
ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಜೀಪು ಹಾಗೂ ಬಸ್ ಅಪಘಾತ ವಾಗಿರುವುದಾಗಿ ತಿಳಿದುಬಂದಿದೆ.
ಸುಳ್ಯ ದಿಂದ ಮಂಡೆಕೋಲಿಗೆ ಹೋಗುವ ಬಸ್ ಹಾಗೂ ಕಾಂತಮಂಗಲ ದಿಂದ ಸುಳ್ಯಕ್ಕೆ ಬರುವ ಸದಾನಂದ ಎಂಬವರ ಜೀಪು ಅಪಘಾತವಾಯಿತು. ಪರಿಣಾಮ ಜೀಪು ಜಖಂ ಗೊಂಡಿರುವುದಾಗಿ ತಿಳಿದುಬಂದಿದೆ


ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಜೀಪು ಹಾಗೂ ಬಸ್ ಅಪಘಾತ ವಾಗಿರುವುದಾಗಿ ತಿಳಿದುಬಂದಿದೆ.
ಸುಳ್ಯ ದಿಂದ ಮಂಡೆಕೋಲಿಗೆ ಹೋಗುವ ಬಸ್ ಹಾಗೂ ಕಾಂತಮಂಗಲ ದಿಂದ ಸುಳ್ಯಕ್ಕೆ ಬರುವ ಸದಾನಂದ ಎಂಬವರ ಜೀಪು ಅಪಘಾತವಾಯಿತು. ಪರಿಣಾಮ ಜೀಪು ಜಖಂ ಗೊಂಡಿರುವುದಾಗಿ ತಿಳಿದುಬಂದಿದೆ

Copyright © 2025 Newsroom First All Rights Reserved. Owned By & Developed By SANTHOSH NAIR| NIRAALINI | Design & develop by AmpleThemes