ಅರಂಬೂರು ಗೌಡ ಉಪಸಮಿತಿಯ ಸಭೆ ಪದಾಧಿಕಾರಿಗಳ ಆಯ್ಕೆ
ದಿನಾಂಕ 4-4-2025ರ ಶುಕ್ರವಾರದಂದು ಗೌಡ ಗ್ರಾಮಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಕಾಯಿಂಗಾಜೆ ಅಧ್ಯಕ್ಷತೆಯಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ಅರಂಬೂರು ಗೌಡ ಉಪಸಮಿತಿಯ ಸಭೆ ನಡೆಯಿತು. ವೇದಿಕೆಯಲ್ಲಿ ಅರಂತೋಡು ವಲಯದ ಉಸ್ತುವಾರಿ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ಯತಿರಾಜ ಭೂತಕಲ್ಲು, ತಾಲ್ಲೂಕು ಸಮಿತಿಯ ನಿರ್ದೇಶಕರಾದ ಜಗದೀಶ ಸರಳಿಕುಂಜ,ಹಿರಿಯರಾದ ನೆಡ್ಚಿಲ್…