30 ಗಂಟೆಯಿಂದ ಕತ್ತಲೆಯಲ್ಲಿ ಮುಳುಗಿದ ಸುಳ್ಯ ನಗರದ ಭಸ್ಮಡ್ಕ – ಸ್ಪಂದಿಸದ ಮೆಸ್ಕಾಂ ಅಧಿಕಾರಿಗಳು!
-ಸಂಪಾದಕೀಯ:ಸುಳ್ಯ ನಗರ ವ್ಯಾಪ್ತಿಯ ಭಸ್ಮಡ್ಕ ಪ್ರದೇಶ ಕಳೆದ 30 ಗಂಟೆಗಳಿನಿಂದ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ.ಎಲ್ಲೆಲ್ಲೂ ವಿದ್ಯುತ್ ಸೇವೆ ಇಲ್ಲದೆ ನಿತ್ಯ ಜೀವನ ಅಸ್ತವ್ಯಸ್ತವಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿಯೂ ಸಹ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರೆ ಸ್ವೀಕರಿಸದ ಇಲಾಖೆ:ವಿದ್ಯುತ್ ಸೇವೆಯಲ್ಲಿ ವ್ಯತ್ಯಯವಾದ ಕೂಡಲೇ ಜನರು ಸಹಾಯವಾಣಿ…