ್ದಿಲ್ಲದೇ ಬೆಲೆ ಏರಿಸಿಕೊಂಡ ದೀಪದ ಎಣ್ಣೆ
ರಾಜ್ಯ

ಸದ್ದಿಲ್ಲದೇ ಬೆಲೆ ಏರಿಸಿಕೊಂಡ ದೀಪದ ಎಣ್ಣೆ

ಬೆಂಗಳೂರು: ದೀಪದ ಎಣ್ಣೆಯ ಬೆಲೆ ಕಳೆದ ವರ್ಷಕ್ಕಿಂತ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಬೆಲೆಯ ಏರಿಕೆಬೋಳಾಸ್ ಬ್ರ್ಯಾಂಡ್‌ನ ನಂದಾದೀಪ ಎಣ್ಣೆ ಪ್ರತಿ ಲೀಟರ್ ₹115 - ₹130 ಇತ್ತು. ಆದರೆ, ಈ ವರ್ಷ ₹145 - ₹160 ರವರೆಗೆ ಮಾರಾಟವಾಗುತ್ತಿದೆ.ಸೈಕಲ್ ಮತ್ತು ಆನಂದಂ…

ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬರಲಿದೆ ಡಾಬರ್ ಮಿಸ್ವಾಕ್ ಮತ್ತು ಡಾಬರ್ ಹರ್ಬಲ್ ಟೂತ್ ಪೇಸ್ಟ್
ರಾಷ್ಟ್ರೀಯ

ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬರಲಿದೆ ಡಾಬರ್ ಮಿಸ್ವಾಕ್ ಮತ್ತು ಡಾಬರ್ ಹರ್ಬಲ್ ಟೂತ್ ಪೇಸ್ಟ್

ಮುಂಬೈ: ಡಾಬರ್ ಇಂಡಿಯಾ ಲಿಮಿಟೆಡ್ ತನ್ನ ಡಾಬರ್ ಮಿಸ್ವಾಕ್ ಮತ್ತು ಡಾಬರ್ ತುಳಸಿ ಆಂಟಿ-ಬ್ಯಾಕ್ಟೀರಿಯಲ್ ಟೂತ್ ಪೇಸ್ಟ್ ಉತ್ಪನ್ನಗಳ ಲೇಬಲ್‌ ಗಳಲ್ಲಿ ಇರುವ "ನೋವು ನಿವಾರಕ" ಮತ್ತು "ಬ್ಯಾಕ್ಟೀರಿಯ ನಿವಾರಕ" ಎಂಬ ಹೇಳಿಕೆಗಳನ್ನು ಜೂನ್ 2025ರಿಂದ ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ನ್ಯಾಯಾಲಯದ ಹಸ್ತಕ್ಷೇಪ ಮತ್ತು ಡಾಬರ್ ನಿರ್ಧಾರ ಮಹಾರಾಷ್ಟ್ರ ಸರ್ಕಾರದ…

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಕಾಯಂಗೊಳಿಸುವ ಕುರಿತು ಹೈಕೋರ್ಟ್ ನೋಟಿಸ್‌
ರಾಜ್ಯ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಕಾಯಂಗೊಳಿಸುವ ಕುರಿತು ಹೈಕೋರ್ಟ್ ನೋಟಿಸ್‌

ಬೆಂಗಳೂರು: ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂಬ ಮನವಿಯನ್ನು ಕರ್ನಾಟಕ ಹೈಕೋರ್ಟ್ ಪರಿಗಣಿಸಿದೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆ ಮುಂದೂಡಲಾಗಿದೆ. ನ್ಯಾಯಾಲಯದ ಆದೇಶ ಮತ್ತು ವಿಚಾರಣೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ…

ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ “ನನ್ನ ಹಾಡು ನನ್ನದು” ಕರೋಕೆ ಸಂಗೀತ ಕಾರ್ಯಕ್ರಮ
ಮನೋರಂಜನೆ

ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ “ನನ್ನ ಹಾಡು ನನ್ನದು” ಕರೋಕೆ ಸಂಗೀತ ಕಾರ್ಯಕ್ರಮ

ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ "ನನ್ನ ಹಾಡು ನನ್ನದು" ಕರೋಕೆ ಸಂಗೀತ ಕಾರ್ಯಕ್ರಮ 30 ಮಾರ್ಚ್ 2025ರಂದು ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯ ಮಡ್ತಿಲ ಪುರುಷೋತ್ತಮ ಸ್ಮಾರಕ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಎಸ್.ಎನ್. ಮನ್ಮಥ ರವರು…

ಛತ್ತೀಸ್ ಗಡದಲ್ಲಿ 50 ನಕ್ಸಲರು ಶರಣಾಗತಿ: ಅಮಿತ್ ಶಾ
ರಾಷ್ಟ್ರೀಯ

ಛತ್ತೀಸ್ ಗಡದಲ್ಲಿ 50 ನಕ್ಸಲರು ಶರಣಾಗತಿ: ಅಮಿತ್ ಶಾ

ನವದೆಹಲಿ: ನಕ್ಸಲಿಸ್ಮ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆಯಾಗಿ, ಛತ್ತೀಸ್ಗಡದ ಬಿಜಾಪುರದಲ್ಲಿ 50 ನಕ್ಸಲರು ಶರಣಾಗಿದ್ದು, ಹಿಂಸಾತ್ಮಕ ಮಾರ್ಗವನ್ನು ಬಿಟ್ಟು ಮುಖ್ಯವಾಹಿನಿಗೆ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಇತರ ನಕ್ಸಲರಿಗೂ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಭಾಗವಾಗುವಂತೆ ಕರೆ ನೀಡಿದ್ದಾರೆ. ಅಮಿತ್…

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.
ಧಾರ್ಮಿಕ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ರಾಶಿ ಚಿಂತನೆ ಹಾಗೂ ಸನ್ಮಾನ ಕಾರ್ಯಕ್ರಮ ಮಾ. 29 ರಂದು ನಡೆಯಿತು. ಕೇರಳದ ದೈವಜ್ಞರಾದ ಪಂಕಜಾಕ್ಷ ಅವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು.ಮಹೋತ್ಸವದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿಮಹೋತ್ಸವ ಸಮಿತಿ…

ನಿರಾಲಿನಿ ವೈಟ್ ಬ್ಯೂಟಿ ಸೋಪ್ – ನಿಮ್ಮ ತ್ವಚೆಗೆ ನೈಸರ್ಗಿಕ ಚೈತನ್ಯ ಮತ್ತು ಪ್ರಕಾಶಮಾನ ಹೊಳಪು!
ಆರೋಗ್ಯ ಮತ್ತು ಸೌಂದರ್ಯ

ನಿರಾಲಿನಿ ವೈಟ್ ಬ್ಯೂಟಿ ಸೋಪ್ – ನಿಮ್ಮ ತ್ವಚೆಗೆ ನೈಸರ್ಗಿಕ ಚೈತನ್ಯ ಮತ್ತು ಪ್ರಕಾಶಮಾನ ಹೊಳಪು!

ಬೆಂಗಳೂರು: ಆರೋಗ್ಯಕರ, ಉಜ್ವಲ ಮತ್ತು ಮೃದುವಾದ ತ್ವಚೆ ಯಾರು ಆಸೆಪಡುವುದಿಲ್ಲ? ಅದಕ್ಕಾಗಿ ನಿರಾಲಿನಿ ವೈಟ್ ಬ್ಯೂಟಿ ಸೋಪ್ ನಿಮ್ಮ ಹೊಸ ಆಯ್ಕೆಯಾಗಿದೆ. ಇದು ಗ್ಲುಟಾಥಯೋನ್, ಕೋಜಿಕ್ ಆಮ್ಲ ಮತ್ತು ವಿಟಮಿನ್ E ಮುಂತಾದ ಶಕ್ತಿಯುತ ನೈಸರ್ಗಿಕ ಘಟಕಗಳಿಂದ ಸಮೃದ್ಧವಾಗಿದೆ, ಇದು ತ್ವಚೆಯ ಸ್ವಾಭಾವಿಕ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.…

ಹಂದಿಗಳು – ಭೂಮಿಯ ಮೇಲಿನ ಅಚ್ಚರಿ 🧠🐖
ಮನೋರಂಜನೆ

ಹಂದಿಗಳು – ಭೂಮಿಯ ಮೇಲಿನ ಅಚ್ಚರಿ 🧠🐖

ನಮಸ್ಕಾರ ಮಕ್ಕಳೆ! 🤗 ಬೇಸಿಗೆ ರಜೆಯಲ್ಲಿ ಮಜಾ ಮಾಡ್ತಿರೋ ನಿಮ್ಗೆ, ಇನ್ನೂ ಮಜಾ ಕೊಡೋ ವಿಷ್ಯಾನ ತಗೋಂಡ್ ಬಂದಿದ್ದೀನಿ. 🐷✨ ಹಂದಿ ಅಂದ್ರೆ ಒಂದು ಸಾಕುಪ್ರಾಣಿ ಮಾತ್ರ ಅಲ್ಲ – ಅವು ಮುದ್ದುಮುದ್ದಾದ, ಬುದ್ಧಿವಂತ, ಮತ್ತು ಅಚ್ಚರಿ ಮೂಡಿಸುವ ಪ್ರಾಣಿಯೂ ಹೌದು! 😲 ಹಾಗಾದ್ರೆ, ಹಂದಿಯಲ್ಲಿ ಅಂಥದ್ದೇನಿದೆ ವಿಶೇಷ?…

error: Content is protected !!