ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದ ದೈವಂಕಟ್ಟು ಮಹೋತ್ಸವಕ್ಕೆ ಆಗಮಿಸಿದ ಸುಳ್ಯದವರಾದ ಗುಜರಾತಿನ ಉದ್ಯಮಿ ಗ್ರೀನ್ ಹೀರೋ ಅಪ್ ಇಂಡಿಯಾ ಡಾ. ಆರ್ ಕೆ ನಾಯರ್ ಅವರು ಇಂದು ಆಗಮಿಸಿದರು ಈ ಸಂದರ್ಭದಲ್ಲಿ ಅವರು ದೈವಂಕಟ್ಟು ಮಹೋತ್ಸವಕ್ಕೆ 1 ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದರು. ದೈವ ಭಕ್ತರಾದ ಆರ್ ಕೆ ನಾಯರ್ ಅವರು ಹಲವಾರು ದೈವ, ದೇವಸ್ಥಾನಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆಯಾಗಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

