ಪೆರಾಜೆ ಜ್ಯೋತಿ ಪ್ರೌಡ ಶಾಲೆ ಆವರಣದಲ್ಲಿ ಅಗ್ನಿ ಯುವಕ ಮಂಡಲ ಬಂಟೋಡಿ ಪೆರಾಜೆ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ.

ಪೆರಾಜೆ ಜ್ಯೋತಿ ಪ್ರೌಡ ಶಾಲೆ ಆವರಣದಲ್ಲಿ ಅಗ್ನಿ ಯುವಕ ಮಂಡಲ ಬಂಟೋಡಿ ಪೆರಾಜೆ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ.

 

ಪೆರಾಜೆ ಜ್ಯೋತಿ ಪ್ರೌಡ ಶಾಲೆ ಆವರಣದಲ್ಲಿ ಅಗ್ನಿ ಯುವಕ ಮಂಡಲ ಬಂಟೋಡಿ ಪೆರಾಜೆ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ.ಜೂನ್30 ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಗ್ನಿ ಯುವಕ ಮಂಡಲದ ಅಧ್ಯಕ್ಷರು ಹಾಗು ಸರ್ವ ಸದಸ್ಯರು ಮತ್ತು  ಮಹೇಶ್ ಮೂಲೆಮಜಲ,ಗ್ರಾಮ ವಿಕಾಸ ತಾಲೂಕ್ ಸಂಯೋಜಕ್ ಅವರು ಉಪಸ್ಥಿತರಿದ್ದರು.

ರಾಜ್ಯ