ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು
ಅಪರಾಧ ರಾಷ್ಟ್ರೀಯ

ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು

ತಮಿಳುನಾಡಿನ ಪೊನ್ನೇರಿಯ ಎಣ್ಣೋರ್ ಬಿಎಚ್‌ಇಎಲ್‌ ತಾಪ ವಿದ್ಯುತ್ ಘಟಕದ ನಿರ್ಮಾಣ ಕಾರ್ಯದಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಆರ್ಚ್ ಕುಸಿದ ಪರಿಣಾಮ, ಕೆಳಗೆ ಬಿದ್ದ 9 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.…

ಕರ್ನಾಟಕ ಹೆದ್ದಾರಿ ಲಂಚ ದಂಧೆ: ಚಾಲಕರಿಂದ ₹500 ಬೇಡಿಕೆ – “ಇದು ನಮ್ಮ ನಿಯಮ” ಎಂದ ಅಧಿಕಾರಿ
ಅಪರಾಧ ರಾಷ್ಟ್ರೀಯ

ಕರ್ನಾಟಕ ಹೆದ್ದಾರಿ ಲಂಚ ದಂಧೆ: ಚಾಲಕರಿಂದ ₹500 ಬೇಡಿಕೆ – “ಇದು ನಮ್ಮ ನಿಯಮ” ಎಂದ ಅಧಿಕಾರಿ

ನಿಪ್ಪಾಣಿ, ಸೆಪ್ಟೆಂಬರ್ 27:ಕೊಲ್ಹಾಪುರ–ನಿಪ್ಪಾಣಿ ಹೆದ್ದಾರಿಯಲ್ಲಿ ಪೆಟ್ರೋಲ್ ಅಧಿಕಾರಿಯೊಬ್ಬರು ಚಾಲಕರಿಂದ ₹500 ಲಂಚ ಬೇಡಿದ ಘಟನೆ ಹೊರಬಿದ್ದಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಗಾಧಿಂಗ್ಲಜ್ ಸಮೀಪ ನಡೆದಿದೆ. ಚಾಲಕನ ಸ್ನೇಹಿತರು ಚಿತ್ರೀಕರಿಸಿದ ವಿಡಿಯೋದಲ್ಲಿ, ಅಧಿಕಾರಿ ಹಣವನ್ನು ಕೇಳಿ, ಯಾವುದೇ ರಶೀದಿ ನೀಡದೆ ಹಣ ಸ್ವೀಕರಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.…

ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ: 33 ಮಂದಿ ಸಾವು
ಅಪರಾಧ ರಾಷ್ಟ್ರೀಯ

ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ: 33 ಮಂದಿ ಸಾವು

ಚೆನ್ನೈ, ಸೆಪ್ಟೆಂಬರ್ 27:ತಮಿಳುನಾಡಿನ ಕರೂರಿನಲ್ಲಿ ಇಂದು ನಡೆದ ನಟ-ರಾಜಕಾರಣಿ ವಿಜಯ್ ದಳಪತಿ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಮಕ್ಕಳು ಸೇರಿ 33 ಮಂದಿ ದುರ್ಮರಣ ಹೊಂದಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಹಾಗೂ ಉಳಿದವರು ವಯಸ್ಕರು ಎಂದು ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.…

ಖಾಸಗಿ ಬಸ್ ಮಾಲೀಕನ ಸೈಫುದ್ದಿನ್ ಹತ್ಯೆ – ಬಸ್ ಚಾಲಕರೇ ಆರೋಪಿಗಳು?
ಅಪರಾಧ ರಾಜ್ಯ

ಖಾಸಗಿ ಬಸ್ ಮಾಲೀಕನ ಸೈಫುದ್ದಿನ್ ಹತ್ಯೆ – ಬಸ್ ಚಾಲಕರೇ ಆರೋಪಿಗಳು?

ಉಡುಪಿ: ಎಸ್‌ಕೆಎಂಎಸ್ (AKMS) ಖಾಸಗಿ ಬಸ್ ಮಾಲೀಕ ಸೈಫುದ್ದಿನ್ ಅವರು ಶನಿವಾರ ಬೆಳಿಗ್ಗೆ 10ರಿಂದ 11ರ ನಡುವೆ ತಮ್ಮ ಸ್ವಂತ ಬಸ್ ಚಾಲಕರಿಂದ ಮಾರಣಾಂತಿಕ ಹಲ್ಲೆಗೆ ಒಳಪಟ್ಟಿದ್ದಾರೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಪೊಲೀಸ್ ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ವ್ಯಕ್ತಿಗಳು ಚಾಕು ಮತ್ತು ಕತ್ತಿಗಳಿಂದ…

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ: ಶೌಚಾಲಯದಲ್ಲಿ ಬಂಧಿಸಲಾಗಿದ್ದ 40 ಬಾಲಕಿಯರ ರಕ್ಷಣೆ
ಅಪರಾಧ ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ: ಶೌಚಾಲಯದಲ್ಲಿ ಬಂಧಿಸಲಾಗಿದ್ದ 40 ಬಾಲಕಿಯರ ರಕ್ಷಣೆ

ಉತ್ತರ ಪ್ರದೇಶ(ಬಹ್ರೈಚ್‌): ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಮದ್ರಸಾದಿಂದ ಸುಮಾರು 40 ಬಾಲಕಿಯರನ್ನು (7 ರಿಂದ 14 ವರ್ಷ) ಅಧಿಕಾರಿಗಳು ರಕ್ಷಿಸಿದ ಘಟನೆ ನಡೆದಿದೆ. ಮೂರು ವರ್ಷಗಳಿಂದ ಸರಿಯಾದ ನೋಂದಣಿಯಿಲ್ಲದೆ ಮದ್ರಸಾ ಕಾರ್ಯನಿರ್ವಹಿಸುತ್ತಿದ್ದು, ಆಕಸ್ಮಿಕ ದಾಳಿ ಸಂದರ್ಭದಲ್ಲಿ ಬಾಲಕಿಯರನ್ನು ಶೌಚಾಲಯದೊಳಗೆ ಬಂಧಿಸಿ ಇಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿದರು. ಘಟನೆ ಬಹಿರಂಗವಾದ ನಂತರ,…

ಸರ್ಕಾರಿ ಉದ್ಯೋಗ ಹುದ್ದೆ ಭರ್ತಿ ವಿಳಂಬ: ಧಾರವಾಡದಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ
ಅಪರಾಧ ಉದ್ಯೋಗ

ಸರ್ಕಾರಿ ಉದ್ಯೋಗ ಹುದ್ದೆ ಭರ್ತಿ ವಿಳಂಬ: ಧಾರವಾಡದಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ

ಧಾರವಾಡದಲ್ಲಿ ನಿನ್ನೆ ಸರ್ಕಾರಿ ಹುದ್ದೆ ಭರ್ತಿಯ ವಿಳಂಬದ ವಿರುದ್ಧ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ನೂರಾರು ಯುವಕರು ಭಾಗವಹಿಸಿದ್ದು, ಶ್ರೀನಗರದಿಂದ ಜುಬಿಲಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಸರ್ಕಾರ ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿನ ಖಾಲಿ…

ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ನುಸುಳಿಗನ ಬಂಧನ – ಈ ತಿಂಗಳ ಎರಡನೇ ಪ್ರಕರಣ
ಅಂತರಾಷ್ಟ್ರೀಯ ಅಪರಾಧ

ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ನುಸುಳಿಗನ ಬಂಧನ – ಈ ತಿಂಗಳ ಎರಡನೇ ಪ್ರಕರಣ

ಜಮ್ಮುವಿನ ಆರ್.ಎಸ್.ಪುರಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯ ಬಳಿ ನಿನ್ನೆ ಒಬ್ಬ ಪಾಕಿಸ್ತಾನಿ ನುಸುಳಿಗನನ್ನು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಬಂಧಿಸಿದ್ದಾರೆ. ಅಲರ್ಟ್‌ನಲ್ಲಿದ್ದ ಬಿಎಸ್‌ಎಫ್ ಸಿಬ್ಬಂದಿ, ಗಡಿಯಾಚೆಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯ ಚಲನವಲನವನ್ನು ಪತ್ತೆ ಹಚ್ಚಿ, ಆತ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆಯೇ ಅವನನ್ನು ವಶಕ್ಕೆ ಪಡೆದರು. ಈ…

ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್
ಅಪರಾಧ ರಾಜ್ಯ

ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್

ಮಂಗಳೂರು(ಸೆ. 26): ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರ ಜಾಮೀನು ಅರ್ಜಿಯನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯ ತಿರಸ್ಕರಿಸಿದೆ. ಜಮೀನಿನ ನಿರಾಕ್ಷೇಪಣಾ (ಎನ್ಒಸಿ)ಪತ್ರಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಆ.28ರಂದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಟ್ರ್ಯಾಪ್…

ವಿವಾದಾತ್ಮಕ ಟೀ-ಶರ್ಟ್ ಧರಿಸಿ ನಗರದಲ್ಲಿ ಓಡಾಡಿದ ವ್ಯಕ್ತಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಅಪರಾಧ ರಾಷ್ಟ್ರೀಯ

ವಿವಾದಾತ್ಮಕ ಟೀ-ಶರ್ಟ್ ಧರಿಸಿ ನಗರದಲ್ಲಿ ಓಡಾಡಿದ ವ್ಯಕ್ತಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಬೆಂಗಳೂರು ನಗರದ ಬೀದಿಗಳಲ್ಲಿ ಸಂಭವಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರ ಪ್ರದೇಶದ ತಪ್ಪಾದ ನಕ್ಷೆ ಹಾಗೂ ‘ಆಜಾದ್ ಕಾಶ್ಮೀರ್ ಚಳವಳಿ’ಗೆ ಸಂಬಂಧಿಸಿದ ಧ್ವಜದ ಚಿತ್ರವಿರುವ ಟೀ-ಶರ್ಟ್ ಧರಿಸಿದ್ದ ವ್ಯಕ್ತಿಯನ್ನು ನಗರದಲ್ಲಿ ಬೈಕ್‌ನಲ್ಲಿ ಸಹ ಸವಾರಾನಾಗಿ ಸಂಚರಿಸುತ್ತಿರುವುದನ್ನು ನಾಗರಿಕರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ನಕ್ಷೆಯಲ್ಲಿ ಪಾಕಿಸ್ತಾನ…

ಸುಪ್ರೀಂ ಕೋರ್ಟ್ ಆದೇಶ: ಕಾಣೆಯಾದ ಮಕ್ಕಳ ಪತ್ತೆಗೆ ಆನ್‌ಲೈನ್ ಪೋರ್ಟಲ್ ನಿರ್ಮಿಸಲು ಕೇಂದ್ರಕ್ಕೆ ಸೂಚನೆ
ಅಪರಾಧ ರಾಷ್ಟ್ರೀಯ

ಸುಪ್ರೀಂ ಕೋರ್ಟ್ ಆದೇಶ: ಕಾಣೆಯಾದ ಮಕ್ಕಳ ಪತ್ತೆಗೆ ಆನ್‌ಲೈನ್ ಪೋರ್ಟಲ್ ನಿರ್ಮಿಸಲು ಕೇಂದ್ರಕ್ಕೆ ಸೂಚನೆ

ನವದೆಹಲಿ: ದೇಶದಾದ್ಯಂತ ಕಾಣೆಯಾಗುತ್ತಿರುವ ಮಕ್ಕಳ ಪತ್ತೆ ಕಾರ್ಯದಲ್ಲಿ ಸಮನ್ವಯದ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿಗಳು ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್‌ರನ್ನೊಳಗೊಂಡ ಪೀಠವು, ಕಾಣೆಯಾದ ಮಕ್ಕಳ ದೂರುಗಳನ್ನು ದಾಖಲಿಸಿ, ತನಿಖೆಯ ಪ್ರಗತಿ ಮತ್ತು ಮಾಹಿತಿ ಹಂಚಿಕೊಳ್ಳಲು ಸಮರ್ಪಿತ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI