ಮೈಸೂರಿನ ರಾಷ್ಟ್ರೋತ್ಥಾನದಲ್ಲಿ ಕವಿಸಮಯ; ಮಕ್ಕಳೊಡನೆ ಕಾಲ ಕಳೆದ ಕನ್ನಡದ ಕವಯಿತ್ರಿ;
ವಿಜಯನಗರ: ದಿನಾಂಕ 06-02-2025ರಂದು 2ನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿರುವ ಕವಿತೆ ಕಡಲು(ಪದ್ಯ) ಬರೆದ ಕವಯಿತ್ರಿ ಶ್ರೀಮತಿ ವಾಣಿಸುಬ್ಬಯ್ಯನವರು ಮೈಸೂರಿನ ವಿಜಯನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದರು. ಮುಂಜಾನೆಯಿಂದ ಶಾಲೆಯ ಮಕ್ಕಳೊಡನೆಯೇ ಇದ್ದ ಅವರು ಮಕ್ಕಳ ಆಟಪಾಠಗಳನ್ನು ಕಂಡು ಮನಸೋತರು. ಜೊತೆಗೆ ತಾವೇ ರಚಿಸಿದ 'ಬಂಡೀಪುರದ ಕಾಡು' ಎಂಬ ಪದ್ಯವನ್ನು…








