ಇಸ್ರೇಲ್–ಇರಾನ್ ಸಂಘರ್ಷದ ಮಧ್ಯೆ ‘ಆಪರೇಷನ್ ಸಿಂಧು’ ಯಶಸ್ವಿ: 600 ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಭಾರತ ಪ್ರಾರಂಭಿಸಿರುವ ತುರ್ತು ಸ್ಥಳಾಂತರ ಕಾರ್ಯಾಚರಣೆ ‘ಆಪರೇಷನ್ ಸಿಂಧು’ ಯಶಸ್ವಿಯಾಗಿ ಮುಂದುವರಿದಿದ್ದು, ಸುಮಾರು 600 ಭಾರತೀಯ ವಿದ್ಯಾರ್ಥಿಗಳು, ಅವರಲ್ಲಿ 500 ಕಾಶ್ಮೀರದವರು, ಇರಾನ್ನ ಕೊಮ್ ನಗರದಿಂದ ಮಶ್ಹದ್ಗೆ ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ. ಮಶ್ಹದ್ ನಗರ ಕೊಮ್ನಿಂದ ಸುಮಾರು 1,000 ಕಿಲೋಮೀಟರ್…