ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸಭೆ ನಡೆಸಿದ ಶಾಸಕರು.ಪ್ರಸೂತಿ ತಜ್ಞ ವೈದ್ಯರಿಂದ ಕಿರುಕುಳ ಮನ ಬಿಚ್ಚಿ ಮಾತನಾಡಿದ ಶುಶ್ರೂಷಕಿಯರು.
ಪ್ರಸೂತಿ ತಜ್ಞೆರು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆಂದು ಕೆ.ಆರ್.ಎಸ್. ಪಕ್ಷದವರು ಬಂದು ಪ್ರತಿಭಟಿಸಿದ ಬೆನ್ನಲ್ಲೆ ಎಲ್ಲರ ಕಣ್ಣು ಸರಕಾರಿ ಆಸ್ಪತ್ರೆಕಡೆ ಚಿತೈಸಿದೆ. ಈ ಬಗ್ಗೆ ಸಿಬ್ಬಂಗಳಲ್ಲಿ ಈ ಬಗ್ಗೆ ಮಾತಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಘಟನೆಯೂ ಇಂದು ನಡೆದಿದೆ. ಸಭೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕರುಣಾಕರರು ಪ್ರಸೂತಿ ತಜ್ಞೆರು ಸಿಬ್ಬಂದಿಗಳೊಂದಿಗೆ…










