ಸುಳ್ಯ -ಪುತ್ತೂರು ರಸ್ತೆ ಮದ್ಯೆ  ಗುಡ್ಡ ಕುಸಿತ ಮಣ್ಣು ತೆರವು:   ರಸ್ತೆ ಸಂಚಾರಕ್ಕೆ ಮುಕ್ತ..

ಸುಳ್ಯ -ಪುತ್ತೂರು ರಸ್ತೆ ಮದ್ಯೆ  ಗುಡ್ಡ ಕುಸಿತ ಮಣ್ಣು ತೆರವು:   ರಸ್ತೆ ಸಂಚಾರಕ್ಕೆ ಮುಕ್ತ..

  

ಸುಳ್ಯ : ಮಾಣಿ-ಮೈಸೂರು ಹೆದ್ದಾರಿಯ ಶೇಖಮಲೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ  ಸಂಪರ್ಕ ಕಡಿತವಾಗಿದ್ದು ಇದೀಗ ಸಂಚಾರಕ್ಕೆ ಮುಕ್ತವಾಗಿದೆ.

ಬಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿತ್ತು. 

ರಾಜ್ಯ