ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕು.ಶಮ್ಯ ಡಿ ಯವರಿಂದ ರೋಗಿಗಳಿಗಾಗಿ ಅ.29 ರಂದು ಕೇಶ ದಾನ.

ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕು.ಶಮ್ಯ ಡಿ ಯವರಿಂದ ರೋಗಿಗಳಿಗಾಗಿ ಅ.29 ರಂದು ಕೇಶ ದಾನ.

ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕು.ಶಮ್ಯ ಡಿ ಯವರು ರೋಗಿಗಳಿಗಾಗಿ ಅ.29 ರಂದು ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ಕೇಶ ದಾನ ಮಾಡಿದ್ದಾರೆ. ಇವರು ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ವೆಂಕಟರಮಣ ಡಿ ಮತ್ತು ಡಿ ಸುಷ್ಮಾ ದಂಪತಿಗಳ ಪುತ್ರಿಯಾಗಿದ್ದು ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

ರಾಜ್ಯ