ಸುಳ್ಯಕ್ಕೆ ಪ್ರಭಾರ ತಾಹಶೀಲ್ದಾರ್ ಆಗಿ ಅರವಿಂದ್. ಕೆ ಎಂ.ಆಗಮನ.

ಸುಳ್ಯಕ್ಕೆ ಪ್ರಭಾರ ತಾಹಶೀಲ್ದಾರ್ ಆಗಿ ಅರವಿಂದ್. ಕೆ ಎಂ.ಆಗಮನ.

ಸುಳ್ಯ ತಹಶೀಲ್ದಾರ್ ಮಂಜುನಾಥ್ ವರ್ಗಾವಣೆ ಬಳಿಕ  ಸುಳ್ಯಕ್ಕೆ ಪ್ರಭಾರ ತಹಶೀಲ್ಧಾರ್ ಆಗಿ ಚಿತ್ರದುರ್ಗದ ಅರವಿಂದ್  ಕೆ ಎಂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಂಗಳೂರಿನಲ್ಲಿ ಎ ಸಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದರು ಇದೀಗ  ಇವರು ಸುಳ್ಯಕ್ಕೆ ತಹಶೀಲ್ಧಾರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ರಾಜ್ಯ