ಅರಂಬೂರು ಸರಣಿ ಅಪಘಾತ ಬೈಕ್ ಸವಾರ ಗಂಭೀರ

ಅರಂಬೂರು ಸರಣಿ ಅಪಘಾತ ಬೈಕ್ ಸವಾರ ಗಂಭೀರ

ಅರಂಬೂರು ಸರಳಿಕುಂಜ ಬಳಿ ಇಯೋನ್ ಕಾರೊಂದು ಅರಂಭೂರು ತಿರುವಿನಲ್ಲಿ ತಿರುಗಲು ಯತ್ನಿಸಿದಾಗ ಅದರ ಹಿಂದೆ ಇದ್ದ ಮಾರುತಿ ಕಾರ್ ಬ್ರೇಕ್ ಹಾಕಿದ್ದು, ಅದರ ಹಿಂದೆ ಬರುತ್ತಿದ್ದ ಬೈಕ್ ಸವಾರ ಕಾರಿಗೆ ಗುದ್ದಿ , ಎದರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದು ಗಂಭೀರ ಗಾಯವಾದ ಘಟನೆ ಇದೀಗ ವರದಿಯಾಗಿದೆ.

ಬೈಕ್ ಸವಾರ ಸುಳ್ಯದ ಗಾಂಧೀ ನಗರದಲ್ಲಿ ಕಬ್ಬಿಣ ಕೆಲಸ ಮಾಡುತ್ತಿದ್ದು ಗೂನಡ್ಕದ ಪೆರೊಂಗೋಡಿ ಯವರು ಎಂದು ತಿಳಿದುಬಂದಿದೆ.

ರಾಜ್ಯ