ಮಂಗಳೂರು: ರಿವಾಲ್ವರ್‌ನೊಂದಿಗೆ ವ್ಯಕ್ತಿ ವಶ, ಮುಂದುವರಿದ ವಿಚಾರಣೆ..
ರಾಜ್ಯ

ಮಂಗಳೂರು: ರಿವಾಲ್ವರ್‌ನೊಂದಿಗೆ ವ್ಯಕ್ತಿ ವಶ, ಮುಂದುವರಿದ ವಿಚಾರಣೆ..

ಮಂಗಳೂರು: ರಾಜ್ಯದಲ್ಲಿ ಚುನಾವಣಾ ನಿಂತಿಸಂಹಿತೆ ಜಾರಿಯಲ್ಲಿರುವ ವೇಳೆ ಮಂಗಳೂರಿನ ಹೃದಯಭಾಗದಲ್ಲಿ ವ್ಯಕ್ತಿಯೋರ್ವನನ್ನು ಪಿಸ್ತೂಲ್‌ನೊಂದಿಗೆ ಬಂಧಿಸಿದ್ದು, ಪಿಸ್ತೂಲ್‌ ಜೊತೆಗೆ ಸಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಅಕ್ರಮ ಪಿಸ್ತೂಲ್‌ ಜೊತೆ ಓಡಾಡಿಕೊಂಡಿರುವ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪಿಸ್ತೂಲ್‌ನಲ್ಲಿ ಒಂದು…

ಚುನಾವಣಾ ಕಣಕ್ಕೆ ವಿದಾಯ ಹೇಳಿದ ಕುಂದಾಪುರದ ವಾಜಪೇಯಿ “ಹಾಲಾಡಿ ಶ್ರೀನಿವಾಸ ಶೆಟ್ಟಿ”
ರಾಜ್ಯ

ಚುನಾವಣಾ ಕಣಕ್ಕೆ ವಿದಾಯ ಹೇಳಿದ ಕುಂದಾಪುರದ ವಾಜಪೇಯಿ “ಹಾಲಾಡಿ ಶ್ರೀನಿವಾಸ ಶೆಟ್ಟಿ”

ಕುಂದಾಪುರ : ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಹೊಂದಿದ್ದ ಸಜ್ಜನ ರಾಜಕಾರಣಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಐದು ಅವಧಿ ಅಂದರೆ 25 ವರ್ಷಗಳ ಕಾಲ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದ ಶಾಸಕರಾಗಿದ್ದವರು, ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇತ್ತು…

ದ.ಕ ರೈತರಿಗೆ ಸಿಹಿಸುದ್ದಿ : ಕೋವಿ/ಶಸ್ತ್ರಾಸ್ತ್ರ ಠೇವಣಿಯಿಂದ ವಿನಾಯಿತಿ.
ರಾಜ್ಯ

ದ.ಕ ರೈತರಿಗೆ ಸಿಹಿಸುದ್ದಿ : ಕೋವಿ/ಶಸ್ತ್ರಾಸ್ತ್ರ ಠೇವಣಿಯಿಂದ ವಿನಾಯಿತಿ.

ಮಂಗಳೂರು: ದ.ಕ ಜಿಲ್ಲೆಯ ರೈತರಿಗೆ ಮಾತ್ರ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸಿಹಿ ಸುದ್ದಿಯೊಂದನ್ನು ನೀಡಿದ್ದು, ರೈತರು ಕೋವಿ ಠೇವಣಿ ಇಡುವ ವಿಚಾರದಲ್ಲಿ ಕೆಲ ಸಡಿಲಿಕೆಗಳನ್ನು ಮಾಡಿದ್ದಾರೆ.ಚುನಾವಣೆ ಬಂದಾಗ ಸಾರ್ವಜನಿಕ ಶಾಂತಿ ಮತ್ತು ಶಿಸ್ತುಪಾಲಾನ ಮುಂಜಾಗ್ರತ ಕ್ರಮವಾಗಿ ಶಸ್ತ್ರಾಸ್ತ್ರ ಠೇವಣಿಗೆ ಆದೇಶಿಸಲಾಗುತ್ತದೆ. ರಾಜ್ಯದಲ್ಲಿ ಚುನಾವಣೆ ಬಂದಿರುವುದರಿಂದ ಶಸ್ತ್ರಾಸ್ತ್ರ ಡೆಪಾಸಿಟ್ ಮಾಡುವಂತೆ…

ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ವತಿಯಿಂದ ಇಫ್ತಾರ್ ಕೂಟ.
ರಾಜ್ಯ

ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ವತಿಯಿಂದ ಇಫ್ತಾರ್ ಕೂಟ.

ಅರಂತೋಡು: ಸುಮಾರು 49 ವರ್ಷದಿಂದ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅರಂತೋಡು ಇದರ ವತಿಯಿಂದ ರಂಜಾನ್ ತಿಂಗಳ ಇಫ್ತಾರ್ ಕೂಟ ಬದ್ರಿಯಾ ಜುಮ್ಮಾಮಸೀದಿ ವಠಾರದಲ್ಲಿ ಎ.2 ರಂದು ನಡೆಯಿತು . ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ…

ಈಸ್ಟರ್ ಹಬ್ಬ ಹಾಗೂ ಆಚರಣೆಯ ಪದ್ಧತಿಗಳು:
ರಾಜ್ಯ

ಈಸ್ಟರ್ ಹಬ್ಬ ಹಾಗೂ ಆಚರಣೆಯ ಪದ್ಧತಿಗಳು:

ಪ್ರತಿಯೊಂದು ಹಬ್ಬಗಳ ಆಚರಣೆಗಳಲ್ಲಿ ತನ್ನದೇ ಆದ ಪ್ರತೀತಿ ಹಿನ್ನೆಲೆ ಇತಿಹಾಸ ಪರಂಪರೆ ಗಳಿರುತ್ತದೆ. ತಲೆ ತಲೆಮಾರುಗಳಿಂದ ಹಿರಿಯರಿಂದ ನಡೆಸಲ್ಪಡುವ ಈ ಹಬ್ಬಗಳಲ್ಲಿ ರೂಡಿ ಸಂಪ್ರದಾಯಗಳ ಸಮ್ಮಿಲಿತ ವಾಗಿರುತ್ತದೆ ಧಾರ್ಮಿಕ , ಸಾಂಸ್ಕೃತಿಕ ಐತಿಹ್ಯದ ಹಿನ್ನಲೆಗಳಿರುತ್ತದೆ.ಈಸ್ಟರ್ ಹಬ್ಬ ಕ್ರೈಸ್ತ ಧರ್ಮೀಯರಿಗೆ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ ಗುಡ್ ಫ್ರೈಡೆ ಆಚರಣೆಯ ನಂತರ…

ಆದಿಚುಂಚನಗಿರಿ ಶಾಖಾ ಮಠ ಶಿವಮೊಗ್ಗದ ಶಿಕ್ಷಣ ಕೇಂದ್ರದಲ್ಲಿ”ಕಲಿಕೆಯ ಕೌಶಲ” ಮತ್ತು ಚುಂಚಾದ್ರಿ ಫೌಂಡೇಶನ್ ಕೋರ್ಸ್ ಅರಿವಿನ ಕಾರ್ಯಕ್ರಮ.
ರಾಜ್ಯ

ಆದಿಚುಂಚನಗಿರಿ ಶಾಖಾ ಮಠ ಶಿವಮೊಗ್ಗದ ಶಿಕ್ಷಣ ಕೇಂದ್ರದಲ್ಲಿ”ಕಲಿಕೆಯ ಕೌಶಲ” ಮತ್ತು ಚುಂಚಾದ್ರಿ ಫೌಂಡೇಶನ್ ಕೋರ್ಸ್ ಅರಿವಿನ ಕಾರ್ಯಕ್ರಮ.

ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಆದರ್ಶ ಗೋಖಲೆ ಯವರಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ "ಕಲಿಕೆಯ ಕೌಶಲ" ಕಾರ್ಯಕ್ರಮ ಹಾಗೂ ಚುಂಚಾದ್ರಿ ಫೌಂಡೇಶನ್ ಕೋರ್ಸ್ ಅರಿವಿನ ಕಾರ್ಯಕ್ರಮ ಮಾ 02 ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸ್ವಾಮೀಜಿಯವರ ಸಾನಿದ್ಯದಲ್ಲಿ ನಡೆಯಿತು . ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.)ನ…

ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತೆಯ ಸ್ನೇಹ ಸಮ್ಮಿಲನ.
ರಾಜ್ಯ

ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತೆಯ ಸ್ನೇಹ ಸಮ್ಮಿಲನ.

ಸಚಿವ ಎಸ್. ಅಂಗಾರರಿಗೆ ಸನ್ಮಾನ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಣ. ಉದ್ಯೋಗ ವ್ಯಾಪಾರ ಹಾಗೂ ಇನ್ನಿತರ ಉದ್ದೆಶದಿಂದ ನೆಲೆಸಿರುವ ಸುಳ್ಯದವರಿಗಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಅಂಗಾರ ಅವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸ್ನೇಹ ಸಮ್ಮಿಲನ ತಂಡದಿಂದ ಅಂಗಾರರನ್ನು…

ಮಂಗಳೂರು: ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ಪೊಲೀಸ್ ದಾಳಿ – 300ಕ್ಕೂ ಅಧಿಕ ಮಂದಿ ಆರಕ್ಷಕರಿಂದ ತಪಾಸಣೆ.
ರಾಜ್ಯ

ಮಂಗಳೂರು: ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ಪೊಲೀಸ್ ದಾಳಿ – 300ಕ್ಕೂ ಅಧಿಕ ಮಂದಿ ಆರಕ್ಷಕರಿಂದ ತಪಾಸಣೆ.

ಮಂಗಳೂರು: ನಗರದ ಜಿಲ್ಲಾ ಕಾರಾಗೃಹಕ್ಕೆ ರವಿವಾರಮಧ್ಯಾಹ್ನ ವೇಳೆಗೆ ಪೊಲೀಸರು ದಿಢೀರ್ ದಾಳಿನಡೆಸಿ ಪರಿಶೀಲನೆ ನಡೆಸಿದ್ದಾರೆ.ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ವೇಳೆ ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್, ಎಸಿಪಿಗಳು,ಇನ್ಸ್ಪೆಕ್ಟರ್ ಗಳು, ಪಿಎಸ್ಐಗಳು ಸೇರಿದಂತೆ 300ಕ್ಕೂ ಅಧಿಕ ಮಂದಿ ಪೊಲೀಸ್…

ಮೊಬೈಲ್ ಪೇಮೆಂಟ್ ಮಾಡುವವರೇ ಎಚ್ಚರ!- 2000/-ಮೇಲಿನ ವ್ಯವಹಾರಕ್ಕೆ ಶುಲ್ಕ!.
ರಾಜ್ಯ

ಮೊಬೈಲ್ ಪೇಮೆಂಟ್ ಮಾಡುವವರೇ ಎಚ್ಚರ!- 2000/-ಮೇಲಿನ ವ್ಯವಹಾರಕ್ಕೆ ಶುಲ್ಕ!.

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ) ವ್ಯವಹಾರಗಳ ಮೇಲೆ 2023ರ ಎಪ್ರಿಲ್1ರಿಂದ 1.1% ಅಂತರ್‌ಬದಲಾವಣೆ ಶುಲ್ಕ ಬೀಳಲಿದೆ.ಈ ವಿಷಯವನ್ನು ಭಾರತ ರಾಷ್ಟ್ರೀಯ ಪಾವತಿನಿಗಮ(ನ್ಯಾಷನಲ್ ಕಾರ್ಪೊರೇಷನ್ ಆಫ್ಪೇಮೆಂಟ್ ಇಂಟರ್‌ಫೇಸ್- NCPI) ಅಧಿಕೃತಪ್ರಕಟಣೆ ತಿಳಿಸಿದೆ.ಯುಪಿಐ ವ್ಯವಹಾರಗಳಿಗೆ ಇದು ಅನ್ವಯವಾಗಲಿದ್ದು,ರೂ. 2000/- ಮೇಲಿನ ಹಣ ವರ್ಗಾವಣೆಗೆ ಇದುಅನ್ವಯವಾಗಲಿದೆ. ಮತ್ತು ಇದನ್ನು ವರ್ತಕರುಭರಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.ಶುಲ್ಕ…

ನಿಂತಿಕಲ್ಲಿನಲ್ಲಿ ಎ.09ರಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ನಂದಕುಮಾರ್ ಅಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಬ್ರಹತ್ ಸಮಾವೇಶ.

ಸುಳ್ಯ ವಿಧಾನ ಸಭಾ ಕ್ಷೇತ್ರದ ನಂದಕುಮಾರ್ ಅಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಬ್ರಹತ್ ಸಮಾವೇಶವನ್ನು ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ಎ.09ರಂದು ಆಯೋಜಿಸಲು ಇಂದು ಕಡಬದಲ್ಲಿ ನಡೆದ ಅಭಿಮಾನಿ ಬಳಗದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಂದಕುಮಾರ್ ರವರಿಗೆ ಟಿಕೆಟ್ ಮತ್ತು ಬಿ ಫಾರಂ ನೀಡಬೇಕು. ಸುಳ್ಯದಲ್ಲಿ ಕಾಂಗ್ರೆಸ್ ವಿಜಯ ಗಳಿಸಬೇಕು.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI