ಆರಂಬೂರು ಕರ್ನಾಟಕ ಟ್ರೇಡರ್ಸ್ ನಿಂದ  ಕಳ್ಳತನಕ್ಕೆ ಯತ್ನಿಸುತ್ತಿದ್ದಾಗಲೇ ಸೆರೆ ಸಿಕ್ಕ ಕಳ್ಳ :ರಾತ್ರೀಯೇ ಸ್ಥಳೀಯರ ನೆರವಿನಿಂದ ಕಳ್ಳನನ್ನು ಪೋಲಿಸರಿಗೆ ಒಪ್ಪಿಸಿದ ಅಂಗಡಿ ಮಾಲಕರು.

ಆರಂಬೂರು ಕರ್ನಾಟಕ ಟ್ರೇಡರ್ಸ್ ನಿಂದ  ಕಳ್ಳತನಕ್ಕೆ ಯತ್ನಿಸುತ್ತಿದ್ದಾಗಲೇ ಸೆರೆ ಸಿಕ್ಕ ಕಳ್ಳ :ರಾತ್ರೀಯೇ ಸ್ಥಳೀಯರ ನೆರವಿನಿಂದ ಕಳ್ಳನನ್ನು ಪೋಲಿಸರಿಗೆ ಒಪ್ಪಿಸಿದ ಅಂಗಡಿ ಮಾಲಕರು.

ಅರಂಬೂರು : ಪ್ರತಿಷ್ಠಿತ ಅಡಿಕೆ ಅಂಗಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸೆರೆ ಹಿಡಿದು ಪೋಲಿಸರಿಗೆ ಒಪ್ಪಿಸಿರುವ ಘಟನೆ ಅ.28 ರ ರಾತ್ರಿ ನಡೆದಿದೆ, ಅರಂಬೂರು ರಾಷ್ಟೀಯ ಹೆದ್ದಾರಿ ಬದಿಯ ಕರ್ನಾಟಕ ಟ್ರೇಡರ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಪಕ್ಕದ ಮನೆಯವರ ಗಮನಕ್ಕೆ ಬಂದು ಅಂಗಡಿ ಮಾಲಕರಿಗೆ ತಿಳಿಸಿದಮೇರೆಗೆ ಸ್ಥಳಕ್ಕೆಬಂದ ಅಂಗಡಿ ಮಾಲಕರಿಗೆ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ, ಕೂಡಲೇ ಸ್ಥಳಿಯರ ನೆರವಿನಿಂದ ಪೋಲಿಸರಿಗೆ ಒಪ್ಪಿಸಲಾಗಿದೆ, ಕಳ್ಳ ಬಂಟ್ವಾಳ ಕಡೆಯವನ್ನು ಎಂದು ಅಂದಾಜಿಸಲಾಗಿದೆ.

ರಾಜ್ಯ