ಕೃಷಿಕರ ಆಯುಧಗಳಿಗೂ ಠೇವಣಿ ಇಡುವ ಆದೇಶವನ್ನು ಮರು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಪಿ ಎಸ್ ಗಂಗಾಧರ್ ಮನವಿ
ಕರ್ನಾಟಕ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪರವಾನಿಗೆ ಹೊಂದಿದಆಯುಧಗಳನ್ನು ಠೇವಣಿಯಿಂದ ವಿನಾಯಿತಿ ನೀಡದ ಜಿಲ್ಲಾ ಮಟ್ಟದ ಸೀನಿಂಗ್ ಸಮಿತಿಯ ಆದೇಶವನ್ನುಮರುಪರಿಶೀಲಿಸಬೇಕಾಗಿ ವಿನಂತಿಸುವಂತೆ ಸುಳ್ಯ ಬ್ಲಾಕ್ ಗಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.ಈಗಾಗಲೇ ತಾಲೋಕಿನಿಂದ ಅರ್ಜಿ ಸಲ್ಲಿ ಶೇ40 ಮಂದಿಗೆ ಮಾತ್ರ ವಿನಾಯಿತಿ…










