ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ನುಸುಳಿಗನ ಬಂಧನ – ಈ ತಿಂಗಳ ಎರಡನೇ ಪ್ರಕರಣ
ಅಂತರಾಷ್ಟ್ರೀಯ ಅಪರಾಧ

ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ನುಸುಳಿಗನ ಬಂಧನ – ಈ ತಿಂಗಳ ಎರಡನೇ ಪ್ರಕರಣ

ಜಮ್ಮುವಿನ ಆರ್.ಎಸ್.ಪುರಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯ ಬಳಿ ನಿನ್ನೆ ಒಬ್ಬ ಪಾಕಿಸ್ತಾನಿ ನುಸುಳಿಗನನ್ನು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಬಂಧಿಸಿದ್ದಾರೆ. ಅಲರ್ಟ್‌ನಲ್ಲಿದ್ದ ಬಿಎಸ್‌ಎಫ್ ಸಿಬ್ಬಂದಿ, ಗಡಿಯಾಚೆಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯ ಚಲನವಲನವನ್ನು ಪತ್ತೆ ಹಚ್ಚಿ, ಆತ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆಯೇ ಅವನನ್ನು ವಶಕ್ಕೆ ಪಡೆದರು. ಈ…

ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್
ಅಪರಾಧ ರಾಜ್ಯ

ಲಂಚ ಪ್ರಕರಣ: ಪುತ್ತೂರು ತಹಶೀಲ್ದಾರ್‌ಗೆ ಜಾಮೀನು ನಿರಾಕಸಿದ ಕೋರ್ಟ್

ಮಂಗಳೂರು(ಸೆ. 26): ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರ ಜಾಮೀನು ಅರ್ಜಿಯನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯ ತಿರಸ್ಕರಿಸಿದೆ. ಜಮೀನಿನ ನಿರಾಕ್ಷೇಪಣಾ (ಎನ್ಒಸಿ)ಪತ್ರಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಆ.28ರಂದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಟ್ರ್ಯಾಪ್…

ವಿವಾದಾತ್ಮಕ ಟೀ-ಶರ್ಟ್ ಧರಿಸಿ ನಗರದಲ್ಲಿ ಓಡಾಡಿದ ವ್ಯಕ್ತಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಅಪರಾಧ ರಾಷ್ಟ್ರೀಯ

ವಿವಾದಾತ್ಮಕ ಟೀ-ಶರ್ಟ್ ಧರಿಸಿ ನಗರದಲ್ಲಿ ಓಡಾಡಿದ ವ್ಯಕ್ತಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಬೆಂಗಳೂರು ನಗರದ ಬೀದಿಗಳಲ್ಲಿ ಸಂಭವಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರ ಪ್ರದೇಶದ ತಪ್ಪಾದ ನಕ್ಷೆ ಹಾಗೂ ‘ಆಜಾದ್ ಕಾಶ್ಮೀರ್ ಚಳವಳಿ’ಗೆ ಸಂಬಂಧಿಸಿದ ಧ್ವಜದ ಚಿತ್ರವಿರುವ ಟೀ-ಶರ್ಟ್ ಧರಿಸಿದ್ದ ವ್ಯಕ್ತಿಯನ್ನು ನಗರದಲ್ಲಿ ಬೈಕ್‌ನಲ್ಲಿ ಸಹ ಸವಾರಾನಾಗಿ ಸಂಚರಿಸುತ್ತಿರುವುದನ್ನು ನಾಗರಿಕರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ನಕ್ಷೆಯಲ್ಲಿ ಪಾಕಿಸ್ತಾನ…

ಸುಪ್ರೀಂ ಕೋರ್ಟ್ ಆದೇಶ: ಕಾಣೆಯಾದ ಮಕ್ಕಳ ಪತ್ತೆಗೆ ಆನ್‌ಲೈನ್ ಪೋರ್ಟಲ್ ನಿರ್ಮಿಸಲು ಕೇಂದ್ರಕ್ಕೆ ಸೂಚನೆ
ಅಪರಾಧ ರಾಷ್ಟ್ರೀಯ

ಸುಪ್ರೀಂ ಕೋರ್ಟ್ ಆದೇಶ: ಕಾಣೆಯಾದ ಮಕ್ಕಳ ಪತ್ತೆಗೆ ಆನ್‌ಲೈನ್ ಪೋರ್ಟಲ್ ನಿರ್ಮಿಸಲು ಕೇಂದ್ರಕ್ಕೆ ಸೂಚನೆ

ನವದೆಹಲಿ: ದೇಶದಾದ್ಯಂತ ಕಾಣೆಯಾಗುತ್ತಿರುವ ಮಕ್ಕಳ ಪತ್ತೆ ಕಾರ್ಯದಲ್ಲಿ ಸಮನ್ವಯದ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿಗಳು ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್‌ರನ್ನೊಳಗೊಂಡ ಪೀಠವು, ಕಾಣೆಯಾದ ಮಕ್ಕಳ ದೂರುಗಳನ್ನು ದಾಖಲಿಸಿ, ತನಿಖೆಯ ಪ್ರಗತಿ ಮತ್ತು ಮಾಹಿತಿ ಹಂಚಿಕೊಳ್ಳಲು ಸಮರ್ಪಿತ…

ಮೋದಿಯವರ ಮೋರ್ಫ್ ವೀಡಿಯೊ ಹಂಚಿಕೊಂಡ ಕಾಂಗ್ರೆಸ್ ನಾಯಕ: ಸಾರ್ವಜನಿಕವಾಗಿ ಆತನಿಗೆ ಸೀರೆ ಉಡಿಸಿದ ಬಿಜೆಪಿಗರು
ಅಪರಾಧ ರಾಷ್ಟ್ರೀಯ

ಮೋದಿಯವರ ಮೋರ್ಫ್ ವೀಡಿಯೊ ಹಂಚಿಕೊಂಡ ಕಾಂಗ್ರೆಸ್ ನಾಯಕ: ಸಾರ್ವಜನಿಕವಾಗಿ ಆತನಿಗೆ ಸೀರೆ ಉಡಿಸಿದ ಬಿಜೆಪಿಗರು

ಮಹಾರಾಷ್ಟ್ರದ ಡೊಂಬಿವ್ಲಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹೊಸ ರಾಜಕೀಯ ವಿವಾದ ತಲೆದೋರಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೋರ್ಫ್ ಮಾಡಿದ ವೀಡಿಯೊವನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಪ್ರಕಾಶ ಅಲಿಯಾಸ್ "ಮಾಮ" ಪಗಾರೆ ಅವರನ್ನು ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಸೀರೆ ಉಡಿಸಿದ್ದಾರೆ. 🔸ವಿವಾದಕ್ಕೆ ಕಾರಣವಾದ ವೀಡಿಯೊ ಪಗಾರೆ…

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಒಂದು ವರ್ಷದ ಗಡಿಪಾರು
ಅಪರಾಧ ರಾಜ್ಯ ರಾಷ್ಟ್ರೀಯ

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಒಂದು ವರ್ಷದ ಗಡಿಪಾರು

ಪುತ್ತೂರು, ಸೆಪ್ಟೆಂಬರ್ 23: ಹಿಂದೂತ್ವ ಹೋರಾಟಕ್ಕಾಗಿ ಹಲವು ಪ್ರಕರಣಗಳನ್ನು ಹೊತ್ತುಕೊಂಡು ಕೊನೆಗೆ ರೌಡಿಶೀಟರ್ ಪಟ್ಟಿಗೆ ಸೇರಿಸಲ್ಪಟ್ಟ ಸೌಜನ್ಯ ಪರ ಹೋರಾಟಗಾರ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಗಡಿಪಾರು ಶಿಕ್ಷೆಗೆ ಒಳಪಡಿಸಲಾಗಿದೆ. ತಿಮರೋಡಿ ವಿರುದ್ಧ ಜಿಲ್ಲೆಯಲ್ಲಿ ವಿವಿಧ ಪೊಲೀಸ್…

⚠️ ನಿಮಗೂ ಈ ರೀತಿ ಇಂಡಿಯಾ ಪೋಸ್ಟ್ ಹೆಸರಿನಲ್ಲಿ ಎಸ್ಎಮ್ಎಸ್ ಬಂದಿದೆಯೇ? – ಎಚ್ಚರಿಕೆಯಿಂದಿರಿ
ಅಪರಾಧ ರಾಷ್ಟ್ರೀಯ

⚠️ ನಿಮಗೂ ಈ ರೀತಿ ಇಂಡಿಯಾ ಪೋಸ್ಟ್ ಹೆಸರಿನಲ್ಲಿ ಎಸ್ಎಮ್ಎಸ್ ಬಂದಿದೆಯೇ? – ಎಚ್ಚರಿಕೆಯಿಂದಿರಿ

ಇತ್ತೀಚೆಗೆ ಹಲವಾರು ಮೊಬೈಲ್ ಬಳಕೆದಾರರಿಗೆ "ನಿಮ್ಮ ಇಂಡಿಯಾ ಪೋಸ್ಟ್ ಪಾರ್ಸೆಲ್ ವಿಳಾಸ ಅಪೂರ್ಣವಾಗಿರುವುದರಿಂದ ತಲುಪಿಸಲಾಗಲಿಲ್ಲ. ದಯವಿಟ್ಟು ವಿಳಾಸವನ್ನು ನವೀಕರಿಸಿ ಹಾಗೂ ಸೇವಾ ಶುಲ್ಕ ಪಾವತಿಸಿ ಮರು ತಲುಪಿಸಿಕೊಳ್ಳಿ" ಎಂಬ ಸಂದೇಶ ಬರುತ್ತಿರುವ ಬಗ್ಗೆ ಜನರಲ್ಲಿ ಆತಂಕ ಉಂಟಾಗಿದೆ. ಈ ಕುರಿತು PIB ಫ್ಯಾಕ್ಟ್ ಚೆಕ್ ಸ್ಪಷ್ಟನೆ ನೀಡಿದ್ದು, ಈ…

ಪ್ರವಾಹದ ನೀರಿನಲ್ಲಿ ಅಪಾಯದ ಆಟ: ಶಿಕ್ಷಣ–ಜಾಗೃತಿ ಕೊರತೆ?
ಅಪರಾಧ ರಾಷ್ಟ್ರೀಯ

ಪ್ರವಾಹದ ನೀರಿನಲ್ಲಿ ಅಪಾಯದ ಆಟ: ಶಿಕ್ಷಣ–ಜಾಗೃತಿ ಕೊರತೆ?

ಬಿಹಾರದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಪ್ರವಾಹದ ಮಧ್ಯೆ ಬೆಚ್ಚಿಬೀಳಿಸುವ ದೃಶ್ಯಗಳು ಹೊರಬಿದ್ದಿವೆ. ಹಲವಾರು ಪ್ರದೇಶಗಳಲ್ಲಿ ಸ್ಥಳೀಯರು ವಿದ್ಯುತ್ ಕಂಬಗಳನ್ನು ಏರಿ ಪ್ರವಾಹದಲ್ಲಿ ನೀರಿಗೆ ಹಾರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ಕೃತ್ಯಗಳು ಜೀವಕ್ಕೆ ಅಪಾಯ ಉಂಟುಮಾಡುವಂತಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಮೋಜು…

ಸುಳ್ಳು ಆರೋಪಕ್ಕೆ ಬೇಸತ್ತು  ವಿಡಿಯೋ ಚಿತ್ರೀಕರಣ ಮಾಡಿ ವ್ಯಕ್ತಿ ಆತ್ಮಹತ್ಯೆ
ಅಪರಾಧ ರಾಜ್ಯ

ಸುಳ್ಳು ಆರೋಪಕ್ಕೆ ಬೇಸತ್ತು ವಿಡಿಯೋ ಚಿತ್ರೀಕರಣ ಮಾಡಿ ವ್ಯಕ್ತಿ ಆತ್ಮಹತ್ಯೆ

ಉಡುಪಿ, ಶಿರ್ವ: ಕಟಪಾಡಿ ಸಮೀಪದ ಸುಭಾಷ್ ನಗರದಲ್ಲಿ ಸುಳ್ಳು ಆರೋಪಗಳಿಂದ ಬೇಸತ್ತ ಶೇಕ್ ಅಬ್ದುಲ್ಲಾ (38) ಎಂಬ ವ್ಯಕ್ತಿ ರವಿವಾರ ರಾತ್ರಿ ವಿಡಿಯೋ ಚಿತ್ರೀಕರಣ ಮಾಡಿ ಜೀವಾಂತ್ಯ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಮೃತರು ತಮ್ಮ ಸಾವಿಗೆ ಮಿಸಾಲ್, ಮಿಸಾಲ್ ಅವರ ತಾಯಿ ಹಾಗೂ ತಂಗಿಯೇ ಕಾರಣವೆಂದು ವಿಡಿಯೋದಲ್ಲಿ…

ಏರ್ ಇಂಡಿಯಾ ದುರಂತ: ಪ್ರಾಥಮಿಕ ವರದಿ ಆಧರಿಸಿ ಪೈಲಟ್‌ಗಳ ವಿರುದ್ಧ ಆರೋಪ ಬೇಡ – ಸುಪ್ರೀಂ ಕೋರ್ಟ್
ಅಪರಾಧ ರಾಷ್ಟ್ರೀಯ

ಏರ್ ಇಂಡಿಯಾ ದುರಂತ: ಪ್ರಾಥಮಿಕ ವರದಿ ಆಧರಿಸಿ ಪೈಲಟ್‌ಗಳ ವಿರುದ್ಧ ಆರೋಪ ಬೇಡ – ಸುಪ್ರೀಂ ಕೋರ್ಟ್

ನವದೆಹಲಿ: ಏರ್ ಇಂಡಿಯಾ ವಿಮಾನ ದುರಂತ ಪ್ರಕರಣದಲ್ಲಿ ಪೈಲಟ್‌ಗಳ ವಿರುದ್ಧ ನೇರ ಹೊಣೆಗಾರಿಕೆಯನ್ನು ಹಾಕುವುದು ಅತ್ಯಂತ ಜವಾಬ್ದಾರಿಯಿಲ್ಲದ ನಡೆ ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಎಚ್ಚರಿಸಿದೆ. “ಕುಟುಂಬಗಳು ಆಘಾತ ಅನುಭವಿಸುತ್ತವೆ” ನ್ಯಾಯಮೂರ್ತಿಗಳಾದ ಸುರ್ಯಕಾಂತ್ ಮತ್ತು ಎನ್. ಕೋಟೀಸ್ವರ್ ಸಿಂಗ್ ಅವರ ಪೀಠವು, “ಯಾರಾದರೂ ಪೈಲಟ್ ತಪ್ಪುಮಾಡಿದ್ದಾರೆ ಎಂದು ಪ್ರಾಥಮಿಕ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI