ಕಡಬ: ಕಾಡಾನೆ ದಾಳಿಯಿಂದ ಸಾವು ಸಂಭವಿಸಿ ಸುದ್ದಿಯಲ್ಲಿದ್ದ ರೆಂಜಿಲಾಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ.
ಕಡಬ: ಕಾಡಾನೆ ದಾಳಿಯಿಂದ ಗ್ರಾಮದ ನಿವಾಸಿಗಳಿಬ್ಬರು ಮೃತಪಟ್ಟು ದೇಶದೆಲ್ಲೆಡೆ ಸುದ್ದಿಯಾಗಿದ್ದ ರೆಂಜಿಲಾಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಕೂಗೂ ಎದ್ದಿದೆ.ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮ ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲಿದ್ದು ಇಲ್ಲಿನ ಖಂಡಿಗ, ಪಿಲಿಂಗಲ್ಲು, ಕಾನೋಳಿ, ಬಾಂತಾಜೆ ರಸ್ತೆಯು ಸುಮಾರು 45 ಮನೆಗಳಿಗೆ ಸಂಪರ್ಕವಿದೆ. ರಸ್ತೆ ಅಬಿವೃದ್ದಿಗಾಗಿ ಜನಪ್ರತಿನಿಧಿಗಳಿಗೆ…









