ಡಿ.9 ರಂದು ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವರಿಂದ ಗುದ್ದಲಿ ಪೂಜೆ.
ರಾಜ್ಯ

ಡಿ.9 ರಂದು ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವರಿಂದ ಗುದ್ದಲಿ ಪೂಜೆ.

ಸುಳ್ಯ:ಸಚಿವ ಎಸ್.ಅಂಗಾರ ಅವರ ವಿಶೇಷ ಪ್ರಯತ್ನದಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರ ಪಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ 5ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ನಗರ ಪಂಚಾಯತ್ ಅದ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಮತ್ತು ಇನ್ನಿತರ ಅಭಿವೃದ್ಧಿ ಕೆಲಸಗಳು ನಡೆಯಲಿದ್ದು ಡಿ.9 ರಂದು…

ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮಿತಿ ರದ್ದು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಕ್ಕಿಲ್ಲ: ಸಮಿತಿ ರದ್ದಾಗಿದೆ ಎಂಬುದು ಅಪವಾದ
ರಾಜ್ಯ

ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮಿತಿ ರದ್ದು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಕ್ಕಿಲ್ಲ: ಸಮಿತಿ ರದ್ದಾಗಿದೆ ಎಂಬುದು ಅಪವಾದ

ಸುಳ್ಯ:ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮಿತಿ ರದ್ದಾಗಿದೆ ಎನ್ನುವ ಅಪವಾದ ಹೊರಿಸಲಾಗಿದೆ . ‌ಶಾಸಕ‌ ಎಸ್. ‌ಅಂಗಾರ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಅವಧಿ ಮುಗಿಯಲು ಇನ್ನೂ ಮೂರು ತಿಂಗಳು ಕಾಲಾವಕಾಶವಿದೆ ಎಂದು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಎಸ್‌ಡಿಎಂಸಿ ಉಪಾಧ್ಯಕ್ಷ ಹಾಗು ಕಾರ್ಯಾಧ್ಯಕ್ಷ ಪ್ರವೀಣ್‌ ನಾಯಕ್ ಪ್ರೆಸ್ ಕ್ಲಬ್…

ಡಿ.20,21,22 ರಂದು ಆದಿಚುಂಚನಗಿರಿ ಮಹಾ ಸ್ವಾಮೀಜಿಯವರು ಸುಳ್ಯ ಭೇಟಿ: ಸಿಧ್ದತೆಗಾಗಿ ಒಕ್ಕಲಿಗರ ರಾಜ್ಯ ಉಪಾದ್ಯಕ್ಷರಿಂದ ಮನವಿ.
ರಾಜ್ಯ

ಡಿ.20,21,22 ರಂದು ಆದಿಚುಂಚನಗಿರಿ ಮಹಾ ಸ್ವಾಮೀಜಿಯವರು ಸುಳ್ಯ ಭೇಟಿ: ಸಿಧ್ದತೆಗಾಗಿ ಒಕ್ಕಲಿಗರ ರಾಜ್ಯ ಉಪಾದ್ಯಕ್ಷರಿಂದ ಮನವಿ.

ಡಿಸೆಂಬರ್ 20, 21, 22ರಂದು ಆದಿ ಚುಂಚನಗಿರಿಮಹಾ ಸಂಸ್ಥಾನ ಮಠದ ಪರಮ ಪೂಜ್ಯಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಗ್ರಾಮ ದರ್ಶನ ಪಾದ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು.ಅವರ ಆಗಮನ ಸುಳ್ಯದ ನಮ್ಮ ಕುಲ ಬಾಂಧವರಿಗೆ ಒದಗಿಬಂದ ಯೋಗ ಭಾಗ್ಯವೆಂದು…

ಕೊಲ್ಲಮೊಗ್ರದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ಹೆಚ್ ಎಂ ನಂದಕುಮಾರ್ ಧನಸಹಾಯ.
ರಾಜ್ಯ

ಕೊಲ್ಲಮೊಗ್ರದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ಹೆಚ್ ಎಂ ನಂದಕುಮಾರ್ ಧನಸಹಾಯ.

ಸುಳ್ಯ:ಕೊಲ್ಲಮೊಗ್ರದಲ್ಲಿ ಪೋಷಕರಿಲ್ಲದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಕೆಪಿಸಿಸಿ ಸದಸ್ಯ ಕಡಬ ಬ್ಲಾಕ್ ಕಾಂಗ್ರೇಸ್ ಉಸ್ತುವಾರಿ ಹೆಚ್ ಎಂ ನಂದಕುಮಾರ್ ಅವರು ವಿದ್ಯಾರ್ಥಿಗಳಿಗೆ ತಲಾ 5000 ದಂತೆ ಧನಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ, ವಂದನ, ತನುಜ, ಅವರಿಗೆ ಪೋಷಕರಿಲ್ಲದೆ ಉಳಿದು ಕೊಳ್ಳಲು ಸ್ವಂತ ಮನೆಗಳಿಲ್ಲದೆ ನರ್ಸಿಂಗ್ ವಿದ್ಯಾಭಾಸಕ್ಕಾಗಿ ಖರ್ಚು ಬರಿಸಲಾಗದೆ ಕಷ್ಟಪಡುತ್ತಿದ್ದು,…

ಸುಳ್ಯ ಅನ್ಸಾರಿಯ ಎಜುಕೇಶನಲ್ಸೆಂಟರ್ ಮಹಿಳಾ ಶರೀಅತ್ಕಾಲೇಜಿನಲ್ಲಿ ಪ್ರಥಮ ಸನದುದಾನಪ್ರದಾನ ಸಮಾರಂಭ
ರಾಜ್ಯ

ಸುಳ್ಯ ಅನ್ಸಾರಿಯ ಎಜುಕೇಶನಲ್
ಸೆಂಟರ್ ಮಹಿಳಾ ಶರೀಅತ್
ಕಾಲೇಜಿನಲ್ಲಿ ಪ್ರಥಮ ಸನದುದಾನ
ಪ್ರದಾನ ಸಮಾರಂಭ

ಸುಳ್ಯ, ಡಿ.5: ಸುಳ್ಯ ಅನ್ಸಾರಿಯ ಎಜುಕೇಶನಲ್ ಸೆಂಟರ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಮಹಿಳಾ ಶರೀಅತ್ ಕಾಲೇಜ್ ಇದರವಿದ್ಯಾರ್ಥಿನಿಗಳಿಗೆ ಪ್ರಥಮ ಬಾರಿಗೆ ನುಪ್ರಿಯಾ ಸನದುದಾನ ಪ್ರದಾನ ಕಾರ್ಯಕ್ರಮ ನಾವೂರು ಅನ್ಸಾರಿಯ ಸಭಾಂಗಣದಲ್ಲಿನಡೆಯಿತು.ಕಳೆದ ಮೂರು ವರ್ಷಗಳಿಂದ ಅನ್ಸಾರಿಯ ಮಹಿಳಾ ಶರೀಅತ್ ಕಾಲೇಜಿನಲ್ಲಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ವಿದ್ಯಾಭ್ಯಾಸವನ್ನು ಪೂರೈಸಿದ ವಿದ್ಯಾರ್ಥಿನಿಯರಿಗೆ ಈ…

ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ ಆರೋಪ: ಪುತ್ತೂರಿನ ಪ್ರತಿಷ್ಠಿತ ಜನಸೇವಾ ಕೇಂದ್ರದ ಮೇಲೆ ಸಹಾಯಕ ಆಯುಕ್ತಗಿರೀಶ್ ನಂದನ್ ನೇತೃತ್ವದಲ್ಲಿ ದಾಳಿ.
ರಾಜ್ಯ

ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ ಆರೋಪ: ಪುತ್ತೂರಿನ ಪ್ರತಿಷ್ಠಿತ ಜನಸೇವಾ ಕೇಂದ್ರದ ಮೇಲೆ ಸಹಾಯಕ ಆಯುಕ್ತಗಿರೀಶ್ ನಂದನ್ ನೇತೃತ್ವದಲ್ಲಿ ದಾಳಿ.

ಸುಳ್ಯ: ಮತದಾರನ ಗುರುತಿನ ಚೀಟಿಯನ್ನು ಅನಧಿಕೃತವಾಗಿ‌ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ಸೋಮವಾರ(ಡಿ.5) ಸಂಜೆ ನಡೆದಿದೆ. ಪುತ್ತೂರಿನ ವ್ಯಕ್ತಿಯೊಬ್ಬರ ಮತದಾರನ ಗುರುತಿನ ಚೀಟಿ ಕಳೆದುಹೋಗಿದ್ದು, ಅವರು ಜನ ಸೇವಾ…

ನೀರಿನಲ್ಲಿ ಬಂಡಿ ಉತ್ಸವ :ಕುಕ್ಕೆ ಜಾತ್ರೆ ಸಂಪನ್ನ :ಬೇರೆಲ್ಲೂ ಕಾಣದ ವಿಶಿಷ್ಠ ಉತ್ಸವ: ಇಳಿದ ಕೊಪ್ಪರಿಗೆ: ದೇವಳದ ಆನೆ  ಯಶಸ್ವಿಯನೀರಾಟ.
ರಾಜ್ಯ

ನೀರಿನಲ್ಲಿ ಬಂಡಿ ಉತ್ಸವ :ಕುಕ್ಕೆ ಜಾತ್ರೆ ಸಂಪನ್ನ :ಬೇರೆಲ್ಲೂ ಕಾಣದ ವಿಶಿಷ್ಠ ಉತ್ಸವ: ಇಳಿದ ಕೊಪ್ಪರಿಗೆ: ದೇವಳದ ಆನೆ ಯಶಸ್ವಿಯನೀರಾಟ.

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವವು ಸೋಮವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿದಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.ಎಲ್ಲಾ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ…

ಮಲೆಯಾಳ-ಐನೆಕಿದು-ಹರಿಹರ ಸಂಪರ್ಕ ರಸ್ತೆಗೆ ಸಚಿವರಿಂದ ಗುದ್ದಲಿ ಪೂಜೆ.
Uncategorized

ಮಲೆಯಾಳ-ಐನೆಕಿದು-ಹರಿಹರ ಸಂಪರ್ಕ ರಸ್ತೆಗೆ ಸಚಿವರಿಂದ ಗುದ್ದಲಿ ಪೂಜೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಮಲೆಯಾಳ-ಐನೆಕಿದು-ಹರಿಹರ ಸಂಪರ್ಕ ರಸ್ತೆಗೆ ಸುಮಾರು 1.25 ಕೋಟಿ ರೂಗಳ ಹಾಗೂ ಐನೆಕಿದು - ಕೋಟೆಬಾಗಿಲು - ಕುಡುಮುಂಡೂರು ಸಂಪರ್ಕ ರಸ್ತೆಗೆ 30 ಲಕ್ಷ ಅನುದಾನದ ಗುದ್ದಲಿ ಪೂಜೆಯನ್ನು ಇಂದು ಸಚಿವ ಎಸ್.ಅಂಗಾರರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷರಾದ ಹರೀಶ್…

ಕೊಲ್ಲಮೊಗ್ರದಲ್ಲಿ ಸಚಿವ ಅಂಗಾರರಿಂದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ.
ರಾಜ್ಯ

ಕೊಲ್ಲಮೊಗ್ರದಲ್ಲಿ ಸಚಿವ ಅಂಗಾರರಿಂದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ.

ಸುಳ್ಯ ತಾಲೂಕಿನ ಕಲ್ಮಕಾರು ಹಾಗೂ ಕೊಲ್ಲಮೊಗ್ರ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ವಿಶೇಷ ಅನುದಾನದಲ್ಲಿ ಮಂಜೂರುಗೊಂಡ ರೂ. 4.70 ಕೋಟಿ ಮೊತ್ತದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ…

ಸೋಲೋ ಡ್ಯಾನ್ಸ್ಸ್ಪರ್ಧೆಯಲ್ಲಿ ಸೋನಾಅಡ್ಕಾರಿಗೆ ರಾಷ್ಟ್ರಮಟ್ಟದಲ್ಲಿಪ್ರಥಮ ಸ್ಥಾನ
ರಾಜ್ಯ

ಸೋಲೋ ಡ್ಯಾನ್ಸ್
ಸ್ಪರ್ಧೆಯಲ್ಲಿ ಸೋನಾ
ಅಡ್ಕಾರಿಗೆ ರಾಷ್ಟ್ರಮಟ್ಟದಲ್ಲಿ
ಪ್ರಥಮ ಸ್ಥಾನ

ಮೆರಿಕ್ಯುಂ ಡ್ಯಾನ್ಸ್ ಕ್ರೀವ್ ವತಿಯಿಂದ ಉಡುಪಿಯಬೆಳ್ಳಂಪಳ್ಳಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಸೋಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಕೆ ಜಾಲ್ಸೂರು ಗ್ರಾಮದ ಅಡ್ಕಾರು ಶರತ್ ಹಾಗೂಶ್ರೀಮತಿ ಶೋಭಾ ದಂಪತಿಗಳ ಪುತ್ರಿ. ಸುಳ್ಯದ ಸೈಂಟ್ಜೋಸೆಫ್ ಆಂಗ್ಲಮಾಧ್ಯಮ ಶಾಲೆಯ 4ನೇ ತರಗತಿವಿದ್ಯಾರ್ಥಿನಿಯಾಗಿದ್ದು, ತರುಣ್ ರಾಜ್ ಮಂಗಳೂರುಈಕೆಗೆ ತರಬೇತಿದಾರರಾಗಿದ್ದಾರೆ

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI