ಆಗ್ರೋ ಸುವರ್ಣ ಸಂಭ್ರಮ :ಆಗ್ರೋ ಕೃಷಿ ಚಿಂತನಬದುಕು ಸುಂದರವಾಗಲು ಕೃಷಿ ಸಮೃದ್ದವಾಗಿರಬೇಕು: ಡಾ. ಆರ್ ಕೆ ನಾಯರ್.
ಪ್ರಕೃತಿಗೂ ಒಂದು ತತ್ವವಿದೆ, ಪ್ರಕೃತಿಯು ತನ್ನ ರಕ್ಷಣೆಗೆ ಪ್ರಕೃತಿಯೇ ಜೀವಿಗಳನ್ನು ಉತ್ಪಾದಿಸಿಕೊಳ್ಖುತ್ತದೆ, ರೈತರು ಕೃಷಿಭೂಮಿಗೆ ಕೆಮಿಕಲ್ ಪ್ರಯೋಗ ಮಾಡುವುದರಿಂದ ನೈಸರ್ಗಿಕವಾಗಿ ಜನ್ಮತಳೆದ ಜೀವಿಗಳು ಸಾವನಪ್ಪಿ ಭೂಮಿ ಪಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಪ್ರಕೃತಿಗೂ ಒಂದು ತತ್ವವಿದೆ ಎಂದು ಭಾರತದ ಪ್ರಸಿದ್ಧ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಅಭಿಪ್ರಾಯ ಪಟ್ಟಿದ್ದಾರೆ, ಅವರು ಆಗ್ರೋ ಸುವರ್ಣ…

































