ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕಾರ
ರಾಷ್ಟ್ರೀಯ

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕಾರ

ನವದೆಹಲಿ: ತಮಿಳುನಾಡಿನ ತಿರುವಪುರ ಮೂಲದ ಹಿರಿಯ ರಾಜಕಾರಣಿ ಚಂದ್ರಾಪುರಂ ಪೊನ್ನುಸಾಮಿ ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪ್ರಮಾಣವಚನ ಬೋಧಿಸುವರು. ಸೆಪ್ಟೆಂಬರ್ 9ರಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣನ್ 452 ಮತಗಳನ್ನು…

ಧರ್ಮಸ್ಥಳ ಬುರುಡೆ ಪ್ರಕರಣ ಸ್ಪೋಟಕ ಮಾಹಿತಿಗಳನ್ನು ಹಂಚಿಕೊಂಡ ವಿಠಲ್ ಗೌಡ – ರಾಶಿ ರಾಶಿ ಆಸ್ತಿ ಪಂಜರ ಪತ್ತೆ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಬುರುಡೆ ಪ್ರಕರಣ ಸ್ಪೋಟಕ ಮಾಹಿತಿಗಳನ್ನು ಹಂಚಿಕೊಂಡ ವಿಠಲ್ ಗೌಡ – ರಾಶಿ ರಾಶಿ ಆಸ್ತಿ ಪಂಜರ ಪತ್ತೆ

ಧರ್ಮಸ್ಥಳ ಬಂಗಲೆ ಗುಡ್ಡೆ ರಹಸ್ಯ ರೋಚಕ ತಿರುವು ಪಡೆಯುತ್ತಿದೆ ನಿನ್ನೆ ಮತ್ತು ಮೊನ್ನೆ ಎಸ್ ಐ ಟಿ ತಂಡ ಸೌಜನ್ಯ ಮಾವ ವಿಠಲ್ ಗೌಡರನ್ನು ಸ್ಥಳ ಮಹಜರಿಗೆ ಬಂಗಲೆ ಗುಡ್ಡಕ್ಕೆ ಕರೆದು ಕೊಂಡು ಹೋಗಿದೆ ಅದರ ಕುರಿತು ಇಂದು ವಿಡಿಯೋ ಮೂಲಕ ಮಾತನಾಡಿದ ವಿಠಲ್ ಗೌಡ ಅಲ್ಲಿ 10…

ಡಾ. ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ
ಮನೋರಂಜನೆ

ಡಾ. ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ

ಬೆಂಗಳೂರು, ಸೆಪ್ಟೆಂಬರ್ 11: ಇಂದು ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ. ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ನೀಡಿದ ಮಾಹಿತಿಯ ಪ್ರಕಾರ, ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ…

📰 ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಪಡಬೇಕು – ಸುಪ್ರೀಂ ಕೋರ್ಟ್
ರಾಷ್ಟ್ರೀಯ

📰 ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಪಡಬೇಕು – ಸುಪ್ರೀಂ ಕೋರ್ಟ್

ನವದೆಹಲಿ: ಸಾರ್ವಜನಿಕ ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಚಾರಣೆಯ ವೇಳೆ ಭಾರತ ಸಂವಿಧಾನದ ಶಕ್ತಿಯನ್ನು ಸುಪ್ರೀಂ ಕೋರ್ಟ್ ಹೊಗಳಿದೆ. ಜನರಿಗೆ ಶಾಂತಿಯುತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ನೀಡಿರುವುದು ಭಾರತದ ಸಂವಿಧಾನದ ವಿಶಿಷ್ಟತೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹತ್ತಿರದ ದೇಶಗಳಲ್ಲಿ ನಡೆದಿರುವ ಅಶಾಂತಿಯ ಪರಿಸ್ಥಿತಿಯನ್ನು ಉಲ್ಲೇಖಿಸಿದ ಕೋರ್ಟ್, ನೇಪಾಳದಲ್ಲಿ ನಡೆದ ಭಾರೀ…

ದಕ್ಷಿಣ ಕನ್ನಡ ಪೊಲೀಸ್  ಶ್ವಾನದಳಕ್ಕೆ ಹೊಸ ಸೇರ್ಪಡೆ – ತರಬೇತಿ ಪಡೆಯಲಿರುವ ಲೈಕಾ
ಅಪರಾಧ ರಾಜ್ಯ

ದಕ್ಷಿಣ ಕನ್ನಡ ಪೊಲೀಸ್ ಶ್ವಾನದಳಕ್ಕೆ ಹೊಸ ಸೇರ್ಪಡೆ – ತರಬೇತಿ ಪಡೆಯಲಿರುವ ಲೈಕಾ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ದಳಕ್ಕೆ ಹೊಸ ಸದಸ್ಯಳಾಗಿ ಸೇರ್ಪಡೆಗೊಂಡಿರುವುದು ಕೇವಲ ಮೂರು ತಿಂಗಳ ವಯಸ್ಸಿನ ಲ್ಯಾಬ್ರಡಾರ್ ತಳಿ ಶ್ವಾನ "ಲೈಕಾ". ಸ್ಫೋಟಕ ಪತ್ತೆ ಕಾರ್ಯಾಚರಣೆಗೆ ವಿಶೇಷ ತರಬೇತಿ ಪಡೆಯಲು ಲೈಕಾವನ್ನು ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಒಟ್ಟು 4 ಶ್ವಾನಗಳಿದ್ದು,…

ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ -ಎಫ್‌ಐಆರ್ ದಾಖಲು
ಅಪರಾಧ ಮನೋರಂಜನೆ ರಾಜ್ಯ

ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ -ಎಫ್‌ಐಆರ್ ದಾಖಲು

ಬೆಂಗಳೂರು: ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಪುತ್ರ ಪವನ್ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಮದುವೆಯಲ್ಲಿ ವರದಕ್ಷಿಣೆ ನೀಡಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಿ…

ಯುಟಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ – ಟರ್ನಿಂಗ್ ಪಾಯಿಂಟ್ ಯುಎಸ್‌ಎ ಸಹ-ಸ್ಥಾಪಕ ಚಾರ್ಲಿ ಕಿರ್ಕ್ ಹತ್ಯೆ
ಅಂತರಾಷ್ಟ್ರೀಯ ಅಪರಾಧ

ಯುಟಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ – ಟರ್ನಿಂಗ್ ಪಾಯಿಂಟ್ ಯುಎಸ್‌ಎ ಸಹ-ಸ್ಥಾಪಕ ಚಾರ್ಲಿ ಕಿರ್ಕ್ ಹತ್ಯೆ

ಯುಟಾ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಂರಕ್ಷಣಾವಾದಿ ರಾಜಕೀಯ ಕಾರ್ಯಕರ್ತ ಹಾಗೂ ಟರ್ನಿಂಗ್ ಪಾಯಿಂಟ್ ಯುಎಸ್‌ಎ ಸಹ-ಸ್ಥಾಪಕ ಚಾರ್ಲಿ ಕಿರ್ಕ್ ಮೃತಪಟ್ಟಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕಿರ್ಕ್ ಅವರ ನಿಧನವನ್ನು ದೃಢಪಡಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯಂತೆ…

ನೇಪಾಳದ ಬಳಿಕ ಫ್ರಾನ್ಸ್‌ನಲ್ಲೂ ಭಾರೀ ಪ್ರತಿಭಟನೆ: ರಾಜಕೀಯ ಅಸ್ಥಿರತೆಯ ಅಂಚಿನಲ್ಲಿ ಫ್ರಾನ್ಸ್
ಅಂತರಾಷ್ಟ್ರೀಯ ಅಪರಾಧ

ನೇಪಾಳದ ಬಳಿಕ ಫ್ರಾನ್ಸ್‌ನಲ್ಲೂ ಭಾರೀ ಪ್ರತಿಭಟನೆ: ರಾಜಕೀಯ ಅಸ್ಥಿರತೆಯ ಅಂಚಿನಲ್ಲಿ ಫ್ರಾನ್ಸ್

ಫ್ರಾನ್ಸ್‌ನಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳು ಇದೀಗ ಹಿಂಸಾಚಾರಕ್ಕೆ ತಿರುಗಿವೆ. ಜನರ ಅಸಮಾಧಾನ ಸ್ಫೋಟಗೊಂಡು, ಹಲವೆಡೆ ರಸ್ತೆಗಳು ತಡೆದು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ನಡುವೆ, ಜನರ ಆಕ್ರೋಶದ ತೀವ್ರತೆಯಿಂದಾಗಿ ಈಗಾಗಲೇ ಇಬ್ಬರು ಪ್ರಧಾನ ಮಂತ್ರಿಗಳು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನಾಕಾರರು ಇದೀಗ ರಾಷ್ಟ್ರಪತಿ ಎಮ್ಮಾನುಯೆಲ್ ಮ್ಯಾಕ್ರೊನ್ ಅವರ ರಾಜೀನಾಮೆಯನ್ನೇ…

ಕೊಲ್ಲೂರು ಮೂಕಾಂಬಿಕೆಗೆ ವಜ್ರ ಕಿರೀಟ ಸಮರ್ಪಿಸಿದ ಸಂಗೀತ ಸಮ್ರಾಟ್ ಇಳಯರಾಜ
ಧಾರ್ಮಿಕ ರಾಷ್ಟ್ರೀಯ

ಕೊಲ್ಲೂರು ಮೂಕಾಂಬಿಕೆಗೆ ವಜ್ರ ಕಿರೀಟ ಸಮರ್ಪಿಸಿದ ಸಂಗೀತ ಸಮ್ರಾಟ್ ಇಳಯರಾಜ

ಉಡುಪಿ: ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಅವರು ಬುಧವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ ವಜ್ರ ಖಚಿತ ಕಿರೀಟ ಹಾಗೂ ಆಭರಣಗಳನ್ನು ಸಮರ್ಪಿಸಿದರು. ಜೊತೆಗೆ ಶ್ರೀ ವೀರಭದ್ರ ಸ್ವಾಮಿಗೆ ಬೆಳ್ಳಿ ಕಿರೀಟ ಮತ್ತು ಕತ್ತಿಯನ್ನು ಅರ್ಪಿಸಿದರು. ದಶಕಗಳ ಕಾಲ ಶ್ರೀ ಮೂಕಾಂಬಿಕಾ ದೇವಾಲಯದ ಭಕ್ತನಾಗಿ ಇರುವ ಇಳಯರಾಜ ಅವರು,…

ವಿದೇಶದಲ್ಲಿ ಕಠಿಣ ಕಾನೂನು ಪಾಲನೆ, ಭಾರತದಲ್ಲಿ ನಿರ್ಲಕ್ಷ್ಯ?
ಅಪರಾಧ ರಾಷ್ಟ್ರೀಯ

ವಿದೇಶದಲ್ಲಿ ಕಠಿಣ ಕಾನೂನು ಪಾಲನೆ, ಭಾರತದಲ್ಲಿ ನಿರ್ಲಕ್ಷ್ಯ?

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಟರ್ಮಿನಲ್ 3) ಪ್ರದೇಶದಲ್ಲಿ ಸೌದಿ ಅರೇಬಿಯಾಕ್ಕೆ ತೆರಳಲಿರುವ ಪ್ರಯಾಣಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕ ಸ್ಥಳಗಳನ್ನು ಅಶುಚಿತ್ವದಿಂದ ತುಂಬಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂಬುದು ಗಂಭೀರ ಪ್ರಶ್ನೆ ಎಬ್ಬಿಸಿದೆ. ವಿಶೇಷವೆಂದರೆ, ಇವರು ತೆರಳುತ್ತಿರುವ ಸೌದಿ ಅರೇಬಿಯಾ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI