ಅರಂಬೂರು ಗೌಡ ಉಪಸಮಿತಿಯ ಸಭೆ ಪದಾಧಿಕಾರಿಗಳ ಆಯ್ಕೆ
ರಾಜ್ಯ

ಅರಂಬೂರು ಗೌಡ ಉಪಸಮಿತಿಯ ಸಭೆ ಪದಾಧಿಕಾರಿಗಳ ಆಯ್ಕೆ

ದಿನಾಂಕ 4-4-2025ರ ಶುಕ್ರವಾರದಂದು ಗೌಡ ಗ್ರಾಮಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಕಾಯಿಂಗಾಜೆ ಅಧ್ಯಕ್ಷತೆಯಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ಅರಂಬೂರು ಗೌಡ ಉಪಸಮಿತಿಯ ಸಭೆ ನಡೆಯಿತು. ವೇದಿಕೆಯಲ್ಲಿ ಅರಂತೋಡು ವಲಯದ ಉಸ್ತುವಾರಿ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ಯತಿರಾಜ ಭೂತಕಲ್ಲು, ತಾಲ್ಲೂಕು ಸಮಿತಿಯ ನಿರ್ದೇಶಕರಾದ ಜಗದೀಶ ಸರಳಿಕುಂಜ,ಹಿರಿಯರಾದ ನೆಡ್ಚಿಲ್…

ಸೂಕ್ಷ್ಮ ಹೃದಯಗಳಿಗೆ ಹೊಸ ಪರಿಹಾರ: ನವಜಾತ ಶಿಶುಗಳ ಪೇಸ್‌ಮೇಕರ್ ತಂತ್ರಜ್ಞಾನ
ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ

ಸೂಕ್ಷ್ಮ ಹೃದಯಗಳಿಗೆ ಹೊಸ ಪರಿಹಾರ: ನವಜಾತ ಶಿಶುಗಳ ಪೇಸ್‌ಮೇಕರ್ ತಂತ್ರಜ್ಞಾನ

ಹುಟ್ಟುತ್ತಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ತಂತ್ರಜ್ಞಾನವೊಂದು ಹೊಸ ಪರಿಹಾರವನ್ನು ಒದಗಿಸಿದೆ. ಅಕ್ಕಿ ಕಾಳಿಗಿಂತಲೂ ಚಿಕ್ಕ ಹೊಸ ಪೇಸ್-ಮೇಕರ್ ಅತ್ಯಂತ ಸೂಕ್ಷ್ಮ ಹೃದ್ರೋಗಿಗಳಿಗೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ ಜೀವ ರಕ್ಷಿಸುವ ಪರಿಹಾರಗಳನ್ನು ನೀಡುತ್ತಿದೆ. ಈ ಹೊಸ ಪೇಸ್ಮೇಕರ್…

ತವರು ಅಂಗಳದಲ್ಲಿ ತಲೆಬಾಗಿದ ಆರ್‌ಸಿಬಿ
ಕ್ರೀಡೆ

ತವರು ಅಂಗಳದಲ್ಲಿ ತಲೆಬಾಗಿದ ಆರ್‌ಸಿಬಿ

ಬೆಂಗಳೂರು: ಸತತ ಎರಡು ಗೆಲುವಿನ ಸಂಭ್ರಮದಲ್ಲಿದ್ದ ಆರ್‌ಸಿಬಿ ತಂಡ ತನ್ನ ತವರು ಅಂಗಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಅನುಭವಿಸಿತು.ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭದಲ್ಲೇ ಜಿಟಿ ಬೌಲರ್‌ಗಳ ನಿಖರ ದಾಳಿಗೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು. ಆದರೆ ಅಂತಿಮ ಹಂತದಲ್ಲಿ…

error: Content is protected !!